Agriculture News..!!!

Tag new update

Flood Relief Fund:: ತೋಟಗಾರಿಕಾ ಬೆಳೆಗಳಿಗೆ 37300/- ಬೆಳೆ ಹಾನಿ ಪರಿಹಾರ ಮೊತ್ತ ಜಮೆ! ದಕ್ಷಿಣ ಕನ್ನಡ ಜಿಲ್ಲೆಗೆ 349 ಕೋಟಿ ಪರಿಹಾರ! 

Flood Relief Fund:: ತೋಟಗಾರಿಕಾ ಬೆಳೆಗಳಿಗೆ 37300/- ಬೆಳೆ ಹಾನಿ ಪರಿಹಾರ ಮೊತ್ತ ಜಮೆ! ದಕ್ಷಿಣ ಕನ್ನಡ ಜಿಲ್ಲೆಗೆ 349 ಕೋಟಿ ಪರಿಹಾರ! 2024-25 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ತುಂಬಾ ಖುಷಿಯಲ್ಲಿದ್ದರೂ ಆದರೆ ವರುಣ ಮತ್ತೆ ಅವಕೃಪೆ ನೀಡಿದ್ದು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದ್ದ… Continue Reading →

BPL Ration Reapply :: ಬಿಪಿಎಲ್ ಮರುತಿದ್ದುಪಡಿ ಪ್ರಕ್ರಿಯೆ ಆರಂಭ! ಹೊಸ ರೇಷನ್ ಕಾಡ್೯ ಅಜಿ೯ ಸಧ್ಯಕ್ಕೆ ಇಲ್ಲ!

BPL Ration Reapply :: ಬಿಪಿಎಲ್ ಮರುತಿದ್ದುಪಡಿ ಪ್ರಕ್ರಿಯೆ ಆರಂಭ! ಹೊಸ ರೇಷನ್ ಕಾಡ್೯ ಅಜಿ೯ ಸಧ್ಯಕ್ಕೆ ಇಲ್ಲ! ರಾಜ್ಯದಲ್ಲಿ ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದು ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆ ಕೊನೆಗೂ ಅಂತ್ಯಕಂಡಿದ್ದು, ಬಡ ಜನರ ಆಕ್ರೋಶಕ್ಕೆ ತುತ್ತಾದ ಸರ್ಕಾರವು ತನ್ನ ಆದೇಶವನ್ನು ಹಿಂಪಡೆದುಕೊಂಡು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವುದನ್ನು ಎರಡು ದಿನಗಳ ಮುಂಚೆಯೇ ನಿಲ್ಲಿಸಿತ್ತು…. Continue Reading →

Flood Relief Fund:: 3 ನೇ ಬೆಳೆಹಾನಿ ಪರಿಹಾರ ಜಮೆ! ಸ್ಟೇಟಸ್ ಚೆಕ್ ಮಾಡುವುದು ಹೇಗೆ? 

Flood Relief Fund:: 3 ನೇ ಬೆಳೆಹಾನಿ ಪರಿಹಾರ ಜಮೆ! ಸ್ಟೇಟಸ್ ಚೆಕ್ ಮಾಡುವುದು ಹೇಗೆ?  ಈ ಬಾರಿಯ ಮುಂಗಾರು ಹಂಗಾಮು ರಾಜ್ಯದ ರೈತರಿಗೆ ಮತ್ತೆ ಶಾಕ್ ನೀಡಿದ್ದು, ರೈತರು ಮತ್ತೆ ಬೆಳೆ ಹಾನಿಗೆ ತುತ್ತಾಗಿದ್ದಾರೆ. ಕಳೆದ ವರ್ಷ ದಶಕಗಳಲ್ಲಿಯೇ ಅತಿ ಹೆಚ್ಚು ಬರಗಾಲ ಅನುಭವಿಸಿ ಸೋತಿದ್ದ ರೈತರಿಗೆ ಈ ಬಾರಿಯಾದರೂ ವರುಣ ಕೃಪೆ ತೋರಿ… Continue Reading →

Free Adhar card update:: ಉಚಿತ ಆಧಾರ್ ಕಾರ್ಡ್ ಅಪ್ಡೇಟ್ ಗೆ ಡಿಸೆಂಬರ್ 14 ರವರೆಗೆ ಅವಕಾಶ! ಮಾಡಿಸದಿದ್ದರೆ ನೀವು ಶುಲ್ಕವನ್ನು ಕಟ್ಟಬೇಕಾಗುತ್ತದೆ!!

