Agriculture News..!!!

Tag VKgrowmore.com

Annabhagya Scheme:: ಅನ್ನಭಾಗ್ಯದ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಂತಹವರಿಗೆ ಅನ್ನಭಾಗ್ಯ ಹಣ ಸಿಗಲ್ಲ!

Annabhagya Scheme:: ಅನ್ನಭಾಗ್ಯದ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಂತಹವರಿಗೆ ಅನ್ನಭಾಗ್ಯ ಹಣ ಸಿಗಲ್ಲ! ಬಿಪಿಎಲ್ ಕಾಡು ರದ್ದು ಪ್ರಕ್ರಿಯೆಯಿಂದಾಗಿ ಕಳೆದ 3-4 ತಿಂಗಳಿಂದ ಅನ್ನಭಾಗ್ಯದ ಹಣ ಯಾರಿಗೂ ಜಮೆಯಾಗಿಲ್ಲ. ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ 170/- ಗಳಂತೆ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕುಟುಂಬದ ಮುಖ್ಯಸ್ಥನ ಖಾತೆಗೆ ಹಣ ಜಮೆಯಾಗುತ್ತಿತ್ತು…. Continue Reading →

19/12/2024 ಭದ್ರಾ ಅಣೆಕಟ್ಟು :: ಭಾರಿ  ಏರಿಕೆ ಕಂಡ ಭದ್ರಾ ಜಲಾಶಯದ ನೀರಿನ ಮಟ್ಟ…!!!!

19/12/2024 ಭದ್ರಾ ಅಣೆಕಟ್ಟು :: ಭಾರಿ  ಏರಿಕೆ ಕಂಡ ಭದ್ರಾ ಜಲಾಶಯದ ನೀರಿನ ಮಟ್ಟ…!!!!  ಒಳಹರಿವು ಮತ್ತು ಹೊರಹರಿವು…?? ಜೂನ್ ನಲ್ಲಿ ಮಂಕಾಗಿದ್ದ ಮುಂಗಾರು ಜುಲೈ ತಿಂಗಳಿನಲ್ಲಿ ಚುರುಕಾಗಿದೆ, ರಾಜ್ಯದ ಹಲವೆಡೆ ಮುಂಗಾರು ಆರ್ಭಟವನ್ನು ಹೊಂದಿದೆ. ಇದರಿಂದ ರಾಜ್ಯದ ಎಲ್ಲಾ ಜಲಾಶಯಗಳ ನೀರಿನ ಮಟ್ಟ ಸುಧಾರಿಸುತ್ತದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಯಾವ… Continue Reading →

Ration Card Update:: ಯಾವಾಗ ಬೇಕಾದರೂ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ತಿದ್ದುಪಡಿ ಮಾಡಿಸಬಹುದು, ನೋ ಟೈಮ್ ಲಿಮಿಟ್! ಸಕಾ೯ರದಿಂದ ಭಜ೯ರಿ ಗಿಫ್ಟ್! 

Ration Card Update:: ಯಾವಾಗ ಬೇಕಾದರೂ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ತಿದ್ದುಪಡಿ ಮಾಡಿಸಬಹುದು, ನೋ ಟೈಮ್ ಲಿಮಿಟ್! ಸಕಾ೯ರದಿಂದ ಭಜ೯ರಿ ಗಿಫ್ಟ್!  ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವವರು ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರು ಸರ್ಕಾರದಿಂದ ಅರ್ಜಿಯನ್ನು ಆಹ್ವಾನಿಸಿದಾಗಲೇ ಅಜಿ೯ ಸಲ್ಲಿಸಬೇಕಾಗಿತ್ತು, ಆದರೆ ಸಕಾ೯ರದಿಂದ ಈಗ ದೊಡ್ಡ ಅಪ್ಡೇಟ್ ಸಿಕ್ಕಿದ್ದು, ಇನ್ನು… Continue Reading →

Flood Relief Fund:: 292 ಕೋಟಿ ಬೆಳೆ ಹಾನಿ ಪರಿಹಾರ! ಪ್ರತಿ ಹೆಕ್ಟೇರ್ಗೆ 18000/- ರೈತರ ಖಾತೆಗೆ ಜಮೆ! 579 ಕೋಟಿ ಜಿಲ್ಲಾಧಿಕಾರಿಗಳ ಖಾತೆಗೆ! ರೈತರ ಸಾಲ ಮನ್ನಾ!

Flood Relief Fund:: 292 ಕೋಟಿ ಬೆಳೆ ಹಾನಿ ಪರಿಹಾರ! ಪ್ರತಿ ಹೆಕ್ಟೇರ್ಗೆ 18000/- ರೈತರ ಖಾತೆಗೆ ಜಮೆ! 579 ಕೋಟಿ ಜಿಲ್ಲಾಧಿಕಾರಿಗಳ ಖಾತೆಗೆ! ರೈತರ ಸಾಲ ಮನ್ನಾ! ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆದ ಕಾರಣ ರಾಜ್ಯದಲ್ಲಿ ನೆರೆ ಉಂಟಾಗಿ ಬೆಳೆಹಾನಿಯಾಗಿತ್ತು. ಆದ್ದರಿಂದ ರಾಜ್ಯ ಸರ್ಕಾರವು ಬೆಳೆ ಹಾನಿಗೊಳಗಾದ ರೈತರಿಗೆ… Continue Reading →

Udyogini scheme:: ಮಹಿಳೆಯರಿಗೆ 3,00,000/- ವರೆಗೆ ಸಾಲ ಮತ್ತು ಸಬ್ಸಿಡಿ ಯೋಜನೆ!!ಅರ್ಹತಾ, ದಾಖಲೆಗಳು, ಮತ್ತು ಅರ್ಜಿ ಹಾಕುವ ವಿಧಾನ?

Udyogini scheme:: ಮಹಿಳೆಯರಿಗೆ 3,00,000/- ವರೆಗೆ ಸಾಲ ಮತ್ತು ಸಬ್ಸಿಡಿ ಯೋಜನೆ!!ಅರ್ಹತಾ, ದಾಖಲೆಗಳು, ಮತ್ತು ಅರ್ಜಿ ಹಾಕುವ ವಿಧಾನ? ಉದ್ಯೋಗಿನಿ ಯೋಜನೆ ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣ ಮತ್ತು ಸ್ವಾಭಿಮಾನದ ಉದ್ದೇಶದಿಂದ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಮಹಿಳೆಯರನ್ನು ಮೇಲೆತ್ತುವ ಉದ್ದೇಶವನ್ನು ಹೊಂದಿದೆ ಮತ್ತು ಆರ್ಥಿಕ ಸಹಾಯದೊಂದಿಗೆ ಅವರನ್ನು ಸಬಲೀಕರಣಗೊಳಿಸಲು ಮಹಿಳೆಯರಿಗೆ ಉದ್ಯೋಗ ಮತ್ತು… Continue Reading →

Gruhalaxmi scheme:: 16 ನೇ ಕಂತಿನ ಹಣ ಯಾವಾಗ ಬರುತ್ತೆ? ಡಿಸೆಂಬರ್ ನಲ್ಲಿ ಡಬಲ್ ಧಮಾಕಾ! ಹೊಸ ವಷ೯ಕ್ಕೆ ಸಕಾ೯ರದಿಂದ ಗಿಫ್ಟ್! ಸಿಲಿಂಡರ್ ಬೆಲೆ 450/- ! 

Gruhalaxmi scheme:: 16 ನೇ ಕಂತಿನ ಹಣ ಯಾವಾಗ ಬರುತ್ತೆ? ಡಿಸೆಂಬರ್ ನಲ್ಲಿ ಡಬಲ್ ಧಮಾಕಾ! ಹೊಸ ವಷ೯ಕ್ಕೆ ಸಕಾ೯ರದಿಂದ ಗಿಫ್ಟ್! ಸಿಲಿಂಡರ್ ಬೆಲೆ 450/- ! ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಡಿಸೆಂಬರ್ 12ನೇ ತಾರೀಕಿನಿಂದ 15ನೇ ಕಂತಿನ ಹಣವನ್ನು ಹಾಕಲಾಗುತ್ತಿದೆ ಈಗಾಗಲೇ ಶೇಖಡ 80ರಷ್ಟು ಗೃಹಲಕ್ಷ್ಮಿ ಫಲಾನುಭವಿಗಳಿಗೆ 15ನೇ ಕಂತಿನ… Continue Reading →

ಭಾರಿ ಅಂತರದ ಕುಸಿತ ಕಂಡ ಅಡಿಕೆ ಮಾರುಕಟ್ಟೆ ದರ…!!!!ಇಂದಿನ ಅಡಿಕೆ ಮಾರುಕಟ್ಟೆ ದರ..!!!!

ಭಾರಿ ಅಂತರದ ಕುಸಿತ ಕಂಡ ಅಡಿಕೆ ಮಾರುಕಟ್ಟೆ ದರ…!!!!ಇಂದಿನ ಅಡಿಕೆ ಮಾರುಕಟ್ಟೆ ದರ..!!!! ದಾವಣಗೆರೆಯಲ್ಲಿ  ಡಿಸೆಂಬರ್ 16 ರಂದು ನಡೆದ ರಾಶಿ ಅಡಿಕೆ ಮಾರು ಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 49772,ಗರಿಷ್ಠ ಬೆಲೆ Top Price :- 50985 Date :- 16/12/2024 ಕನಿಷ್ಠ ಬೆಲೆ Low Price… Continue Reading →

Annabhagya December 2024 :: ಯಾವಾಗ ಬರುತ್ತೆ ಅನ್ನಭಾಗ್ಯ ಹಣ!! ನಿಮ್ಮ ಖಾತೆಗೆ ಹಣ ಜಮವಾಗಿದೆ ಚೆಕ್ ಮಾಡಿಕೊಳ್ಳಿ!!

Annabhagya December 2024 :: ಯಾವಾಗ ಬರುತ್ತೆ ಅನ್ನಭಾಗ್ಯ ಹಣ!! ನಿಮ್ಮ ಖಾತೆಗೆ ಹಣ ಜಮವಾಗಿದೆ ಚೆಕ್ ಮಾಡಿಕೊಳ್ಳಿ!! ಕಳೆದ ಮೂರು ತಿಂಗಳಿಂದ ಬಿಪಿಎಲ್ ಕಾಡ್೯ ರದ್ದು ಪ್ರಕ್ರಿಯೆಯಿಂದ ರಾಜ್ಯದ ಜನತೆಗೆ ರೇಷನ್ ಹಾಗೂ ಅನ್ನಭಾಗ್ಯದ ಹಣ ಜಮೆಯಾಗಿರಲಿಲ್ಲ. ಆದರೆ ಬಿಪಿಎಲ್ ಕಾಡ್೯ ರದ್ದತಿ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ. ಹಾಗಾಗಿ… Continue Reading →

Gruhalaxmi scheme:: 15ನೇ ಕಂತಿನ ಗೃಹಲಕ್ಷ್ಮೀ ಹಣ 2000 ರೂ. ಬಂತು! ಈ 14 ಜಿಲ್ಲೆಯವರಿಗೆ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡಿ? 

Gruhalaxmi scheme:: 15ನೇ ಕಂತಿನ ಗೃಹಲಕ್ಷ್ಮೀ ಹಣ 2000 ರೂ. ಬಂತು! ಈ 14 ಜಿಲ್ಲೆಯವರಿಗೆ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡಿ? 15 ನೇ ಕಂತಿನ ಹಣ ಗೃಹಲಕ್ಷ್ಮೀ ಸ್ವಲ್ಪ ತಡವಾಗಬಹುದು ಎಂದುಕೊಳ್ಳುತ್ತಿರುವಾಗಲೇ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಖುಷಿ ಸುದ್ದಿ ಸಿಕ್ಕಿದ್ದು ಮೊನ್ನೆಯಿಂದಲೇ ಅಂದರೆ 11-12-2024 ರಿಂದಲೇ ಗೃಹಲಕ್ಷ್ಮೀ ಹಣ ಹಾಕಲು ಪ್ರಾರಂಭಿಸಲಾಗಿದೆ… Continue Reading →

Gruhalaxmi Scheme:: ಇಂತಹವರಿಗೆ ಎರಡು ಕಂತಿನ ಹಣ ಒಟ್ಟಿಗೆ 20 ತಾರೀಕಿನೊಳಗಾಗಿ ಸಿಗಲಿದೆ!! 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ!!

Gruhalaxmi Scheme:: ಇಂತಹವರಿಗೆ ಎರಡು ಕಂತಿನ ಹಣ ಒಟ್ಟಿಗೆ 20 ತಾರೀಕಿನೊಳಗಾಗಿ ಸಿಗಲಿದೆ!! 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ!! ಡಿಸೆಂಬರ್ ಮೊದಲ ವಾರದಲ್ಲಿಯೇ ಗೃಹಲಕ್ಷ್ಮಿ 15 ನೇ ಕಂತಿನ ಹಣ ಜಮೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು ಆದರೆ ಇದುವರೆಗೂ ಯಾವುದೇ ಮನೆ ಒಡತಿಯರಿಗೆ 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ. ಹಾಗಾಗಿ ಮನೆಯ… Continue Reading →

« Older posts Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED