Flood relief fund:: 2100 ಕೋಟಿ ಬೆಳೆವಿಮೆ ಪರಿಹಾರ ಬಿಡುಗಡೆ! ಸಚಿವ ಚಲುವರಾಯಸ್ವಾಮಿ ಹೇಳಿಕೆ! 2024 ನೇ ಸಾಲಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸುವ ಕೃಷಿ ಮೇಳವು ಜಿಕೆವಿಕೆ ಆವರಣದಲ್ಲಿ ನಡೆದಿದ್ದು, ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿರವರು ಆಧುನಿಕ ತಂತ್ರಜ್ಞಾನ ಹೊಂದಿರುವ ಸಮಗ್ರ ಕೃಷಿ ಮಾಡುವುದು ರೈತರಿಗೆ ಲಾಭದಾಯಕವಾಗಿದೆ ಎಂದು ರೈತರಿಗೆ ಕಿವಿಮಾತು… Continue Reading →
Gruhalaxmi scheme:: 14 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರದ ಹೊಸ ರೂಲ್ಸ್! ಈ ಲಿಸ್ಟ್ ನಲ್ಲಿ ಹೆಸರಿಲ್ಲ ಅಂದ್ರೆ ಬರಲ್ಲ ಹಣ! ನಿಮ್ಮ ಹೆಸರು ಚೆಕ್ ಮಾಡ್ಕೊಳ್ಳೊದು ಹೇಗೆ? ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 13 ಕಂತುಗಳ ಹಣ ಈಗಾಗಲೇ ಮನೆ ಒಡತಿಯರ ಖಾತೆಗಳಿಗೆ ಜಮೆಯಾಗಿದೆ…. Continue Reading →
E-shram card: ಈ ಕಾಡ್೯ ಹೊಂದಿದವರಿಗೆ ಬಿ.ಪಿ.ಎಲ್ ಕಾಡ್೯- ಸುಪ್ರೀಂ ತೀಪು೯!! ಅಜಿ೯ ಸಲ್ಲಿಸೋದು ಹೇಗೆ? ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕಳೆದ ಕೆಲವು ದಿನಗಳಿಂದ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದು, ರೇಷನ್ ಕಾಡ್೯ ಹೊಂದದೆ ಇರುವ ಸಾರ್ವಜನಿಕರು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ… Continue Reading →
National Agriculture Code:: ಕೃಷಿಯಲ್ಲಿ ಮಹಾಕ್ರಾಂತಿಗೆ ಕೇಂದ್ರ ಸಕಾ೯ರ ಮುನ್ನುಡಿ! ಹೊಸ ಎನ್ ಎ ಸಿ ನೀತಿಯಿಂದ ಕೃಷಿ ಮಹತ್ತರ ಬದಲಾವಣೆ! ಭಾರತ ದೇಶವು ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಕೃಷಿಯೇ ಭಾರತೀಯರ ಮೂಲ ಜೀವನಧಾರವಾಗಿದೆ ಹೀಗಿರುವಾಗ ಕೃಷಿಯಲ್ಲಿ ಅಭಿವೃದ್ಧಿಯನ್ನು ಹೊಂದಬೇಕಾಗಿರುವುದು ಅವಶ್ಯಕ ಮತ್ತು ಅನಿವಾರ್ಯ. ಆದರೆ ಭಾರತದಲ್ಲಿ ಹೆಚ್ಚಿನ ಜನರು ಕೃಷಿಯ ಮೇಲೆ ಅವಲಂಬಿತವಾಗಿದ್ದರೂ… Continue Reading →
25 Lakh Loan :: ಕೇಂದ್ರ ಸಕಾ೯ರದಿಂದ 35% ಸಬ್ಸಿಡಿಯೊಂದಿಗೆ 25 ಲಕ್ಷ ಸಾಲ! ಪ್ರಾಜೆಕ್ಟ್ ರಿಪೋಟ್೯ ಟೆನ್ಷನ್ ಕೂಡ ಇಲ್ಲ! ಕೂಡಲೇ ಅಜಿ೯ ಸಲ್ಲಿಸಿ! ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ ಸಾರ್ವಜನಿಕರಿಗೆ ಉದ್ಯೋಗಗಳನ್ನು ಮಾಡಲು ಹಾಗೂ ತಮ್ಮದೇ ಆದ ಸ್ವಂತ ಉದ್ಯೋಗಗಳನ್ನು ಪ್ರಾರಂಭಿಸಲು ಹಲವಾರು ಬಗೆಯ ಯೋಜನೆಗಳನ್ನು ಜಾರಿಗೆ ತಂದು ಸಾಲ… Continue Reading →
Scholarship:: ಸಕಾ೯ರದಿಂದ ಪಿಯುಸಿ ಮೆಟ್ರಿಕ್ ಪಾಸಾದ ವಿದ್ಯಾರ್ಥಿಗಳಿಗೆ 50 ಲಕ್ಷ ಸ್ಕಾಲರ್ಶಿಪ್! ಇನ್ನು ಹಲವು ಸ್ಕಾಲರ್ಶಿಪ್ ಮಾಹಿತಿ! ಕೂಡಲೇ ಅಜಿ೯ ಸಲ್ಲಿಸಿ ಕನಾ೯ಟಕ ಸಕಾ೯ರವು ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಕಾಲರ್ಶಿಪ್ (Scholarship) ಯೋಜನೆಗಳನ್ನು ಜಾರಿಗೆ ತಂದಿದೆ. ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಗಳಿಗೆ ಈಗಾಗಲೇ ಅಜಿ೯ಗಳನ್ನು ಆಹ್ವಾನಿಸಲಾಗಿದೆ. ಹಾಗಾಗಿ ಯಾರೆಲ್ಲಾ ಮೆಟ್ರಿಕ್ ಪೂರ್ವ ಹಾಗೂ… Continue Reading →
Anugraha scheme::ಜಾನುವಾರು ಮರಣಕ್ಕೆ ಪರಿಹಾರ! ಅನುಗ್ರಹ ಯೋಜನೆ (Anugraha scheme)!!10,000 ರೂಪಾಯಿ ಪರಿಹಾರ!! ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ಅನುಗ್ರಹ ಯೋಜನೆ (Anugraha scheme) ಅಡಿಯಲ್ಲಿ ಕುರಿಗಾಹಿಗಳಿಗೆ ಹಾಗೂ ಪಶು ಸಾಕಾಣಿಕೆ ಮಾಡುತ್ತಿರುವವರಿಗೆ ಆಥಿ೯ಕ ನಷ್ಟ ಉಂಟಾದಾಗ ಸಹಾಯ ನೀಡುವ ಯೋಜನೆಯಾಗಿದೆ. ಇದನ್ನು 2013 ರಲ್ಲಿಯೇ ಸಕಾ೯ರ ಜಾರಿಗೆ ತಂದಿದ್ದರೂ ಕೂಡ ಹಿಂದಿನ ಸಕಾ೯ರದ ನಿಲ೯ಕ್ಷ್ಯದಿಂದಾಗಿ… Continue Reading →
Ration card apply: ಹೊಸ ರೇಷನ್ ಕಾಡ್೯ ಗೆ ಅಜಿ೯ ಸಲ್ಲಿಸುವ ಸುಲಭ ವಿಧಾನ! ಕೂಡಲೇ ಅಜಿ೯ ಹಾಕಿ!!! ಪ್ರಸ್ತುತ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಬಗ್ಗೆ ನಾವು ಹಿಂದಿನ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ. ಐಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ರೇಷನ್… Continue Reading →
Rainfall report:: ರಾಜ್ಯದಲ್ಲಿ ಮತ್ತೇ ಮಳೆ ಅಬ್ಬರ! ಬೀದರ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಮಳೆ! ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗಿದ್ದರೂ ಕೂಡ ರಾಜ್ಯದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ನೆರೆ ಬಂದು ಬೆಳೆಹಾನಿಯಾಗಿದೆ. ಸಕಾ೯ರದ ಕಡೆಯಿಂದ ಬೆಳೆಹಾನಿ ಪರಿಹಾರವನ್ನು ಕೊಡಲಾಗುತ್ತಿದೆ. ಇನ್ನು ಈ ಚಳಿಗಾಲದಲ್ಲಿ ಹಿಂಗಾರು ಬಿತ್ತನೆ ಮಾಡಿರುವ ರೈತರಿಗೆ… Continue Reading →
RTC/pahani check::ನಿಮ್ಮ ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ಕುಳಿತಲ್ಲಿಯೇ ಚೆಕ್ ಮಾಡಿ! ವಕ್ಫ್ ಮಂಡಳಿಯ ಪಾಲಾಗಿದೆ ಸಾವಿರಾರು ಎಕರೆ ಭೂಮಿ! ಇತ್ತಿಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ನೀವೆಲ್ಲ ನೋಡಿರುವಂತೆ ರೈತರ ಹೆಸರಿನಲ್ಲಿದ್ದ ಹಾಗೂ ದೇವಸ್ಥಾನ, ಮಠಗಳ ಹೆಸರಿನಲ್ಲಿದ್ದ ಅದೆಷ್ಟೋ ಸಾವಿರಾರು ಎಕರೆ ಭೂಮಿ ಇದ್ದಕ್ಕಿದ್ದಂತೆ ವಕ್ಪ್ ಮಂಡಳಿ ಹೆಸರಿಗೆ ಬದಲಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಂಡ್ಯ… Continue Reading →
© 2025 VKgrowmore.com — Powered by WordPress
Theme by Anders Noren — Up ↑
.