Alternative Farming :: ಮುಂಗಾರು ತಡವಾದರೆ ರೈತರು ಬೆಳೆಯನ್ನು ಬದಲಾಯಿಸಬೇಕೇ? ನಿಯಂತ್ರಣಕ್ಕಾಗಿ ರೈತರಿಗೆ ಸಲಹೆಗಳು!! Alternative Farming Practices for Delayed Monsoon-Farmer Guidelines for Crop Management and Pest Control!! ಮುಂಗಾರು ಮಳೆ ಬರಲು ವಿಳಂಬವಾದಾಗ ರೈತರು ಅನುಸರಿಸಬೇಕಾದ ಕ್ರಮ :- Advice for Farmers During Delayed Monsoon:- * ಕೃಷಿ… Continue Reading →
Crop insurance check :: ಸರ್ವೇ ನಂಬರ್ ನಮೂದಿಸಿ, ನೀವು ಮಾಡಿಸಿರುವ ಬೆಳೆ ವಿಮೆ ಸರಿ ಇದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳಿ!! ಕರ್ನಾಟಕ ಸರ್ಕಾರದ ‘ಸಂರಕ್ಷಣೆ’ ಪೋರ್ಟಲ್ನಲ್ಲಿ ನಿಮ್ಮ ಬೆಳೆ ವಿಮೆಯ ಸ್ಥಿತಿಯನ್ನು ಮನೆಯಲ್ಲೇ ಕುಳಿತು ಪರಿಶೀಲಿಸುವುದು ಹೇಗೆ? How to Easily Check Your Crop Insurance Status on the Government of… Continue Reading →
ವಿಜ್ಞಾನಿಗಳ ಪ್ರಕಾರ :: ಮುಂಗಾರು ತಡವಾಗಿದ್ದು, ಉತ್ತಮ ಫಸಲು ಪಡೆಯಲು ಅಡಿಕೆ ಮರಗಳಿಗೆ ಯಾವ ಯಾವ ಪೋಷಕಾಂಶ ನೀಡಬೇಕು ? ಈ ವಷ೯ ಮುಂಗಾರು ತುಂಬಾ ತಡವಾಗಿ ಬಂದಿದ್ದು, ಜೂನ್ ಮೊದಲ ವಾರದಲ್ಲಿ ಆಗಮನವಾಗಬೇಕಿದ್ದ ಮುಂಗಾರು ಕೊನೆಯ ವಾರದಲ್ಲಿ ಬಂದಿದೆ. ಅಷ್ಟೇ ಅಲ್ಲದೇ ಬಿಫರ್ ಜಾಯ್ ಚಂಡಮಾರುತದಿಂದಾಗಿ ಮುಂಗಾರು ದುಬ೯ಲವಾಗಿದ್ದು, ಇಂತಹ ಸಂದರ್ಭದಲ್ಲಿ ಅಡಿಕೆ ಬೆಳೆಯನ್ನು… Continue Reading →
SIR 2026 :: ಮತದಾನ ಪಟ್ಟಿಯಲ್ಲಿ, ಅರ್ಹತೆ ಮತ್ತು ನೋಂದಣಿಯ ನಿಯಮಗಳು!! ಎಸ್ಐಆರ್ ಏನೇನನ್ನು ಪರಿಗಣಿಸುತ್ತದೆ!! ವಿಶೇಷ ಸಮಗ್ರ ಪರಿಷ್ಕರಣೆ:- Special Intensive Revision – SIR:- * ಈ ಅಭಿಯಾನದ ಮುಖ್ಯ ಉದ್ದೇಶವು ಅರ್ಹತೆ ಹೊಂದಿರುವ ಎಲ್ಲಾ ನಾಗರಿಕರನ್ನು ಯಾವುದೇ ಲೋಪವಿಲ್ಲದೆ ಮತದಾರರ ಪಟ್ಟಿಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಳಿಸುವುದಾಗಿದೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತಾ ದಿನಾಂಕವು… Continue Reading →
Click Here Join WhatsApp Group Gruhalakshmi :: ಗೃಹಲಕ್ಷ್ಮಿ 31ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ!!ಫಲಾನುಭವಿಗಳಿಗೆ ಹೊಸ ನಿಯಮ ಅನುಸಾರ!! ಗೃಹಲಕ್ಷ್ಮಿ ಯೋಜನೆಯ ಪ್ರಸ್ತುತ ಸ್ಥಿತಿಗತಿ ಮತ್ತು ಅದಕ್ಕೆ ಸಂಬಂಧಿಸಿದ ಇತ್ತೀಚಿನ ಅಪ್ಡೇಟ್ಗಳ ಬಗ್ಗೆ :: ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಯ ವಿವರಗಳು ಮತ್ತು 31ನೇ ಕಂತಿನ ಹಣದ ಬಿಡುಗಡೆಯ ಸ್ಥಿತಿಗತಿ:- Revision… Continue Reading →
Weather Based Crop Insurance :: ಹವಾಮಾನ ಆಧರಿತ ಬೆಳೆ ವಿಮೆ 2026 !! ನಾಲ್ಕು ಜಿಲ್ಲೆಗಳ ವಿಮೆ ಮೊತ್ತ, ಕೊನೆಯ ದಿನಾಂಕ!! Restructured Weather Based Crop Insurance Scheme (RWBCIS) – 2026!! ಹವಾಮಾನ ಆಧಾರಿತ ಬೆಳೆ ವಿಮೆ – ರೈತರಿಗೆ ಆರ್ಥಿಕ ಭದ್ರತೆಯ ಕವಚ!! Weather Based Crop Insurance –… Continue Reading →
Integrated Farming :: ಕೃಷಿಯ ಜೊತೆಗೆ ಈ ಕೆಲಸ ಮಾಡಿ!! ಲಕ್ಷಾಂತರ ರೂಪಾಯಿ ಆದಾಯ!! ಈಗಿನ ಕಾಲದಲ್ಲಿ ಯಾವುದೋ ಒಂದು ಕೆಲಸವನ್ನು ನಂಬಿಕೊಂಡು ಜೀವನ ಸಾಗಿಸಲು ಸಾಧ್ಯವಿಲ್ಲ. ಅದರಲ್ಲೂ ನಮ್ಮ ದೇಶದಲ್ಲಿ ಕೃಷಿಯನ್ನು ನಂಬಿ ಜೀವನ ಸಾಗಿಸಲು ಸಾಧ್ಯವೇ ಇಲ್ಲ ಏಕೆಂದರೆ ಯಾವಾಗ ಬರಗಾಲ ಬರುತ್ತದೆ ಯಾವಾಗ ನೆರೆಹಾವಳಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗೆಂದು ಕೃಷಿ… Continue Reading →
Aloevera and fenugreek Fertilizer :: ಅಲೋವೆರಾ ಮತ್ತು ಮೆಂತೆ ಕಾಳು ಬೆಳೆಸಿ ಅದ್ಭುತ ಸಾವಯವ ಗೊಬ್ಬರ!! ತರಕಾರಿ ಬೆಳೆಗಳಿಗೆ ರಾಮಬಾಣ!! ಮನೆಯಲ್ಲೇ ತಯಾರಿಸುವ ಸಾವಯವ ಗೊಬ್ಬರ || Homemade Organic Fertilizer!! ಅಲೋವೆರಾ (ಲೋಳೆಸರ) ಮತ್ತು ಮೆಂತ್ಯ ಕಾಳುಗಳನ್ನು ಬಳಸಿಕೊಂಡು ಸಾವಯವ ಗೊಬ್ಬರವನ್ನು ಹೇಗೆ ತಯಾರಿಸುವುದು ಮತ್ತು ಅದರ ಬಳಕೆಯಿಂದ ಆಗುವ ಲಾಭಗಳ ಬಗ್ಗೆ::… Continue Reading →
Year Long Lemon :: ವರ್ಷವಿಡಿ ನಿಂಬೆ ಬಿಡುವ ನಿಂಬೆ ಹಣ್ಣಿನ ತಳಿ!! ಬೀಜ ರಹಿತ ನಿಂಬೆ!! ಪರ್ಷಿಯನ್ ಬೀಜರಹಿತ ನಿಂಬೆ -ರೈತರ ಆರ್ಥಿಕ ಪ್ರಗತಿಗೆ ಹೊಸ ದಾರಿ!! Persian Seedless Lemon – A New Path to Economic Progress for Farmers!! ಪರ್ಷಿಯನ್ ಸೀಡ್ಲೆಸ್ ಲೆಮನ್, ಅಂದರೆ ಬೀಜರಹಿತ ನಿಂಬೆ ತಳಿಯ… Continue Reading →
© 2026 vkgrowmore.com — Powered by WordPress
Theme by Anders Noren — Up ↑
.