02/07/2026 ಭದ್ರಾ ಅಣೆಕಟ್ಟು :: ಭದ್ರಾ ಜಲಾಶಯದ ನೀರಿನ ಮಟ್ಟ…!!!! ಒಳಹರಿವು ಮತ್ತು ಹೊರಹರಿವು…??
ಜೂನ್ ನಲ್ಲಿ ಮಂಕಾಗಿದ್ದ ಮುಂಗಾರು ಜುಲೈ ತಿಂಗಳಿನಲ್ಲಿ ಚುರುಕಾಗಿದೆ, ರಾಜ್ಯದ ಹಲವೆಡೆ ಮುಂಗಾರು ಆರ್ಭಟವನ್ನು ಹೊಂದಿದೆ. ಇದರಿಂದ ರಾಜ್ಯದ ಎಲ್ಲಾ ಜಲಾಶಯಗಳ ನೀರಿನ ಮಟ್ಟ ಸುಧಾರಿಸುತ್ತದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಯಾವ ರೀತಿಯ ನೀರಿನ ಕೊರತೆಯು ಭರವಸೆ ನೀಡುತ್ತದೆ.
ಹೌದು ಭಾರತವು ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದ್ದು, ಈ ಮಾನ್ಸೂನ್ ಕಾಲದಲ್ಲಿ ಭಾರತವು ಹೆಚ್ಚು ಮಳೆಯನ್ನು ಪಡೆಯುತ್ತದೆ. ಮಾನ್ಸೂನ್ ನಂತರ ಮಳೆಯಾಗದೆ, ನೀರಿನ ಕೊರತೆಯಿದೆ ಆದರೆ ಇದಕ್ಕೆ ವೆಂಬಂತೆ ದೇಶದ ಮತ್ತು ರಾಜ್ಯದಲ್ಲಿ ಜಲಾಶಯಗಳನ್ನು ನಿರ್ಮಿಸುವ ಮೂಲಕ ಮಾನ್ಸೂನ್ ಸಂದರ್ಭದಲ್ಲಿ ಆದ ಮಳೆಯ ಪರಿಹಾರವನ್ನು ಸಂಗ್ರಹಿಸಿದ ನಂತರ ಮಾನ್ಸೂನ್ ಮುಗಿದಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ..!!!
ದಿನಾಂಕ :- 02/07/24
* ನೀರಿನ ಮಟ್ಟ – 137 ಅಡಿ 5” ಇಂಚು
*ಒಳಹರಿವು – 3369 ಕ್ಯೂಸೆಕ್
*ಹೊರಹರಿವು – 209 ಕ್ಯೂಸೆಕ್
* ಕಳೆದ ವರ್ಷ ನೀರಿನಮಟ್ಟ – 164 ಅಡಿ 0” ಇಂಚು
ದಿನಾಂಕ :- 12/06/24
* ನೀರಿನ ಮಟ್ಟ – 118 ಅಡಿ 2” ಇಂಚು
*ಒಳಹರಿವು – 1395 ಕ್ಯೂಸೆಕ್
*ಹೊರಹರಿವು – 342 ಕ್ಯೂಸೆಕ್
* ಕಳೆದ ವರ್ಷ ನೀರಿನಮಟ್ಟ – 137 ಅಡಿ 4” ಇಂಚು
ದಿನಾಂಕ :- 11/06/24
* ನೀರಿನ ಮಟ್ಟ – 117 ಅಡಿ 11”1/2′ ಇಂಚು
*ಒಳಹರಿವು – 2911 ಕ್ಯೂಸೆಕ್
*ಹೊರಹರಿವು – 341 ಕ್ಯೂಸೆಕ್
* ಕಳೆದ ವರ್ಷ ನೀರಿನಮಟ್ಟ – 137 ಅಡಿ 4′ 1/4” ಇಂಚು
ದಿನಾಂಕ :- 10/06/24
* ನೀರಿನ ಮಟ್ಟ – 117 ಅಡಿ 5”1/4′ ಇಂಚು
*ಒಳಹರಿವು – 642 ಕ್ಯೂಸೆಕ್
*ಹೊರಹರಿವು – 341 ಕ್ಯೂಸೆಕ್
* ಕಳೆದ ವರ್ಷ ನೀರಿನಮಟ್ಟ – 137 ಅಡಿ 4′ 1/2” ಇಂಚು
ದಿನಾಂಕ :- 09/06/24
* ನೀರಿನ ಮಟ್ಟ – 117 ಅಡಿ 4”1/2′ ಇಂಚು
*ಒಳಹರಿವು – 549 ಕ್ಯೂಸೆಕ್
*ಹೊರಹರಿವು – 341 ಕ್ಯೂಸೆಕ್
* ಕಳೆದ ವರ್ಷ ನೀರಿನಮಟ್ಟ – 137 ಅಡಿ 4′ 3/4” ಇಂಚು
ದಿನಾಂಕ :- 07/06/24
* ನೀರಿನ ಮಟ್ಟ – 117 ಅಡಿ 3”3/4′ ಇಂಚು
*ಒಳಹರಿವು – 445 ಕ್ಯೂಸೆಕ್
*ಹೊರಹರಿವು – 341 ಕ್ಯೂಸೆಕ್
* ಕಳೆದ ವರ್ಷ ನೀರಿನಮಟ್ಟ – 137 ಅಡಿ 5′ 1/4” ಇಂಚು
ದಿನಾಂಕ :- 01/06/24
* ನೀರಿನ ಮಟ್ಟ – 117 ಅಡಿ 3” ಇಂಚು
*ಒಳಹರಿವು – 483 ಕ್ಯೂಸೆಕ್
*ಹೊರಹರಿವು – 379 ಕ್ಯೂಸೆಕ್
* ಕಳೆದ ವರ್ಷ ನೀರಿನಮಟ್ಟ – 137 ಅಡಿ 6′ 3/4” ಇಂಚು
ದಿನಾಂಕ :- 28/05/24
* ನೀರಿನ ಮಟ್ಟ – 117 ಅಡಿ 2” ಇಂಚು
*ಒಳಹರಿವು – 984 ಕ್ಯೂಸೆಕ್
*ಹೊರಹರಿವು – 579 ಕ್ಯೂಸೆಕ್
* ಕಳೆದ ವರ್ಷ ನೀರಿನಮಟ್ಟ – 137 ಅಡಿ 7′ 3/4” ಇಂಚು
ದಿನಾಂಕ :- 25/05/24
* ನೀರಿನ ಮಟ್ಟ – 116 ಅಡಿ 4” ಇಂಚು
*ಒಳಹರಿವು – 1387 ಕ್ಯೂಸೆಕ್
*ಹೊರಹರಿವು – 577 ಕ್ಯೂಸೆಕ್
ದಿನಾಂಕ :- 21/05/24
* ನೀರಿನ ಮಟ್ಟ – 115 ಅಡಿ 7” ಇಂಚು
*ಒಳಹರಿವು – 1556 ಕ್ಯೂಸೆಕ್
*ಹೊರಹರಿವು – 376 ಕ್ಯೂಸೆಕ್
ದಿನಾಂಕ :- 20/05/24
* ನೀರಿನ ಮಟ್ಟ – 115 ಅಡಿ 4′ 1/2 ಇಂಚು
*ಒಳಹರಿವು – 1347 ಕ್ಯೂಸೆಕ್
*ಹೊರಹರಿವು – 375 ಕ್ಯೂಸೆಕ್
ದಿನಾಂಕ :- 10/05/24
* ನೀರಿನ ಮಟ್ಟ – 114 ಅಡಿ 9′ 1/2 ಇಂಚು
*ಒಳಹರಿವು – 478 ಕ್ಯೂಸೆಕ್
*ಹೊರಹರಿವು – 374 ಕ್ಯೂಸೆಕ್
ದಿನಾಂಕ :- 08/05/24
* ನೀರಿನ ಮಟ್ಟ – 116 ಅಡಿ 5′ 1/2 ಇಂಚು
* ಕಳೆದ ವರ್ಷ ನೀರಿನಮಟ್ಟ – 145.7 ಟಿಎಂಸಿ
ದಿನಾಂಕ :- 02/05/24
* ನೀರಿನ ಮಟ್ಟ – 117 ಅಡಿ 6′ 1/2 ಇಂಚು
*ಒಳಹರಿವು – 736 ಕ್ಯೂಸೆಕ್
*ಹೊರಹರಿವು – 3410 ಕ್ಯೂಸೆಕ್
ದಿನಾಂಕ :- 20/04/24
* ನೀರಿನ ಮಟ್ಟ – 124 ಅಡಿ 4′ 3/4 ಇಂಚು
*ಒಳಹರಿವು – 77 ಕ್ಯೂಸೆಕ್
*ಹೊರಹರಿವು – 1293 ಕ್ಯೂಸೆಕ್
ಜಲಾಶಯಗಳಿಂದ ರೈತರಿಗೆ ಆಗುವ ಉಪಯೋಗ!
ಹೌದು ರಾಜ್ಯದಲ್ಲಿ ಮಾನ್ಸೂನ್ ಆಗಮನವಾಗುತ್ತಿದ್ದಂತೆ ಬಿತ್ತನೆ ಕಾರ್ಯವಾಗಿದೆ. ಆದರೆ ನಂತರದ ದಿನಗಳಲ್ಲಿ ಕೃಷಿಗೆ ಬೇಕಾದ ನೀರನ್ನು ಒದಗಿಸುವುದು ಈ ಜಲಾಶಯಗಳೇ. ಈ ಜಲಾಶಯಗಳಲ್ಲಿ ಸಂಗ್ರಹವಾದ ನೀರನ್ನು ಕಾಲುವೆಗಳ ಮುಖಾಂತರ ಬೇರೆ ಬೇರೆ ಜಿಲ್ಲೆಗಳಿಗೆ ಹರಿಸಿ ಕೃಷಿಗೆ ನೀರಾವರಿ ಸೌಲಭ್ಯ ನೀಡಿ ಬೆಳೆ ಬೆಳೆಯಲು ಸಹಾಯಕವಾಗುವಂತೆ ಮಾಡಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಒಂದು ವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿದ್ದು, ನಿನ್ನೆ ಒಂದು ದಿನ ಮಂಗಳೂರಿನ ಕೆಲವೆಡೆ ಬಿಸಿಲಿನ ವಾತಾವರಣ ಇತ್ತು. ಆದರೂ ಸಹ ರಾತ್ರಿ ವೇಳೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅದರಂತೆ ರಾಜ್ಯದ ಇತರೆ ಭಾಗಗಳಾದ ಮಂಗಳೂರು, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳ, ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು, ಹೀಗೆ ಮಳೆ ಮುಂದುವರಿದರೆ ರಾಜ್ಯದ ಎಲ್ಲಾ ಜಲಾಶಯಗಳ ಒಳಹರಿವಿನ ಪ್ರಮಾಣವೂ ಇನ್ನೂ ಹೆಚ್ಚಾಗಲಿದೆ.
ಈ ಮೇಲೆ ಕೊಟ್ಟಿರುವ ಜಲಾಶಯಗಳ ದತ್ತಾಂಶಗಳ ಪ್ರಕಾರ ವಾಡಿಕೆಯಂತೆ ಮಳೆಯಾಗದೆ ಜಲಾಶಯಗಳಲ್ಲಿ ನೀರಿನ ಪ್ರಮಾಣ ಮತ್ತೆ ಕಡಿಮೆಯಾಗುತ್ತಿದೆ. ಆದರೆ ಹವಾಮಾನ ಇಲಾಖೆಯು ಮುನ್ಸೂಚನೆ ನೀಡುವಂತೆ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ, ಆಗ ಸಾಧಾರಣ ಮಳೆ ಕೂಡ ಜಲಾಶಯಗಳ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಲಿದೆ, ರಾಜ್ಯದ ಎಲ್ಲಾ ಜಲಾಶಯಗಳು ತುಂಬಿಕೊಂಡು ಜಲಾಶಯಗಳು ಒಳಹರಿವಿನ ಚಟುವಟಿಕೆಯ ಮಟ್ಟವು ಈ ಕೃಷಿಗೆ ನೀರು ಒದಗಿಸಲು ಕಾಲುವೆಗಳಿಗೆ ನೀರು ಬಿಡಲು ನಿರೀಕ್ಷಿಸಲಾಗಿದೆ.
ಧನ್ಯವಾದಗಳು
*********ಅಂತ್ಯ************
ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…!!!!!ಯಾವ ಯಾವ ಜಿಲ್ಲೆಗಳಿಗೆ ರೆಡ್ ಅಲರ್ಟ್..????
ಮುಂಗಾರು ಬೆಳೆ ವಿಮೆ ಅರ್ಜಿ ಹಾಕಲು…!!! ನಿಮ್ಮ ಹಳ್ಳಿಯಲ್ಲಿ ಎಂದು ದಿನಾಂಕ ನೋಡುವುದು ಹೇಗೆ…!!!!
ಅಡಿಕೆ ತೋಟದಲ್ಲಿ ಯಾವ ಮಣ್ಣಿಗೆ ಯಾವ ಗೊಬ್ಬರವನ್ನು ನೀಡಬೇಕು…??? ಕೆಂಪು ಕಪ್ಪು ಮರಳು ಮೆಷಿತ ಮಣ್ಣು ಮತ್ತು ಇನ್ನತರೆ ಮಣ್ಣುಗಳಿಗೆ ಯಾವ ಗೊಬ್ಬರ..???
ಮುಂಗಾರು ಬೆಳೆ ವಿಮೆ ಪ್ರಾರಂಭ…!!!ನಿಮ್ಮ ಹಳ್ಳಿಯಲ್ಲಿ ಯಾವ ಬೆಳೆಗೆ ಬೆಳೆ ಬರುತ್ತದೆ ಮತ್ತು ಎಷ್ಟು ಹಣ ಬರುತ್ತದೆ..??
ಅಡಿಕೆಯನ್ನು ವರ್ಷಗಟ್ಟಲೆ ಗೊಡನಿನಲ್ಲಿ ಇಡಲು ಹೊಸ ತಂತ್ರಜ್ಞಾನ….!!! ಇದನ್ನು ಬಳಸಿದರೆ ಅಡಿಕೆ ಹಾಳಾಗುವುದಿಲ್ಲ…!!!!
ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ಭರ್ಜರಿ ಊಟ…!!!ಏನು ಊಟ ಇರುತ್ತದೆ , ಖರ್ಚು ವೆಚ್ಚ ಎಷ್ಟು.???
ಅಡಿಕೆ ವಿಸ್ತರಣೆಗೆ ಕತ್ತರಿ…!!!!ವಿಸ್ತರಣೆ ತಡೆಯತ್ತ ಚಿಂತನೆ ಮಾಡಿದ ರಾಜ್ಯ..!!!!
“ಗೃಹಜ್ಯೋತಿ”: ಕೈ ಕೊಟ್ಟ ಸರ್ವರ್….!!!ಹೇಗೆ ಅರ್ಜಿ ಸಲ್ಲಿಸಬೇಕು…??
ದಾವಣಗೆರೆ :: ಫಲ ನೀಡುತ್ತಿದ್ದ 12 ವರ್ಷದ ಅಡಿಕೆ ಮರಗಳ ನಾಶ…!!! ಹೊಟ್ಟೆಕಿಚ್ಚಿಗೆ ಸಹೋದರನಿಂದಲೇ ಕೃತ್ಯ..!!!!
“ಗೃಹಜ್ಯೋತಿ :ಮೊದಲ ದಿನ ಎಷ್ಟು ಗ್ರಾಹಕರು ನೋಂದಾಣಿ”!!
ಆಧಾರ್ ಕಾರ್ಡ್ ನೀಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಿ….!!!!!!ಯಾವಾಗ ಕೊನೆಯ ದಿನಾಂಕ…!!!!!
21/6/2023: ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ…!!! ಯಾವ ಯಾವ ಭಾಗಗಳಲ್ಲಿ ಮಳೆ?
ಅಡಿಕೆ ಬೆಳೆಗಾರರಿಗೆ ಬಂಗಾರದ ಬೆಲೆ..!!!ಈ ವರ್ಷದಲ್ಲಿ ಮತ್ತೆ ದಾಖಲೆ ಬರೆಯುವ ದಿಕ್ಕಿನಲ್ಲಿ ಅಡಿಕೆ ಬೆಲೆ…!!!!
ರಾಜ್ಯದಲ್ಲಿ ಆರಂಭಗೊಂಡ ಮುಂಗಾರು ಹಂಗಾಮು…!!ಇನ್ನೂ 2 ದಿನ ಮಳೆ ಸಾಧ್ಯತೆ..!!! ಯಾವ ಯಾವ ಜಿಲ್ಲೆಗಳಲ್ಲಿ ಮಳೆ..???
ಗೃಹಜ್ಯೋತಿ ಗೊಂದಲಕ್ಕೆ ಬೆಸ್ಕಾಂ ಸ್ಪಷ್ಟನೆ..!!!! ಯಾವುದಾದರೂ ಒಂದು ತಿಂಗಳು 200 ಯೂನಿಟ್ ಮೇಲೆ ಬಂದರೆ ಏನು ಮಾಡಬೇಕು?ಬಾಡಿಗೆ ಮನೆಯಲ್ಲಿ ಇದ್ದವರು ಇದನ್ನು ಓದಲೇಬೇಕು…!!!
ಈ ಗಿಡಗಳನ್ನು ನೆಟ್ಟರೆ ಹಾವುಗಳು ನಿಮ್ಮ ಮನೆ ಕಡೆ ಬರಲ್ಲ…!! ಹಾವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಉತ್ತಮ ಉಪಾಯ..!!!!
****** ಅಂತ್ಯ ******
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು
ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ
ರೈತರ ಸೇವೆಯಲ್ಲಿ ನಿಮ್ಮ vkgrowmore.com
-V K ಪರಿಸರದೊಂದಿಗೆ
ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.