Agriculture News..!!!

Tag Ssp

Gruhalaxmi installment:: ಗೃಹಲಕ್ಷ್ಮಿ 15ನೇ ಕಂತಿನ ಹಣ ಯಾವಾಗ ಬರುತ್ತೆ? ಸಕಾ೯ರದ ಮುಂದಿನ ನಡೆ ಏನು? 

Gruhalaxmi installment:: ಗೃಹಲಕ್ಷ್ಮಿ 15ನೇ ಕಂತಿನ ಹಣ ಯಾವಾಗ ಬರುತ್ತೆ? ಸಕಾ೯ರದ ಮುಂದಿನ ನಡೆ ಏನು? ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಜೋರಾಗಿದ್ದು, ಬಿಪಿಎಲ್ ಕಾರ್ಡ್ದಾರರು ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಗಳಿಂದಲೇ ಸರ್ಕಾರವು ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಮಾತನಾಡಿಕೊಳ್ಳುತ್ತಿದ್ದು, ಇದರಿಂದಾಗಿ ರಾಜ್ಯದ ಜನರಿಗೆ ಬಿಪಿಎಲ್… Continue Reading →

Gruhalaxmi scheme:: 14 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರದ ಹೊಸ ರೂಲ್ಸ್! ಈ ಲಿಸ್ಟ್ ನಲ್ಲಿ ಹೆಸರಿಲ್ಲ ಅಂದ್ರೆ ಬರಲ್ಲ ಹಣ! ನಿಮ್ಮ ಹೆಸರು ಚೆಕ್ ಮಾಡ್ಕೊಳ್ಳೊದು ಹೇಗೆ? 

Gruhalaxmi scheme:: 14 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರದ ಹೊಸ ರೂಲ್ಸ್! ಈ ಲಿಸ್ಟ್ ನಲ್ಲಿ ಹೆಸರಿಲ್ಲ ಅಂದ್ರೆ ಬರಲ್ಲ ಹಣ! ನಿಮ್ಮ ಹೆಸರು ಚೆಕ್ ಮಾಡ್ಕೊಳ್ಳೊದು ಹೇಗೆ?  ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 13 ಕಂತುಗಳ ಹಣ ಈಗಾಗಲೇ ಮನೆ ಒಡತಿಯರ ಖಾತೆಗಳಿಗೆ ಜಮೆಯಾಗಿದೆ…. Continue Reading →

Scholarship:: ಸಕಾ೯ರದಿಂದ ಪಿಯುಸಿ ಮೆಟ್ರಿಕ್ ಪಾಸಾದ ವಿದ್ಯಾರ್ಥಿಗಳಿಗೆ 50 ಲಕ್ಷ ಸ್ಕಾಲರ್ಶಿಪ್! ಇನ್ನು ಹಲವು ಸ್ಕಾಲರ್ಶಿಪ್ ಮಾಹಿತಿ! ಕೂಡಲೇ ಅಜಿ೯ ಸಲ್ಲಿಸಿ

Scholarship:: ಸಕಾ೯ರದಿಂದ ಪಿಯುಸಿ  ಮೆಟ್ರಿಕ್ ಪಾಸಾದ ವಿದ್ಯಾರ್ಥಿಗಳಿಗೆ 50 ಲಕ್ಷ ಸ್ಕಾಲರ್ಶಿಪ್! ಇನ್ನು ಹಲವು ಸ್ಕಾಲರ್ಶಿಪ್ ಮಾಹಿತಿ! ಕೂಡಲೇ ಅಜಿ೯ ಸಲ್ಲಿಸಿ ಕನಾ೯ಟಕ ಸಕಾ೯ರವು ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಕಾಲರ್ಶಿಪ್ (Scholarship) ಯೋಜನೆಗಳನ್ನು ಜಾರಿಗೆ ತಂದಿದೆ. ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಗಳಿಗೆ ಈಗಾಗಲೇ ಅಜಿ೯ಗಳನ್ನು ಆಹ್ವಾನಿಸಲಾಗಿದೆ. ಹಾಗಾಗಿ ಯಾರೆಲ್ಲಾ ಮೆಟ್ರಿಕ್ ಪೂರ್ವ ಹಾಗೂ… Continue Reading →

Gruhalaxmi scheme : ಗೃಹ ಲಕ್ಷ್ಮೀಯರಿಗೆ ಗುಡ್ ನ್ಯೂಸ್! 14 ನೇ ಕಂತಿನ ಗೃಹ ಲಕ್ಷ್ಮಿ ಹಣ ಜಮೆ!

Gruhalaxmi scheme : ಗೃಹ ಲಕ್ಷ್ಮೀಯರಿಗೆ ಗುಡ್ ನ್ಯೂಸ್! 14 ನೇ ಕಂತಿನ ಗೃಹ ಲಕ್ಷ್ಮಿ ಹಣ ಜಮೆ! ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯದ ಗೃಹಲಕ್ಷ್ಮಿ ಯೋಜನೆ (Gruhalaxmi scheme) ಅಡಿಯಲ್ಲಿ ಈಗಾಗಲೇ 13 ಕಂತುಗಳ ಹಣ ಮನೆಯ ಯಜಮಾನಿಯ ಖಾತೆಗೆ ಜಮೆಯಾಗಿದ್ದು, ಗೃಹಲಕ್ಷ್ಮಿಯರು 14ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎಂಬ ಬಗ್ಗೆ ಕೇಳುತ್ತಿದ್ದಾರೆ…. Continue Reading →

 Congress Guarantees:: ರಾಜ್ಯದ ಬೊಕ್ಕಸೆ ದುಡ್ಡು ನೋಡಿ, ಗ್ಯಾರಂಟಿಗಳನ್ನು ಅನುಮೋದಿಸಿ!! ರಾಜ್ಯವನ್ನ ದಿವಾಳಿ ಮಾಡಬೇಡಿ!!

Congress Guarantees:: ರಾಜ್ಯದ ಬೊಕ್ಕಸೆ ದುಡ್ಡು ನೋಡಿ, ಗ್ಯಾರಂಟಿಗಳನ್ನು ಅನುಮೋದಿಸಿ!! ರಾಜ್ಯವನ್ನ ದಿವಾಳಿ ಮಾಡಬೇಡಿ!! ಕಳೆದ ವಾರ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಪರಿಶೀಲಿಸುವುದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ, ಇದೀಗ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ರವರು ರಾಜ್ಯ ಸರ್ಕಾರದ… Continue Reading →

Shakti scheme:: ಫ್ರೀ ಬಸ್ ಗ್ಯಾರಂಟಿ ಮರು ಚಿಂತನೆ!! ಫ್ರೀ ಟಿಕೆಟ್ ಯೋಜನೆ ಬಂದ್ ಆಗುತ್ತಾ? 

Shakti scheme:: ಫ್ರೀ ಬಸ್ ಗ್ಯಾರಂಟಿ ಮರು ಚಿಂತನೆ!! ಫ್ರೀ ಟಿಕೆಟ್ ಯೋಜನೆ ಬಂದ್ ಆಗುತ್ತಾ?  ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು ಘೋಷಿಸಿದ್ದ 5 ಗ್ಯಾರಂಟಿಗಳನ್ನು ಗೆದ್ದ ನಂತರ ಜಾರಿ ಮಾಡಿತ್ತು ಅದರಲ್ಲಿ ಶಕ್ತಿ ಯೋಜನೆಯ ಕೂಡ ಒಂದು ಅಂದರೆ ಈ ಶಕ್ತಿ ಯೋಜನೆ (Shakti scheme)ಅಡಿಯಲ್ಲಿ ಕರ್ನಾಟಕ ರಾಜ್ಯದ ಮಹಿಳಾ ನಾಗರಿಕರಿಗೆ ಕರ್ನಾಟಕ ರಾಜ್ಯ… Continue Reading →

Gruhalaxmi 14 & 15th installment:: ದೀಪಾವಳಿ ಹಬ್ಬಕ್ಕೆ ಗೃಹ ಲಕ್ಷ್ಮೀಯರಿಗೆ ಬಂಪರ್ ಬೋನಸ್! ಸಕಾ೯ರದಿಂದ 4000 ರೂಪಾಯಿ ಜಮೆ! 

Gruhalaxmi 14 & 15th installment:: ದೀಪಾವಳಿ ಹಬ್ಬಕ್ಕೆ ಗೃಹ ಲಕ್ಷ್ಮೀಯರಿಗೆ ಬಂಪರ್ ಬೋನಸ್! ಸಕಾ೯ರದಿಂದ 4000 ರೂಪಾಯಿ ಜಮೆ!  ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಡಗರ ತುಂಬಾ ಜೋರಾಗಿದ್ದು, ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಲು ಜನರಿಗೆ ಅನುಕೂಲವಾಗುವಂತೆ ಸರ್ಕಾರದ ವತಿಯಿಂದ 14 ಮತ್ತು 15ನೇ ಕಂತಿನ ಗೃಹ ಲಕ್ಷ್ಮೀ ಹಣ (Gruhalaxmi 14 & 15th… Continue Reading →

SSP scholarship:: SSP ಯಿಂದ 2024-25 ನೇ ಸಾಲಿನ ಸ್ಕಾಲರ್ ಶಿಪ್ ಅಜಿ೯ ಆಹ್ವಾನ! ವರ್ಷಕ್ಕೆ 15 ರಿಂದ 25000 ಸ್ಕಾಲರ್ಶಿಪ್!!!

SSP scholarship:: SSP ಯಿಂದ 2024-25 ನೇ ಸಾಲಿನ ಸ್ಕಾಲರ್ ಶಿಪ್ ಅಜಿ೯ ಆಹ್ವಾನ! ವರ್ಷಕ್ಕೆ 15 ರಿಂದ 25000 ಸ್ಕಾಲರ್ಶಿಪ್!!! 2024-25 ನೇ ಸಾಲಿನ ಮ್ಯಾಟ್ರಿಕ್ ಪೂವ೯(pre metric scholarship) ವಿದ್ಯಾರ್ಥಿಗಳಿಗಾಗಿ ನೀಡುವ ಸ್ಕಾಲರ್ಶಿಪ್ ಗೆ ಶಿಕ್ಷಣ ಇಲಾಖೆಯು ಎಸ್ ಎಸ್ ಪಿ ತಂತ್ರಾಂಶದ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು, 1 ನೇ ತರಗತಿಯಿಂದ 10ನೇ… Continue Reading →

Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED