Agriculture News..!!!

Tag VK Groups

Annabhagya December 2024 :: ಯಾವಾಗ ಬರುತ್ತೆ ಅನ್ನಭಾಗ್ಯ ಹಣ!! ನಿಮ್ಮ ಖಾತೆಗೆ ಹಣ ಜಮವಾಗಿದೆ ಚೆಕ್ ಮಾಡಿಕೊಳ್ಳಿ!!

Annabhagya December 2024 :: ಯಾವಾಗ ಬರುತ್ತೆ ಅನ್ನಭಾಗ್ಯ ಹಣ!! ನಿಮ್ಮ ಖಾತೆಗೆ ಹಣ ಜಮವಾಗಿದೆ ಚೆಕ್ ಮಾಡಿಕೊಳ್ಳಿ!! ಕಳೆದ ಮೂರು ತಿಂಗಳಿಂದ ಬಿಪಿಎಲ್ ಕಾಡ್೯ ರದ್ದು ಪ್ರಕ್ರಿಯೆಯಿಂದ ರಾಜ್ಯದ ಜನತೆಗೆ ರೇಷನ್ ಹಾಗೂ ಅನ್ನಭಾಗ್ಯದ ಹಣ ಜಮೆಯಾಗಿರಲಿಲ್ಲ. ಆದರೆ ಬಿಪಿಎಲ್ ಕಾಡ್೯ ರದ್ದತಿ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ. ಹಾಗಾಗಿ… Continue Reading →

Gruhalaxmi scheme:: 15ನೇ ಕಂತಿನ ಗೃಹಲಕ್ಷ್ಮೀ ಹಣ 2000 ರೂ. ಬಂತು! ಈ 14 ಜಿಲ್ಲೆಯವರಿಗೆ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡಿ? 

Gruhalaxmi scheme:: 15ನೇ ಕಂತಿನ ಗೃಹಲಕ್ಷ್ಮೀ ಹಣ 2000 ರೂ. ಬಂತು! ಈ 14 ಜಿಲ್ಲೆಯವರಿಗೆ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡಿ? 15 ನೇ ಕಂತಿನ ಹಣ ಗೃಹಲಕ್ಷ್ಮೀ ಸ್ವಲ್ಪ ತಡವಾಗಬಹುದು ಎಂದುಕೊಳ್ಳುತ್ತಿರುವಾಗಲೇ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಖುಷಿ ಸುದ್ದಿ ಸಿಕ್ಕಿದ್ದು ಮೊನ್ನೆಯಿಂದಲೇ ಅಂದರೆ 11-12-2024 ರಿಂದಲೇ ಗೃಹಲಕ್ಷ್ಮೀ ಹಣ ಹಾಕಲು ಪ್ರಾರಂಭಿಸಲಾಗಿದೆ… Continue Reading →

Gruhalaxmi Scheme:: ಇಂತಹವರಿಗೆ ಎರಡು ಕಂತಿನ ಹಣ ಒಟ್ಟಿಗೆ 20 ತಾರೀಕಿನೊಳಗಾಗಿ ಸಿಗಲಿದೆ!! 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ!!

Gruhalaxmi Scheme:: ಇಂತಹವರಿಗೆ ಎರಡು ಕಂತಿನ ಹಣ ಒಟ್ಟಿಗೆ 20 ತಾರೀಕಿನೊಳಗಾಗಿ ಸಿಗಲಿದೆ!! 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ!! ಡಿಸೆಂಬರ್ ಮೊದಲ ವಾರದಲ್ಲಿಯೇ ಗೃಹಲಕ್ಷ್ಮಿ 15 ನೇ ಕಂತಿನ ಹಣ ಜಮೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು ಆದರೆ ಇದುವರೆಗೂ ಯಾವುದೇ ಮನೆ ಒಡತಿಯರಿಗೆ 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ. ಹಾಗಾಗಿ ಮನೆಯ… Continue Reading →

Ambulance for Animal’s :: ಪಶುಗಳಿಗೂ ಲಭ್ಯವಿದೆ ಆ್ಯಂಬುಲೆನ್ಸ್, 1962 ನಂಬರ್ಗೆ ಕರೆ ಮಾಡಿ!! ಪಶು ಸಂಜೀವಿನಿ ತುತು೯ಸೇವೆ 1962 ಸಹಾಯವಾಣಿ!!!