Free Adhar card update:: ಉಚಿತ ಆಧಾರ್ ಕಾರ್ಡ್ ಅಪ್ಡೇಟ್ ಗೆ ಡಿಸೆಂಬರ್ 14 ರವರೆಗೆ ಅವಕಾಶ! ಮಾಡಿಸದಿದ್ದರೆ ನೀವು ಶುಲ್ಕವನ್ನು ಕಟ್ಟಬೇಕಾಗುತ್ತದೆ!! ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಪ್ರತಿಯೊಂದು ಯೋಜನೆಗೆ ಅರ್ಹರಾಗಬೇಕಾದರೆ ಮುಖ್ಯವಾಗಿ ಆಧಾರ್ ಕಾರ್ಡ್ ಹೊಂದಿರಲೇಬೇಕು ಯಾವುದೇ ಯೋಜನೆಯ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಭಾರತೀಯ ನಾಗರಿಕತ್ವಕ್ಕೆ… Continue Reading →

Lakshmi Hebbalkar :: ಗೃಹಲಕ್ಷ್ಮಿ 15ನೇ ಕಂತು! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ!!

Lakshmi Hebbalkar :: ಗೃಹಲಕ್ಷ್ಮಿ 15ನೇ ಕಂತು! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ!! ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ಬಡವರ್ಗದ ಜನರಲ್ಲಿ ಒಂದು ಕೋಲಹಲವನ್ನೇ ಸೃಷ್ಟಿಸಿತ್ತು ಆದರೆ ಇದೀಗ ಎಲ್ಲಾ ತಣ್ಣಗಾಗಿ ಮತ್ತೆ ಜನರಲ್ಲಿ ಆತಂಕ ಮರೆಯಾಗಿದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದತಿಯನ್ನು ಹಿಂತೆಗೆದುಕೊಂಡಿದ್ದು, ಇದರಿಂದ ಜನರು ನಿರಾಳರಾಗಿದ್ದಾರೆ. ಮುಖ್ಯವಾಗಿ ಈ ಬಿಪಿಎಲ್… Continue Reading →

BPL Card Good News ::ಬಿಪಿಎಲ್ ಕಾಡ್೯ದಾರರಿಗೆ ಸಿಹಿ ಸುದ್ದಿ! ಕಾಡ್೯ ರದ್ದು ಮಾಡಲ್ಲ! ಅನ್ನಭಾಗ್ಯ ಹಣ ಕೂಡಲೇ ಜಮೆ! 

BPL Card Good News ::ಬಿಪಿಎಲ್ ಕಾಡ್೯ದಾರರಿಗೆ ಸಿಹಿ ಸುದ್ದಿ! ಕಾಡ್೯ ರದ್ದು ಮಾಡಲ್ಲ! ಅನ್ನಭಾಗ್ಯ ಹಣ ಕೂಡಲೇ ಜಮೆ! ರಾಜ್ಯದ ಬಡಜನರಿಗೆ ತಲೆ ನೋವಾಗಿದೆ ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆ ಇದೀಗ ಸಂಪೂರ್ಣವಾಗಿ ನಿಂತಿದ್ದು ಬಡ ಜನರಿಗೆ ದೊಡ್ಡ ಸಿಹಿ ಸುದ್ದಿಯನ್ನು ನೀಡಿದೆ. ಸರ್ಕಾರ ನಿಯಮನುಸಾರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಕೂಡ ಅದರಲ್ಲಿ… Continue Reading →

Crop Insurance Last Date :: ಹಿಂಗಾರು ಬೆಳೆವಿಮೆ ಮಾಡಿಸಲು ಕೊನೆಯ ದಿನಾಂಕ ಯಾವಾಗ! ಜಿಲ್ಲಾವಾರು ಕೊನೆಯ ದಿನಾಂಕ ಮಾಹಿತಿ!

Crop Insurance Last Date :: ಹಿಂಗಾರು ಬೆಳೆವಿಮೆ ಮಾಡಿಸಲು ಕೊನೆಯ ದಿನಾಂಕ ಯಾವಾಗ! ಜಿಲ್ಲಾವಾರು ಕೊನೆಯ ದಿನಾಂಕ ಮಾಹಿತಿ! ರಾಜ್ಯದಲ್ಲಿ ಈಗಾಗಲೇ ಹಿಂಗಾರು ಬೆಳೆ ಹಂಗಾಮು ಪ್ರಾರಂಭವಾಗಿದ್ದು ರೈತರು ಉತ್ಸುಕತೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ನಿಮಗೆಲ್ಲ ಗೊತ್ತಿರುವಂತೆ ಪ್ರತಿ ವರ್ಷ ಬರಗಾಲ ನೆರೆಹಾವಳಿಯಿಂದಾಗಿ ರಾಜ್ಯದಲ್ಲಿ ಬೆಳೆ ಹಾನಿ ಉಂಟಾಗಿ ರೈತರಿಗೆ ಸಾಕಷ್ಟು ಆರ್ಥಿಕ… Continue Reading →

BPL Ration card cancellation: ಈ 7 ನಿಯಮಗಳನ್ನು ಉಲಂಗಿಸಿದರೆ ರೇಷನ್ ಕಾರ್ಡ್ ರದ್ದು!!! 22.65 ಲಕ್ಷ ಕಾಡ್೯ ರದ್ದು!

BPL Ration card cancellation: ಈ 7 ನಿಯಮಗಳನ್ನು ಉಲಂಗಿಸಿದರೆ ರೇಷನ್ ಕಾರ್ಡ್ ರದ್ದು!!! 22.65 ಲಕ್ಷ ಕಾಡ್೯ ರದ್ದು! ರಾಜ್ಯದಲ್ಲಿ ಬಿಪಿಎಲ್ ಹಂಗಾಮ ಮುಗಿಯುವಂತೆ ಕಾಣುತ್ತಿಲ್ಲ. ರಾಜ್ಯ ಸಕಾ೯ರವು ಬಿಪಿಎಲ್ ಗೆ ಅನಹ೯ರಾಗಿರುವವರ ಕಾಡ್೯ಗಳನ್ನು ರದ್ದುಪಡಿಸಲೇಬೇಕು ಎಂದು ಶಪಥ ಮಾಡಿದಂತಿದೆ. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಕಾಡು೯ಗಳನ್ನು ರದ್ದು ಮಾಡಲಾಗಿದೆ ಎನ್ನಲಾಗಿದ್ದು, ರಾಜ್ಯದಲ್ಲಿ ಇನ್ನೂ… Continue Reading →

Gruhalaxmi installment:: ಗೃಹಲಕ್ಷ್ಮಿ 15ನೇ ಕಂತಿನ ಹಣ ಯಾವಾಗ ಬರುತ್ತೆ? ಸಕಾ೯ರದ ಮುಂದಿನ ನಡೆ ಏನು? 

Gruhalaxmi installment:: ಗೃಹಲಕ್ಷ್ಮಿ 15ನೇ ಕಂತಿನ ಹಣ ಯಾವಾಗ ಬರುತ್ತೆ? ಸಕಾ೯ರದ ಮುಂದಿನ ನಡೆ ಏನು? ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಜೋರಾಗಿದ್ದು, ಬಿಪಿಎಲ್ ಕಾರ್ಡ್ದಾರರು ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಗಳಿಂದಲೇ ಸರ್ಕಾರವು ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಮಾತನಾಡಿಕೊಳ್ಳುತ್ತಿದ್ದು, ಇದರಿಂದಾಗಿ ರಾಜ್ಯದ ಜನರಿಗೆ ಬಿಪಿಎಲ್… Continue Reading →

By Election result:: ರಾಜ್ಯದಲ್ಲಿ 3 ಕ್ಷೇತ್ರಗಳಿಗೆ ಉಪಚುನಾವಣೆ! ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ?

By Election result:: ರಾಜ್ಯದಲ್ಲಿ 3 ಕ್ಷೇತ್ರಗಳಿಗೆ ಉಪಚುನಾವಣೆ! ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಕರ್ನಾಟಕದಲ್ಲಿ ಖಾಲಿ ಇದ್ದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇದೇ ನವೆಂಬರ್ 13ರಂದು ಉಪಚುನಾವಣೆ ನಡೆದಿದ್ದು, ತೀರಾ ಜಿದ್ದಾಜಿದ್ದಿ ಕಣಗಳಾಗಿದ್ದ ಮೂರು ಕ್ಷೇತ್ರಗಳ ಚುನಾವಣಾ ಫಲಿತಾಂಶವು ಇದೇ ಶನಿವಾರ ನವೆಂಬರ್ 23ನೇ ತಾರೀಕಿನಂದು ಹೊರಬೀಳಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಪಕ್ಷಗಳಿಗೆ… Continue Reading →

« Older posts Newer posts »
COPYRIGHT © 2025 VKGROWMORE.COM ALL RIGHTS RESERVED 

.

COPYRIGHT © 2025 VKGROWMORE.COM ALL RIGHTS RESERVED 
Join WhatsApp Group