Agriculture News..!!!

Tag VKgrowmore.com

Farming Land sell:: 12 ಎಕರೆ ಜಮೀನು ಅತಿ ಕಡಿಮೆ ದರದಲ್ಲಿ ಮಾರಾಟಕ್ಕಿದೆ! ಖರೀದಿಗಾಗಿ ಸಂಪಕಿ೯ಸಿ!! 

Farming Land sell:: 12 ಎಕರೆ ಜಮೀನು ಅತಿ ಕಡಿಮೆ ದರದಲ್ಲಿ ಮಾರಾಟಕ್ಕಿದೆ! ಖರೀದಿಗಾಗಿ ಸಂಪಕಿ೯ಸಿ!! ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ 12 ಎಕರೆ ಜಮೀನು ಮಾರಾಟಕ್ಕಿದ್ದು ಯಾರಾದರೂ ಜಮೀನು ಖರೀದಿಸಲು ಆಸಕ್ತಿ ಹೊಂದಿದ್ದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಚಳ್ಳಕೆರೆಯಿಂದ 30km ದೂರದಲ್ಲಿರುವ ಈ 12 ಎಕರೆ ಜಮೀನು ಕೆಂಪು ಮಣ್ಣನ್ನು ಹೊಂದಿದ್ದು, ಭೂಮಿಯು… Continue Reading →

5 Lakh Loan :: ಯು.ಪಿ.ಐ ನಿಂದ ಮತ್ತೊಂದು ಹೊಸ ಸೌಲಭ್ಯ!! ಈಗ ಒಂದೇ ಕ್ಲಿಕ್ ನಲ್ಲಿ 5 ಲಕ್ಷದವರೆಗೆ ಸಿಗುತ್ತೆ ಸಾಲ!!

5 Lakh Loan :: ಯು.ಪಿ.ಐ ನಿಂದ ಮತ್ತೊಂದು ಹೊಸ ಸೌಲಭ್ಯ!! ಈಗ ಒಂದೇ ಕ್ಲಿಕ್ ನಲ್ಲಿ 5 ಲಕ್ಷದವರೆಗೆ ಸಿಗುತ್ತೆ ಸಾಲ!! ಭಾರತೀಯ ರಿಸರ್ವ್ ಬ್ಯಾಂಕ್ (RBI) UPI ಸೇವೆಯಲ್ಲಿ ಒಂದು ಮಹತ್ತರ ಮೈಲಿಗಲ್ಲನ್ನು ಸಾಧಿಸಲು ಮುಂದಾಗಿದ್ದು, ಡಿಸೆಂಬರ್ 06 2024 ರಂದು ನಡೆದ ತನ್ನ ಹಣಕಾಸು ನೀತಿ ಸಭೆಯಲ್ಲಿ (MPC) ಯುನಿಫೈಡ್ ಪೇಮೆಂಟ್ ಇಂಟರ್ಫೇಸ್… Continue Reading →

Gruhalaxmi Scheme:: ಗೃಹಲಕ್ಷ್ಮೀ 15 ನೇ ಕಂತಿನ ಹಣ ಬಂದಿಲ್ವಾ? ಹೀಗೆ ಮಾಡಿ ಹಣ ಬರುತ್ತೆ! 16 ನೇ ಕಂತಿನ ಹಣ ಯಾವಾಗ ಜಮೆ! ಲಕ್ಷ್ಷೀ ಹೆಬ್ಬಾಳ್ಕರ್ ಹೇಳಿಕೆ! 

Gruhalaxmi Scheme:: ಗೃಹಲಕ್ಷ್ಮೀ 15 ನೇ ಕಂತಿನ ಹಣ ಬಂದಿಲ್ವಾ? ಹೀಗೆ ಮಾಡಿ ಹಣ ಬರುತ್ತೆ! 16 ನೇ ಕಂತಿನ ಹಣ ಯಾವಾಗ ಜಮೆ! ಲಕ್ಷ್ಷೀ ಹೆಬ್ಬಾಳ್ಕರ್ ಹೇಳಿಕೆ! ಡಿಸೆಂಬರ್ 12ನೇ ತಾರೀಖಿನಿಂದ ಗೃಹಲಕ್ಷ್ಮೀ ಯೋಜನೆಯಡಿಯ 15ನೇ ಕಂತಿನ ಹಣವು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಜಮೆಯಾಗುತ್ತಿದೆ ಆದರೂ ಕೂಡ ಇನ್ನು ಹಲವು ಜನರು 14 ಮತ್ತು 15ನೇ… Continue Reading →

ಅರಸೀಕೆರೆ ಮತ್ತು ತಿಪಟೂರು ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರ…!!!

ಅರಸೀಕೆರೆ ಮತ್ತು ತಿಪಟೂರು ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರ…!!! ಅರಸೀಕೆರೆ ಮತ್ತು ತಿಪಟೂರಿನಲ್ಲಿ ಡಿಸೆಂಬರ್ 24 ರಂದು ನಡೆದ ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರವು ಮಾದರಿ ಬೆಲೆ Average Price,ಗರಿಷ್ಠ ಬೆಲೆ Top Price ಬೆಲೆಗಳು ಕೆಳಗಿನಂತಿವೆ.. Date :- 24/12/2024 ಅರಸೀಕೆರೆ ತೆಂಗಿನಕಾಯಿ ಮಾರುಕಟ್ಟೆ ಬೆಲೆ Medium / ಮಾಧ್ಯಮ :… Continue Reading →

Flood Relief Fund:: 15 ದಿನಗಳಲ್ಲಿ ಬೆಳೆಹಾನಿ ಹಾಗೂ ಮನೆ ಹಾನಿ ಪರಿಹಾರ! ಆಧಾರ್ ಅಪ್ಡೇಟ್ ಗೆ ಕೊನೆಯ ದಿನಾಂಕ!

Flood Relief Fund:: 15 ದಿನಗಳಲ್ಲಿ ಬೆಳೆಹಾನಿ ಹಾಗೂ ಮನೆ ಹಾನಿ ಪರಿಹಾರ! ಆಧಾರ್ ಅಪ್ಡೇಟ್ ಗೆ ಕೊನೆಯ ದಿನಾಂಕ! ರಾಜ್ಯದಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಮುಂಗಾರು ಮುಗಿಯುವ ಸಮಯದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಆದಂತಹ ಮಳೆಯಿಂದಾಗಿ ರಾಜ್ಯದಲ್ಲಿ ನೆರೆಹಾವಳಿ ಉಂಟಾಗಿತ್ತು. ಅಕ್ಟೋಬರ್ ತಿಂಗಳಲ್ಲಿ 16 ಸೆಂ. ಮೀ ಮಳೆಯಾಗಿದ್ದರಿಂದ ರಾಜ್ಯದ 56,993 ಹೆಕ್ಟೇರ್ ಪ್ರದೇಶದಲ್ಲಿ… Continue Reading →

ಅಡಿಕೆ ಬೆಳೆಗಾರರಿಗೆ ಅಡಿಕೆ ದರದ ಬಗ್ಗೆ ಉಳಿದ ಗೊಂದಲ..!!!!ಮತ್ತೆ 51,000 ರೂ ಗಡಿಯಲ್ಲಿ ಅಡಿಕೆ ಮಾರುಕಟ್ಟೆ ದರ…!!!!!!!

ಅಡಿಕೆ ಬೆಳೆಗಾರರಿಗೆ ಅಡಿಕೆ ದರದ ಬಗ್ಗೆ ಉಳಿದ ಗೊಂದಲ..!!!!ಮತ್ತೆ 51,000 ರೂ ಗಡಿಯಲ್ಲಿ ಅಡಿಕೆ ಮಾರುಕಟ್ಟೆ ದರ…!!!!!!! ದಾವಣಗೆರೆಯಲ್ಲಿ  ಡಿಸೆಂಬರ್ 23 ರಂದು ನಡೆದ ರಾಶಿ ಅಡಿಕೆ ಮಾರು ಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 49567,ಗರಿಷ್ಠ ಬೆಲೆ Top Price :- 50929 Date :- 23/12/2024 ಕನಿಷ್ಠ… Continue Reading →

NABFID & NCCF :: ಈ 5 ಜಿಲ್ಲೆಯ ತೋಟಗಾರಿಕೆ ಬೆಳೆ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್!!! ರಾಷ್ಟ್ರೀಯ ಸಹಕಾರ ಗ್ರಾಹಕರ ಮಂಡಳಿ (NCCF) ಹಾಗೂ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (NABFID)!!

NABFID & NCCF :: ಈ 5 ಜಿಲ್ಲೆಯ ತೋಟಗಾರಿಕೆ ಬೆಳೆ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್!!! ರಾಷ್ಟ್ರೀಯ ಸಹಕಾರ ಗ್ರಾಹಕರ ಮಂಡಳಿ (NCCF) ಹಾಗೂ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (NABFID)!! ಕೇಂದ್ರ ಸರ್ಕಾರವು 2025ನೇ ಸಾಲಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಿ ಆದೇಶಿಸಿದ್ದು, ರೈತರಲ್ಲಿ ಸಂತಸ ಮೂಡಿದೆ…. Continue Reading →

Gruhalaxmi scheme:: ಗೃಹ ಲಕ್ಷ್ಮೀ 16 ಕಂತಿನ ಹಣಕ್ಕೆ ಸಕಾ೯ರದಿಂದ 2 ಹೊಸ ರೂಲ್ಸ್! ಗೃಹ ಲಕ್ಷ್ಮೀ ಹಣವನ್ನು ಮಹಿಳೆಯರು ಏನು ಮಾಡುತ್ತಿದ್ದಾರೆ ನೋಡಿ! 

Gruhalaxmi scheme:: ಗೃಹ ಲಕ್ಷ್ಮೀ 16 ಕಂತಿನ ಹಣಕ್ಕೆ ಸಕಾ೯ರದಿಂದ 2 ಹೊಸ ರೂಲ್ಸ್! ಗೃಹ ಲಕ್ಷ್ಮೀ ಹಣವನ್ನು ಮಹಿಳೆಯರು ಏನು ಮಾಡುತ್ತಿದ್ದಾರೆ ನೋಡಿ! ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗಾಗಲೇ ಮನೆಯ ಒಡತಿಯರಿಗೆ 15ನೇ ಕಂತಿನ ಡಿಸೆಂಬರ್ 12ನೇ ತಾರೀಖಿನಿಂದ ಹಣ ಜಮೆಯಾಗುತ್ತಿದೆ. ಇನ್ನು 16 ನೇ ಕಂತಿನ ಹಣ ಯಾವಾಗ ಜಮೆಯಾಗುತ್ತೆ ಎಂದು ಕೇಳಲಾಗುತ್ತಿದ್ದು,… Continue Reading →

ಸ್ಥಿರತೆ ಕಂಡ ಅಡಿಕೆ ಮಾರುಕಟ್ಟೆ ದರ…!!!!ಇಂದಿನ ಅಡಿಕೆ ಮಾರುಕಟ್ಟೆ ದರ..!!!!

ಸ್ಥಿರತೆ ಕಂಡ ಅಡಿಕೆ ಮಾರುಕಟ್ಟೆ ದರ…!!!!ಇಂದಿನ ಅಡಿಕೆ ಮಾರುಕಟ್ಟೆ ದರ..!!!! ದಾವಣಗೆರೆಯಲ್ಲಿ  ಡಿಸೆಂಬರ್ 20 ರಂದು ನಡೆದ ರಾಶಿ ಅಡಿಕೆ ಮಾರು ಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 49489,ಗರಿಷ್ಠ ಬೆಲೆ Top Price :- 50991 Date :- 20/12/2024 ಕನಿಷ್ಠ ಬೆಲೆ Low Price :- 36000… Continue Reading →

Crop Insurance:: ತೋಟಗಾರಿಕಾ ಬೆಳೆಗಳಿಗೆ 37300/- ಬೆಳೆ ಹಾನಿ ಪರಿಹಾರ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡೋದು ಹೇಗೆ ಇಲ್ಲಿದೆ ಡೈರೆಕ್ಟ್ ಲಿಂಕ್!

Crop Insurance:: ತೋಟಗಾರಿಕಾ ಬೆಳೆಗಳಿಗೆ 37300/- ಬೆಳೆ ಹಾನಿ ಪರಿಹಾರ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡೋದು ಹೇಗೆ ಇಲ್ಲಿದೆ ಡೈರೆಕ್ಟ್ ಲಿಂಕ್! ಬೆಳೆ ಹಾನಿಯಿಂದಾಗುವ ಆರ್ಥಿಕ ಸಂಕಷ್ಟದಿಂದ ರೈತರನ್ನು ಕಾಪಾಡಲು ರಾಜ್ಯ ಸಕಾ೯ರವು ರೈತರಿಗೆ ಬೆಳೆ ಹಾನಿ ಪರಿಹಾರ ಮೊತ್ತವನ್ನು ಒದಗಿಸುತ್ತಿದ್ದು, ರಾಜ್ಯದ ತೋಟಗಾರಿಕಾ ಬೆಳೆಗಾರರಿಗೆ ಎಕರೆಗೆ 37,300 ರೂ. ಗಳಂತೆ ಪರಿಹಾರವನ್ನು ಸಕಾ೯ರ… Continue Reading →

« Older posts Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED