ಅರಸೀಕೆರೆ ಮತ್ತು ತಿಪಟೂರು ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರ…!!! ಅರಸೀಕೆರೆ ಮತ್ತು ತಿಪಟೂರಿನಲ್ಲಿ ಡಿಸೆಂಬರ್ 24 ರಂದು ನಡೆದ ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರವು ಮಾದರಿ ಬೆಲೆ Average Price,ಗರಿಷ್ಠ ಬೆಲೆ Top Price ಬೆಲೆಗಳು ಕೆಳಗಿನಂತಿವೆ.. Date :- 02/01/2025 ಅರಸೀಕೆರೆ ತೆಂಗಿನಕಾಯಿ ಮಾರುಕಟ್ಟೆ ಬೆಲೆ Medium / ಮಾಧ್ಯಮ :… Continue Reading →
Old Age Pension Rules:: ಪಿಂಚಣಿದಾರರಿಗೆ ಹೊಸ ವಷ೯ದ ಬಂಪರ್ ಕೊಡುಗೆ! ಪಿಂಚಣಿ ಏರಿಕೆಗೆ ಕ್ರಮ! ಕನಿಷ್ಟ ಪಿಂಚಣಿ 5000/- ಏರಿಕೆ! ಹೊಸ ವರ್ಷಕ್ಕೆ ಕೇಂದ್ರ ಸರ್ಕಾರವು 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಭರ್ಜರಿ ಕೊಡುಗೆಯನ್ನು ನೀಡಿದ್ದು, ಇದುವರೆಗೂ ನೀಡಲಾಗುತ್ತಿದ್ದ ಪಿಂಚಣಿಯನ್ನು ಹೆಚ್ಚಿಸಲಾಗುವುದು ಎಂದು ಆದೇಶ ನೀಡಿದೆ. ಹೌದು, ವಯೋ ವೃದ್ಧರಿಗೆ ನಿವೃತ್ತಿ ನಂತರ ಸಿಗುವ… Continue Reading →
Pilgrimage Travel Package Scheme:: ತೀಥ೯ಯಾತ್ರೆಗೆ ಸಕಾ೯ರ ಕೊಡುತ್ತೆ 17500/- ಸಬ್ಸಿಡಿ! ಹೊಸ ವಷ೯ಕ್ಕೆ ತೀಥ೯ಯಾತ್ರೆ ಕನಸನ್ನು ನನಸು ಮಾಡಿಕೊಳ್ಳಿ! ಧಾರ್ಮಿಕ ಕ್ಷೇತ್ರಗಳು ಹಾಗೂ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಮಾಡಬೇಕೆಂಬ ಆಸೆ ಹೊಂದಿರುವ ಯತ್ರಾಥಿ೯ಗಳಿಗೆ ರಾಜ ಸರ್ಕಾರ ಹೊಸ ವರ್ಷದ ಕೊಡುಗೆಯನ್ನು ನೀಡಿದ್ದು ಪ್ರವಾಸಿಗರಿಗಾಗಿ ಮೂರು ಹೊಸ ಪ್ಯಾಕೇಜ್ ಗಳನ್ನು ಘೋಷಿಸಿದೆ ಇದರ ಅನ್ವಯ ನೀವು ಹೆಸರಾಂತ… Continue Reading →
Gruhalaxmi scheme:: ಹೊಸ ವಷ೯ದಂದೇ ಗೃಹ ಲಕ್ಷ್ಮೀ ಹಣ ಜಮೆ! ಯಾರಿಗೆಲ್ಲಾ ಬಂದಿದೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! ಅನ್ನಭಾಗ್ಯ ಹಣ ಯಾವಾಗ ಬರುತ್ತೆ? ಗೃಹಲಕ್ಷ್ಮೀ ಯೋಜನೆಯ 16ನೇ ಕಂತಿನ ಯಾವಾಗ ಜಮೆಯಾಗುತ್ತೆ ಅಂತ ಬಹಳಷ್ಟು ಫಲಾನುಭವಿಗಳು ಕೇಳುತ್ತಿದ್ದಾರೆ. ಕಳೆದ 15 ದಿನಗಳಿಂದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಹಣ ಜಮೆಯಾಗಲಿದೆ ಎನ್ನಲಾಗಿತ್ತು. ಆದರೆ ಈಗಾಗಲೇ ಡಿಸೆಂಬರ್… Continue Reading →
Horticulture Department Schemes:: ತೋಟಗಾರಿಕೆ ಇಲಾಖೆಯ ಹಲವು ಯೋಜನೆಗಳ ಸಂಪೂರ್ಣ ಮಾಹಿತಿ? ಸಬ್ಸಿಡಿ ಪಡೆಯುವುದು ಹೇಗೆ? ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತೆ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಲೇಖನವನ್ನು ಸಂಪೂರ್ಣವಾಗಿ ಓದಿ. 1. ಪಿಎಂ ಕೃಷಿ ಸಿಂಚಾಯ್ ಯೋಜನೆ(PMKSY) : ಈ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ತೋಟಗಾರಿಕಾ ಬೆಳೆಗಳಲ್ಲಿ… Continue Reading →
Crop Insurance:: 65000 ರೈತರಿಗೆ 48 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ! ವಿಮೆ ಮಾಡಿಸಲು ಕೊನೆಯ ದಿನಾಂಕ! ಹಿಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕಗಳನ್ನು ಚೆಕ್ ಮಾಡಿ ಕೂಡಲೇ ಬೆಳೆ ವಿಮೆ ಮಾಡಿಸಿ ಏಕೆಂದರೆ ಬಹಳಷ್ಟು ಬೆಳೆಗಳಿಗೆ ಡಿಸೆಂಬರ್ 31ರವರೆಗೆ ಮಾತ್ರ ನೊಂದಣಿ ಮಾಡಿಸಲು ಸಾಧ್ಯವಿದ್ದು ಆದ್ದರಿಂದ ನೀವು ಬೆಳೆದ ಬೆಳೆ… Continue Reading →
Status Approved :: ಬೆಳೆ ಹಾನಿ ಪರಿಹಾರಕ್ಕೆ ತಹಸೀಲ್ದಾರ್ ಅಪ್ರೂವಲ್ ಬೇಕು! ವೆರಿಫಿಕೇಷನ್ ಪೆಂಡಿಂಗ್ ಇದ್ರೆ ಹಣ ಬರಲ್ಲ! ಕೂಡಲೇ ಈ ಲಿಸ್ಟ್ ನಲ್ಲಿ ಹೆಸರಿದಿಯಾ ಚೆಕ್ ಮಾಡಿ! ರಾಜ್ಯದಲ್ಲಿ ಕಳೆದ ವಷ೯ ಹಾಗೂ ಈ ವಷ೯ ಬರಗಾಲ ಹಾಗೂ ನೆರೆಹಾವಳಿ ಉಂಟಾಗಿ ಬೆಳೆ ಹಾನಿಯಾಗಿತ್ತು ರಾಜ್ಯ ಸರ್ಕಾರವು ಕೃಷಿ ಇಲಾಖೆ ಕಂದಾಯ ಇಲಾಖೆ ಹಾಗೂ… Continue Reading →
Farming Land sell:: 12 ಎಕರೆ ಜಮೀನು ಅತಿ ಕಡಿಮೆ ದರದಲ್ಲಿ ಮಾರಾಟಕ್ಕಿದೆ! ಖರೀದಿಗಾಗಿ ಸಂಪಕಿ೯ಸಿ!! ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ 12 ಎಕರೆ ಜಮೀನು ಮಾರಾಟಕ್ಕಿದ್ದು ಯಾರಾದರೂ ಜಮೀನು ಖರೀದಿಸಲು ಆಸಕ್ತಿ ಹೊಂದಿದ್ದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಚಳ್ಳಕೆರೆಯಿಂದ 30km ದೂರದಲ್ಲಿರುವ ಈ 12 ಎಕರೆ ಜಮೀನು ಕೆಂಪು ಮಣ್ಣನ್ನು ಹೊಂದಿದ್ದು, ಭೂಮಿಯು… Continue Reading →
5 Lakh Loan :: ಯು.ಪಿ.ಐ ನಿಂದ ಮತ್ತೊಂದು ಹೊಸ ಸೌಲಭ್ಯ!! ಈಗ ಒಂದೇ ಕ್ಲಿಕ್ ನಲ್ಲಿ 5 ಲಕ್ಷದವರೆಗೆ ಸಿಗುತ್ತೆ ಸಾಲ!! ಭಾರತೀಯ ರಿಸರ್ವ್ ಬ್ಯಾಂಕ್ (RBI) UPI ಸೇವೆಯಲ್ಲಿ ಒಂದು ಮಹತ್ತರ ಮೈಲಿಗಲ್ಲನ್ನು ಸಾಧಿಸಲು ಮುಂದಾಗಿದ್ದು, ಡಿಸೆಂಬರ್ 06 2024 ರಂದು ನಡೆದ ತನ್ನ ಹಣಕಾಸು ನೀತಿ ಸಭೆಯಲ್ಲಿ (MPC) ಯುನಿಫೈಡ್ ಪೇಮೆಂಟ್ ಇಂಟರ್ಫೇಸ್… Continue Reading →
Gruhalaxmi Scheme:: ಗೃಹಲಕ್ಷ್ಮೀ 15 ನೇ ಕಂತಿನ ಹಣ ಬಂದಿಲ್ವಾ? ಹೀಗೆ ಮಾಡಿ ಹಣ ಬರುತ್ತೆ! 16 ನೇ ಕಂತಿನ ಹಣ ಯಾವಾಗ ಜಮೆ! ಲಕ್ಷ್ಷೀ ಹೆಬ್ಬಾಳ್ಕರ್ ಹೇಳಿಕೆ! ಡಿಸೆಂಬರ್ 12ನೇ ತಾರೀಖಿನಿಂದ ಗೃಹಲಕ್ಷ್ಮೀ ಯೋಜನೆಯಡಿಯ 15ನೇ ಕಂತಿನ ಹಣವು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಜಮೆಯಾಗುತ್ತಿದೆ ಆದರೂ ಕೂಡ ಇನ್ನು ಹಲವು ಜನರು 14 ಮತ್ತು 15ನೇ… Continue Reading →
© 2025 VKgrowmore.com — Powered by WordPress
Theme by Anders Noren — Up ↑
.