Ambulance for Animal’s :: ಪಶುಗಳಿಗೂ ಲಭ್ಯವಿದೆ ಆ್ಯಂಬುಲೆನ್ಸ್, 1962 ನಂಬರ್ಗೆ ಕರೆ ಮಾಡಿ!! ಪಶು ಸಂಜೀವಿನಿ ತುತು೯ಸೇವೆ 1962 ಸಹಾಯವಾಣಿ!!! ಸಾಮಾನ್ಯವಾಗಿ ಮನುಷ್ಯರಿಗೆ ಹುಷಾರಿಲ್ಲವೆಂದರೆ ಅಥವಾ ಏನಾದರೂ ಕಾಯಿಲೆ ಇದ್ದಲ್ಲಿ ಸಾಕಷ್ಟು ಆಸ್ಪತ್ರೆಗಳು ಹತ್ತಿರದಲ್ಲಿ ಲಭ್ಯವಿರುತ್ತವೆ. ಆದರೆ ಜಾನುವಾರುಗಳಿಗೆ ಹುಷಾರಿಲ್ಲವೆಂದರೆ ಅಥವಾ ಏನಾದರೂ ಅನಿರೀಕ್ಷಿತ ತೊಂದರೆಗಳಾದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದರೆ ಆಸ್ಪತ್ರೆಗಳು ಜಿಲ್ಲಾ… Continue Reading →

3 Lak Ration Card Changed :: 3,35,000 ಬಿಪಿಎಲ್ ಕಾಡ್೯ ಎಪಿಎಲ್ ಆಗಿ ಮಾಪಾ೯ಡು!! ನೌಕರರುಗಳ 1,02,509 ಬಿಪಿಎಲ್ ಕಾರ್ಡ ರದ್ದು!!ನಿಮ್ಮದು ಆಗಿರಬಹುದು ಚೆಕ್ ಮಾಡಿಕೊಳ್ಳಿ! 

3 Lak Ration Card Changed :: 3,35,000 ಬಿಪಿಎಲ್ ಕಾಡ್೯ ಎಪಿಎಲ್ ಆಗಿ ಮಾಪಾ೯ಡು!! ನೌಕರರುಗಳ 1,02,509 ಬಿಪಿಎಲ್ ಕಾರ್ಡ ರದ್ದು!!ನಿಮ್ಮದು ಆಗಿರಬಹುದು ಚೆಕ್ ಮಾಡಿಕೊಳ್ಳಿ! ಕಳೆದ ಮೂರು ತಿಂಗಳುಗಳಿಂದ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಅಥವಾ ಬಿಪಿಎಲ್ ಕಾರ್ಡ್ ಇಂದ ಎಪಿಎಲ್ ಕಾರ್ಡ್ ಆಗಿ ವರ್ಗಾವಣೆ ಮಾಡುವ ಪ್ರಕ್ರಿಯೆ ಸಾಕಷ್ಟು ಸುದ್ದಿ ಮಾಡಿದೆ…. Continue Reading →

Crop Insurance:: ಬೆಳೆಹಾನಿಯಾಗಿದ್ದರೂ ಪರಿಹಾರ ಸಿಕ್ಕಿಲ್ಲವೇ? ಮುಂದೇನು ಮಾಡಬೇಕು? ನನಗೆ 36000 ರೂ. ಪರಿಹಾರ ಬಂತು! 

Crop Insurance:: ಬೆಳೆಹಾನಿಯಾಗಿದ್ದರೂ ಪರಿಹಾರ ಸಿಕ್ಕಿಲ್ಲವೇ? ಮುಂದೇನು ಮಾಡಬೇಕು? ನನಗೆ 36000 ರೂ. ಪರಿಹಾರ ಬಂತು! ಇತ್ತೀಚೆಗೆ ರೈತರೊಬ್ಬರಿಗೆ 36000 ರೂ. ಗಳ ಬೆಳೆಹಾನಿ ಪರಿಹಾರ ಮೊತ್ತ ಜಮೆಯಾಗಿದೆ. ಆದರೆ ಆ ರೈತರ ಗ್ರಾಮದವರೆಲ್ಲರಿಗೂ 2 ತಿಂಗಳ ಮುಂಚೆಯೇ ಬೆಳೆ ಹಾನಿ ಪರಿಹಾರ ಮೊತ್ತವು ಜಮೆಯಾಗಿತ್ತು. ಇವರಿಗೆ ಮಾತ್ರ ಬೆಳೆ ಹಾನಿಯಾಗಿದ್ದರೂ ಕೂಡ ಪರಿಹಾರ ಜಮೆಯಾಗಿರಲಿಲ್ಲ…. Continue Reading →

Weather/Rain Report:: 2 ವಾಯುಭಾರ ಕುಸಿತದಿಂದ ಮುಂದಿನ 10 ದಿನದಲ್ಲಿ ಮಳೆಯಾಗುವ ಸಾಧ್ಯತೆ!! ಯಾವ ಯಾವ ಜಿಲ್ಲೆಗಳಲ್ಲಿ?

Weather/Rain Report:: 2 ವಾಯುಭಾರ ಕುಸಿತದಿಂದ ಮುಂದಿನ 10 ದಿನದಲ್ಲಿ ಮಳೆಯಾಗುವ ಸಾಧ್ಯತೆ!! ಯಾವ ಯಾವ ಜಿಲ್ಲೆಗಳಲ್ಲಿ? ಈಗಾಗಲೇ ರಾಜ್ಯದಲ್ಲಿ ಫೆಂಗಲ್ ಚಂಡಮಾರುತದಿಂದ ವಾತಾವರಣದಲ್ಲಿ ಏರುಪೇರಾಗಿದ್ದು, ಹಿಂಗಾರಿನಲ್ಲೂ ಮಳೆಯಾಗುತ್ತಿದೆ. ಇದೀಗ ಬಂಗಾಳಕೊಲ್ಲಿಯಲ್ಲಿ ಎರಡು ವಾಯು ಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಆಗ ರಾಜ್ಯದಲ್ಲಿ ಮತ್ತೇ ಮುಂದಿನ 10 ದಿನದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗುವ… Continue Reading →

Borewell new rules:: ಹೊಸ ಕೊಳವೆಬಾವಿ ಕೊರೆಸುವವರಿಗೆ ಸಕಾ೯ರದಿಂದ ಹೊಸ ರೂಲ್ಸ್! 1 ವಷ೯ ಜೈಲು ಹಾಗೂ 25000 ರೂ ಗಳ ದಂಡ?

Borewell new rules:: ಹೊಸ ಕೊಳವೆಬಾವಿ ಕೊರೆಸುವವರಿಗೆ ಸಕಾ೯ರದಿಂದ ಹೊಸ ರೂಲ್ಸ್! 1 ವಷ೯ ಜೈಲು ಹಾಗೂ 25000 ರೂ ಗಳ ದಂಡ? ಕೊಳವೆಬಾವಿಗಳನ್ನು ಕೊರೆಯಿಸಿ ಹೇಗೆಂದರೆ ಹಾಗೆ ಬಿಟ್ಟುಬಿಡುತ್ತಿರುವುದು ತುಂಬಾ ದೊಡ್ಡ ಸಮಸ್ಯೆಗಳನ್ನುುಂಟು ಮಾಡುತ್ತಿದ್ದು, ಅನೇಕ ಜೀವಗಳು ಬಲಿಯಾಗಿವೆ. ಇದರಿಂದಾಗಿ ಕೊಳವೆ ಬಾವಿಗಳನ್ನು ಕೊರೆಸುವವರಿಗೆ ಸಕಾ೯ರದಿಂದ ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದ್ದು, ಈ… Continue Reading →

Flood Relief Fund:: 7000 ರೈತರ ಖಾತೆಗೆ 156.14 ಕೋಟಿ ಪರಿಹಾರ!! ರೈತರಿಗೆ ಡಬಲ್ ಧಮಾಕಾ ಬೆಳೆ ವಿಮೆ ಪರಿಹಾರ ಹಾಗೂ ಬೆಳೆ ಹಾನಿ!!

Flood Relief Fund:: 7000 ರೈತರ ಖಾತೆಗೆ 156.14 ಕೋಟಿ ಪರಿಹಾರ!! ರೈತರಿಗೆ ಡಬಲ್ ಧಮಾಕಾ ಬೆಳೆ ವಿಮೆ ಪರಿಹಾರ ಹಾಗೂ ಬೆಳೆ ಹಾನಿ!! 156.14 ಕೋಟಿ ರೂಪಾಯಿ ಪರಿಹಾರ ಹಣ ಬಿಡುಗಡೆ! ರಾಜ್ಯದ ರೈತರಿಗೆ ನೆರೆಹಾವಳಿಯಿಂದ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಈಗಾಗಲೇ ಬೆಳೆ ಹಾನಿ ಪರಿಹಾರ… Continue Reading →

BPL ration card:: ಒಂದು ವಾರದಲ್ಲಿ ಇನ್ನುಳಿದ 5% ಕಾಡ್೯ಗಳ ತಿದ್ದುಪಡಿ!! ಮುಂದಿನ ವಾರ ಇ-ಶ್ರಮ್ ಬಿಪಿಎಲ್ ಕಾಡ್೯ ಸಿಗುತ್ತೆ!!

BPL ration card:: ಒಂದು ವಾರದಲ್ಲಿ ಇನ್ನುಳಿದ 5% ಕಾಡ್೯ಗಳ ತಿದ್ದುಪಡಿ!! ಮುಂದಿನ ವಾರ ಇ-ಶ್ರಮ್ ಬಿಪಿಎಲ್ ಕಾಡ್೯ ಸಿಗುತ್ತೆ!! ಕಳೆದ ತಿಂಗಳು ರಾಜ್ಯ ಸರ್ಕಾರ ರದ್ದು ಮಾಡಿದ್ದ ಬಿಪಿಎಲ್ ಕಾರ್ಡ್ ಬಗ್ಗೆ ಬಹಳಷ್ಟು ಜನರಿಗೆ ಗೊಂದಲಗಳಿದ್ದು ಇದುವರೆಗೂ ಬಿಪಿಎಲ್ ಕಾರ್ಡ್ ಸಮಸ್ಯೆ, ಸಂಪೂರ್ಣವಾಗಿ ಬಗೆಹರಿದಿಲ್ಲ. ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವ ಪ್ರಕ್ರಿಯೆಯನ್ನು… Continue Reading →

« Older posts Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED