Agriculture News..!!!

Tag karnataka government schemes

BPL Card Good News ::ಬಿಪಿಎಲ್ ಕಾಡ್೯ದಾರರಿಗೆ ಸಿಹಿ ಸುದ್ದಿ! ಕಾಡ್೯ ರದ್ದು ಮಾಡಲ್ಲ! ಅನ್ನಭಾಗ್ಯ ಹಣ ಕೂಡಲೇ ಜಮೆ! 

BPL Card Good News ::ಬಿಪಿಎಲ್ ಕಾಡ್೯ದಾರರಿಗೆ ಸಿಹಿ ಸುದ್ದಿ! ಕಾಡ್೯ ರದ್ದು ಮಾಡಲ್ಲ! ಅನ್ನಭಾಗ್ಯ ಹಣ ಕೂಡಲೇ ಜಮೆ! ರಾಜ್ಯದ ಬಡಜನರಿಗೆ ತಲೆ ನೋವಾಗಿದೆ ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆ ಇದೀಗ ಸಂಪೂರ್ಣವಾಗಿ ನಿಂತಿದ್ದು ಬಡ ಜನರಿಗೆ ದೊಡ್ಡ ಸಿಹಿ ಸುದ್ದಿಯನ್ನು ನೀಡಿದೆ. ಸರ್ಕಾರ ನಿಯಮನುಸಾರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಕೂಡ ಅದರಲ್ಲಿ… Continue Reading →

PM Kisan New Update :: ಈ ಕೆಲಸ ಮಾಡದಿದ್ದರೆ ನಿಮಗೆ ಕಿಸಾನ್ ಸಮ್ಮಾನ್ ನಿಧಿ ಹಣ ಬರಲ್ಲ! ಇಲಾಖೆಯಿಂದ ಹೊಸ ಅಪ್ಡೇಟ್! 

PM Kisan New Update :: ಈ ಕೆಲಸ ಮಾಡದಿದ್ದರೆ ನಿಮಗೆ ಕಿಸಾನ್ ಸಮ್ಮಾನ್ ನಿಧಿ ಹಣ ಬರಲ್ಲ! ಇಲಾಖೆಯಿಂದ ಹೊಸ ಅಪ್ಡೇಟ್!  ಸರ್ಕಾರದ ಕಡೆಯಿಂದ ರೈತರಿಗೆ ಹಲವಾರು ಯೋಜನೆಗಳು ಜಾರಿಗೆ ಬಂದಿದ್ದು ಅದರಲ್ಲಿ ಪ್ರಮುಖವಾಗಿ ಪಿ ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಈ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕವಾಗಿ 6,000ಗಳನ್ನು 3 ಕಂತುಗಳಾಗಿ… Continue Reading →

Crop Insurance Last Date :: ಹಿಂಗಾರು ಬೆಳೆವಿಮೆ ಮಾಡಿಸಲು ಕೊನೆಯ ದಿನಾಂಕ ಯಾವಾಗ! ಜಿಲ್ಲಾವಾರು ಕೊನೆಯ ದಿನಾಂಕ ಮಾಹಿತಿ!

Crop Insurance Last Date :: ಹಿಂಗಾರು ಬೆಳೆವಿಮೆ ಮಾಡಿಸಲು ಕೊನೆಯ ದಿನಾಂಕ ಯಾವಾಗ! ಜಿಲ್ಲಾವಾರು ಕೊನೆಯ ದಿನಾಂಕ ಮಾಹಿತಿ! ರಾಜ್ಯದಲ್ಲಿ ಈಗಾಗಲೇ ಹಿಂಗಾರು ಬೆಳೆ ಹಂಗಾಮು ಪ್ರಾರಂಭವಾಗಿದ್ದು ರೈತರು ಉತ್ಸುಕತೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ನಿಮಗೆಲ್ಲ ಗೊತ್ತಿರುವಂತೆ ಪ್ರತಿ ವರ್ಷ ಬರಗಾಲ ನೆರೆಹಾವಳಿಯಿಂದಾಗಿ ರಾಜ್ಯದಲ್ಲಿ ಬೆಳೆ ಹಾನಿ ಉಂಟಾಗಿ ರೈತರಿಗೆ ಸಾಕಷ್ಟು ಆರ್ಥಿಕ… Continue Reading →

BPL Ration card cancellation: ಈ 7 ನಿಯಮಗಳನ್ನು ಉಲಂಗಿಸಿದರೆ ರೇಷನ್ ಕಾರ್ಡ್ ರದ್ದು!!! 22.65 ಲಕ್ಷ ಕಾಡ್೯ ರದ್ದು!

BPL Ration card cancellation: ಈ 7 ನಿಯಮಗಳನ್ನು ಉಲಂಗಿಸಿದರೆ ರೇಷನ್ ಕಾರ್ಡ್ ರದ್ದು!!! 22.65 ಲಕ್ಷ ಕಾಡ್೯ ರದ್ದು! ರಾಜ್ಯದಲ್ಲಿ ಬಿಪಿಎಲ್ ಹಂಗಾಮ ಮುಗಿಯುವಂತೆ ಕಾಣುತ್ತಿಲ್ಲ. ರಾಜ್ಯ ಸಕಾ೯ರವು ಬಿಪಿಎಲ್ ಗೆ ಅನಹ೯ರಾಗಿರುವವರ ಕಾಡ್೯ಗಳನ್ನು ರದ್ದುಪಡಿಸಲೇಬೇಕು ಎಂದು ಶಪಥ ಮಾಡಿದಂತಿದೆ. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಕಾಡು೯ಗಳನ್ನು ರದ್ದು ಮಾಡಲಾಗಿದೆ ಎನ್ನಲಾಗಿದ್ದು, ರಾಜ್ಯದಲ್ಲಿ ಇನ್ನೂ… Continue Reading →

Gruhalaxmi installment:: ಗೃಹಲಕ್ಷ್ಮಿ 15ನೇ ಕಂತಿನ ಹಣ ಯಾವಾಗ ಬರುತ್ತೆ? ಸಕಾ೯ರದ ಮುಂದಿನ ನಡೆ ಏನು? 

Gruhalaxmi installment:: ಗೃಹಲಕ್ಷ್ಮಿ 15ನೇ ಕಂತಿನ ಹಣ ಯಾವಾಗ ಬರುತ್ತೆ? ಸಕಾ೯ರದ ಮುಂದಿನ ನಡೆ ಏನು? ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಜೋರಾಗಿದ್ದು, ಬಿಪಿಎಲ್ ಕಾರ್ಡ್ದಾರರು ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಗಳಿಂದಲೇ ಸರ್ಕಾರವು ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಮಾತನಾಡಿಕೊಳ್ಳುತ್ತಿದ್ದು, ಇದರಿಂದಾಗಿ ರಾಜ್ಯದ ಜನರಿಗೆ ಬಿಪಿಎಲ್… Continue Reading →

By Election result:: ರಾಜ್ಯದಲ್ಲಿ 3 ಕ್ಷೇತ್ರಗಳಿಗೆ ಉಪಚುನಾವಣೆ! ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ?

By Election result:: ರಾಜ್ಯದಲ್ಲಿ 3 ಕ್ಷೇತ್ರಗಳಿಗೆ ಉಪಚುನಾವಣೆ! ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಕರ್ನಾಟಕದಲ್ಲಿ ಖಾಲಿ ಇದ್ದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇದೇ ನವೆಂಬರ್ 13ರಂದು ಉಪಚುನಾವಣೆ ನಡೆದಿದ್ದು, ತೀರಾ ಜಿದ್ದಾಜಿದ್ದಿ ಕಣಗಳಾಗಿದ್ದ ಮೂರು ಕ್ಷೇತ್ರಗಳ ಚುನಾವಣಾ ಫಲಿತಾಂಶವು ಇದೇ ಶನಿವಾರ ನವೆಂಬರ್ 23ನೇ ತಾರೀಕಿನಂದು ಹೊರಬೀಳಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಪಕ್ಷಗಳಿಗೆ… Continue Reading →

APL Ration card:: ಬಿಪಿಎಲ್ ನಂತರ ಎಪಿಎಲ್ ಕಾಡ್೯ಗಳೂ ರದ್ದು! ರದ್ದಾಗಬಾರದೆಂದರೆ ಕೂಡಲೇ ಈ ಕೆಲಸ ಮಾಡಿ! 

APL Ration card:: ಬಿಪಿಎಲ್ ನಂತರ ಎಪಿಎಲ್ ಕಾಡ್೯ಗಳೂ ರದ್ದು! ರದ್ದಾಗಬಾರದೆಂದರೆ ಕೂಡಲೇ ಈ ಕೆಲಸ ಮಾಡಿ! ರಾಜ್ಯದಲ್ಲಿ ಈಗಾಗಲೇ ಬಿಪಿಎಲ್ ಕಾರ್ಡ್ಗಳ ರದ್ದು ಕಾರ್ಯಕ್ರಮ ಜೋರಾಗಿದ್ದು, ಮೂಲಗಳ ಪ್ರಕಾರ 22 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೆ ಎಪಿಎಲ್ ಕಾರ್ಡ್ದಾರರಿಗೂ ಕೂಡ ರಾಜ್ಯ ಸಕಾ೯ರ ಶಾಕ್ ನೀಡಿದ್ದು, ಆಧಾರ ಕಾಡ್೯… Continue Reading →

Ration card Cancel List :: ಯಾವ ಜಿಲ್ಲೆಯಲ್ಲಿ ಎಷ್ಟು ಬಿಪಿಎಲ್ ಕಾರ್ಡ ರದ್ದು ಮಾಡಲಾಗಿದೆ !!ಜಿಲ್ಲಾ ವಾರು ಪಟ್ಟಿ ಬಿಡುಗಡೆ!!

Ration card Cancel List :: ಯಾವ ಜಿಲ್ಲೆಯಲ್ಲಿ ಎಷ್ಟು ಬಿಪಿಎಲ್ ಕಾರ್ಡ ರದ್ದು ಮಾಡಲಾಗಿದೆ !!ಜಿಲ್ಲಾ ವಾರು ಪಟ್ಟಿ ಬಿಡುಗಡೆ!! ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಬಗ್ಗೆ ಕೋಲಾಹಲ ಸೃಷ್ಟಿಯಾಗಿದ್ದು, ರಾಜ್ಯ ಸರ್ಕಾರವು ಸುಮಾರು ಸಾವಿರಕ್ಕೂ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲು ಮುಂದಾಗಿದೆ ಎಂದು ಮಾಹಿತಿ ಸಿಕ್ಕಿದೆ. ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳೇ… Continue Reading →

Gruhalaxmi scheme:: 14 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರದ ಹೊಸ ರೂಲ್ಸ್! ಈ ಲಿಸ್ಟ್ ನಲ್ಲಿ ಹೆಸರಿಲ್ಲ ಅಂದ್ರೆ ಬರಲ್ಲ ಹಣ! ನಿಮ್ಮ ಹೆಸರು ಚೆಕ್ ಮಾಡ್ಕೊಳ್ಳೊದು ಹೇಗೆ? 

Gruhalaxmi scheme:: 14 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರದ ಹೊಸ ರೂಲ್ಸ್! ಈ ಲಿಸ್ಟ್ ನಲ್ಲಿ ಹೆಸರಿಲ್ಲ ಅಂದ್ರೆ ಬರಲ್ಲ ಹಣ! ನಿಮ್ಮ ಹೆಸರು ಚೆಕ್ ಮಾಡ್ಕೊಳ್ಳೊದು ಹೇಗೆ?  ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 13 ಕಂತುಗಳ ಹಣ ಈಗಾಗಲೇ ಮನೆ ಒಡತಿಯರ ಖಾತೆಗಳಿಗೆ ಜಮೆಯಾಗಿದೆ…. Continue Reading →

E-shram card: ಈ ಕಾಡ್೯ ಹೊಂದಿದವರಿಗೆ ಬಿ.ಪಿ.ಎಲ್ ಕಾಡ್೯- ಸುಪ್ರೀಂ ತೀಪು೯!! ಅಜಿ೯ ಸಲ್ಲಿಸೋದು ಹೇಗೆ? 

E-shram card: ಈ ಕಾಡ್೯ ಹೊಂದಿದವರಿಗೆ ಬಿ.ಪಿ.ಎಲ್ ಕಾಡ್೯- ಸುಪ್ರೀಂ ತೀಪು೯!! ಅಜಿ೯ ಸಲ್ಲಿಸೋದು ಹೇಗೆ?  ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕಳೆದ ಕೆಲವು ದಿನಗಳಿಂದ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದು, ರೇಷನ್ ಕಾಡ್೯ ಹೊಂದದೆ ಇರುವ ಸಾರ್ವಜನಿಕರು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ… Continue Reading →

« Older posts Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED