Agriculture News..!!!

Tag karnataka

Crop Insurance schemes extended::ಹೊಸ ವಷ೯ಕ್ಕೆ ರೈತರಿಗೆ ಕೇಂದ್ರ ಸಕಾ೯ರದಿಂದ 6,475 ಕೋಟಿ ರೂ. ಗಳ ಭಜ೯ರಿ ಕೊಡುಗೆ! ರಸಗೊಬ್ಬರ ಪ್ಯಾಕೇಜ್, ಬೆಳೆ ವಿಮೆ ಮತ್ತೇ 1 ವಷ೯ ವಿಸ್ತರಣೆ!

Crop Insurance schemes extended::ಹೊಸ ವಷ೯ಕ್ಕೆ ರೈತರಿಗೆ ಕೇಂದ್ರ ಸಕಾ೯ರದಿಂದ 6,475 ಕೋಟಿ ರೂ. ಗಳ ಭಜ೯ರಿ ಕೊಡುಗೆ! ರಸಗೊಬ್ಬರ ಪ್ಯಾಕೇಜ್, ಬೆಳೆ ವಿಮೆ ಮತ್ತೇ 1 ವಷ೯ ವಿಸ್ತರಣೆ! ಕೇಂದ್ರ ಸರ್ಕಾರವು ಹೊಸ ವರ್ಷಕ್ಕೆ ದೇಶದ ರೈತರಿಗೆ ಭರ್ಜರಿ ಕೊಡುಗೆಗಳನ್ನು ನೀಡಿದ್ದು, ದೇಶದಲ್ಲಿ ಜಾರಿ ಇರುವ ಎರಡು ಕೃಷಿ ವಿಮೆ ಯೋಜನೆಗಳ ಅವಧಿಯನ್ನು ಮತ್ತೊಂದು… Continue Reading →

Gruhalaxmi Installment:: ಗೃಹಲಕ್ಷ್ಮೀ 16 ನೇ ಕಂತಿನ ಹಣ ಯಾವಾಗ ಬರುತ್ತೆ? ಕೇಂದ್ರ ಸರಕಾರದಿಂದ 10 ಕೆ. ಜಿ ಅಕ್ಕಿ ಕೊಡಲು ಚಿಂತನೆ! 

Gruhalaxmi Installment:: ಗೃಹಲಕ್ಷ್ಮೀ 16 ನೇ ಕಂತಿನ ಹಣ ಯಾವಾಗ ಬರುತ್ತೆ? ಕೇಂದ್ರ ಸರಕಾರದಿಂದ 10 ಕೆ. ಜಿ ಅಕ್ಕಿ ಕೊಡಲು ಚಿಂತನೆ! ಜನವರಿ ತಿಂಗಳು ಆಗಲೇ ಪ್ರಾರಂಭವಾಗಿದ್ದು ಗೃಹಲಕ್ಷ್ಮಿ 16ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಗೃಹಲಕ್ಷ್ಮಿಯ ಫಲಾನುಭವಿಗಳು ಕಾಯುತ್ತಿದ್ದಾರೆ ಇತ್ತೀಚಿಗೆ ಸಿಕ್ಕ ಮಾಹಿತಿಯ ಪ್ರಕಾರ ಈಗಾಗಲೇ ಹಣವನ್ನು ಡಿಬಿಟಿಗೆ ಪುಶ್ ಮಾಡಲಾಗಿದ್ದು… Continue Reading →

Old Age Pension Rules:: ಪಿಂಚಣಿದಾರರಿಗೆ ಹೊಸ ವಷ೯ದ ಬಂಪರ್ ಕೊಡುಗೆ! ಪಿಂಚಣಿ ಏರಿಕೆಗೆ ಕ್ರಮ! ಕನಿಷ್ಟ ಪಿಂಚಣಿ 5000/- ಏರಿಕೆ! 

Old Age Pension Rules:: ಪಿಂಚಣಿದಾರರಿಗೆ ಹೊಸ ವಷ೯ದ ಬಂಪರ್ ಕೊಡುಗೆ! ಪಿಂಚಣಿ ಏರಿಕೆಗೆ ಕ್ರಮ! ಕನಿಷ್ಟ ಪಿಂಚಣಿ 5000/- ಏರಿಕೆ!  ಹೊಸ ವರ್ಷಕ್ಕೆ ಕೇಂದ್ರ ಸರ್ಕಾರವು 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಭರ್ಜರಿ ಕೊಡುಗೆಯನ್ನು ನೀಡಿದ್ದು, ಇದುವರೆಗೂ ನೀಡಲಾಗುತ್ತಿದ್ದ ಪಿಂಚಣಿಯನ್ನು ಹೆಚ್ಚಿಸಲಾಗುವುದು ಎಂದು ಆದೇಶ ನೀಡಿದೆ. ಹೌದು, ವಯೋ ವೃದ್ಧರಿಗೆ ನಿವೃತ್ತಿ ನಂತರ ಸಿಗುವ… Continue Reading →

Pilgrimage Travel Package Scheme:: ತೀಥ೯ಯಾತ್ರೆಗೆ ಸಕಾ೯ರ ಕೊಡುತ್ತೆ 17500/- ಸಬ್ಸಿಡಿ! ಹೊಸ ವಷ೯ಕ್ಕೆ ತೀಥ೯ಯಾತ್ರೆ ಕನಸನ್ನು ನನಸು ಮಾಡಿಕೊಳ್ಳಿ! 

Pilgrimage Travel Package Scheme:: ತೀಥ೯ಯಾತ್ರೆಗೆ ಸಕಾ೯ರ ಕೊಡುತ್ತೆ 17500/- ಸಬ್ಸಿಡಿ! ಹೊಸ ವಷ೯ಕ್ಕೆ ತೀಥ೯ಯಾತ್ರೆ ಕನಸನ್ನು ನನಸು ಮಾಡಿಕೊಳ್ಳಿ! ಧಾರ್ಮಿಕ ಕ್ಷೇತ್ರಗಳು ಹಾಗೂ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಮಾಡಬೇಕೆಂಬ ಆಸೆ ಹೊಂದಿರುವ ಯತ್ರಾಥಿ೯ಗಳಿಗೆ ರಾಜ ಸರ್ಕಾರ ಹೊಸ ವರ್ಷದ ಕೊಡುಗೆಯನ್ನು ನೀಡಿದ್ದು ಪ್ರವಾಸಿಗರಿಗಾಗಿ ಮೂರು ಹೊಸ ಪ್ಯಾಕೇಜ್ ಗಳನ್ನು ಘೋಷಿಸಿದೆ ಇದರ ಅನ್ವಯ ನೀವು ಹೆಸರಾಂತ… Continue Reading →

Gruhalaxmi scheme:: ಹೊಸ ವಷ೯ದಂದೇ ಗೃಹ ಲಕ್ಷ್ಮೀ ಹಣ ಜಮೆ! ಯಾರಿಗೆಲ್ಲಾ ಬಂದಿದೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! ಅನ್ನಭಾಗ್ಯ ಹಣ ಯಾವಾಗ ಬರುತ್ತೆ? 

Gruhalaxmi scheme:: ಹೊಸ ವಷ೯ದಂದೇ ಗೃಹ ಲಕ್ಷ್ಮೀ ಹಣ ಜಮೆ! ಯಾರಿಗೆಲ್ಲಾ ಬಂದಿದೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! ಅನ್ನಭಾಗ್ಯ ಹಣ ಯಾವಾಗ ಬರುತ್ತೆ? ಗೃಹಲಕ್ಷ್ಮೀ ಯೋಜನೆಯ 16ನೇ ಕಂತಿನ ಯಾವಾಗ ಜಮೆಯಾಗುತ್ತೆ ಅಂತ ಬಹಳಷ್ಟು ಫಲಾನುಭವಿಗಳು ಕೇಳುತ್ತಿದ್ದಾರೆ. ಕಳೆದ 15 ದಿನಗಳಿಂದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಹಣ ಜಮೆಯಾಗಲಿದೆ ಎನ್ನಲಾಗಿತ್ತು. ಆದರೆ ಈಗಾಗಲೇ ಡಿಸೆಂಬರ್… Continue Reading →

Horticulture Department Schemes:: ತೋಟಗಾರಿಕೆ ಇಲಾಖೆಯ ಹಲವು ಯೋಜನೆಗಳ ಸಂಪೂರ್ಣ ಮಾಹಿತಿ? ಸಬ್ಸಿಡಿ ಪಡೆಯುವುದು ಹೇಗೆ?

Horticulture Department Schemes:: ತೋಟಗಾರಿಕೆ ಇಲಾಖೆಯ ಹಲವು ಯೋಜನೆಗಳ ಸಂಪೂರ್ಣ ಮಾಹಿತಿ? ಸಬ್ಸಿಡಿ ಪಡೆಯುವುದು ಹೇಗೆ? ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತೆ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಲೇಖನವನ್ನು ಸಂಪೂರ್ಣವಾಗಿ ಓದಿ. 1. ಪಿಎಂ ಕೃಷಿ ಸಿಂಚಾಯ್ ಯೋಜನೆ(PMKSY) : ಈ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ತೋಟಗಾರಿಕಾ ಬೆಳೆಗಳಲ್ಲಿ… Continue Reading →

Crop Insurance:: 65000 ರೈತರಿಗೆ 48 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ! ವಿಮೆ ಮಾಡಿಸಲು ಕೊನೆಯ ದಿನಾಂಕ! 

Crop Insurance:: 65000 ರೈತರಿಗೆ 48 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ! ವಿಮೆ ಮಾಡಿಸಲು ಕೊನೆಯ ದಿನಾಂಕ!  ಹಿಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕಗಳನ್ನು ಚೆಕ್ ಮಾಡಿ ಕೂಡಲೇ ಬೆಳೆ ವಿಮೆ ಮಾಡಿಸಿ ಏಕೆಂದರೆ ಬಹಳಷ್ಟು ಬೆಳೆಗಳಿಗೆ ಡಿಸೆಂಬರ್ 31ರವರೆಗೆ ಮಾತ್ರ ನೊಂದಣಿ ಮಾಡಿಸಲು ಸಾಧ್ಯವಿದ್ದು ಆದ್ದರಿಂದ ನೀವು ಬೆಳೆದ ಬೆಳೆ… Continue Reading →

Gruhalaxmi Scheme:: ಗೃಹಲಕ್ಷ್ಮೀ 15 ನೇ ಕಂತಿನ ಹಣ ಬಂದಿಲ್ವಾ? ಹೀಗೆ ಮಾಡಿ ಹಣ ಬರುತ್ತೆ! 16 ನೇ ಕಂತಿನ ಹಣ ಯಾವಾಗ ಜಮೆ! ಲಕ್ಷ್ಷೀ ಹೆಬ್ಬಾಳ್ಕರ್ ಹೇಳಿಕೆ! 

Gruhalaxmi Scheme:: ಗೃಹಲಕ್ಷ್ಮೀ 15 ನೇ ಕಂತಿನ ಹಣ ಬಂದಿಲ್ವಾ? ಹೀಗೆ ಮಾಡಿ ಹಣ ಬರುತ್ತೆ! 16 ನೇ ಕಂತಿನ ಹಣ ಯಾವಾಗ ಜಮೆ! ಲಕ್ಷ್ಷೀ ಹೆಬ್ಬಾಳ್ಕರ್ ಹೇಳಿಕೆ! ಡಿಸೆಂಬರ್ 12ನೇ ತಾರೀಖಿನಿಂದ ಗೃಹಲಕ್ಷ್ಮೀ ಯೋಜನೆಯಡಿಯ 15ನೇ ಕಂತಿನ ಹಣವು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಜಮೆಯಾಗುತ್ತಿದೆ ಆದರೂ ಕೂಡ ಇನ್ನು ಹಲವು ಜನರು 14 ಮತ್ತು 15ನೇ… Continue Reading →

Gruhalaxmi scheme:: ಗೃಹ ಲಕ್ಷ್ಮೀ 16 ಕಂತಿನ ಹಣಕ್ಕೆ ಸಕಾ೯ರದಿಂದ 2 ಹೊಸ ರೂಲ್ಸ್! ಗೃಹ ಲಕ್ಷ್ಮೀ ಹಣವನ್ನು ಮಹಿಳೆಯರು ಏನು ಮಾಡುತ್ತಿದ್ದಾರೆ ನೋಡಿ! 

Gruhalaxmi scheme:: ಗೃಹ ಲಕ್ಷ್ಮೀ 16 ಕಂತಿನ ಹಣಕ್ಕೆ ಸಕಾ೯ರದಿಂದ 2 ಹೊಸ ರೂಲ್ಸ್! ಗೃಹ ಲಕ್ಷ್ಮೀ ಹಣವನ್ನು ಮಹಿಳೆಯರು ಏನು ಮಾಡುತ್ತಿದ್ದಾರೆ ನೋಡಿ! ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗಾಗಲೇ ಮನೆಯ ಒಡತಿಯರಿಗೆ 15ನೇ ಕಂತಿನ ಡಿಸೆಂಬರ್ 12ನೇ ತಾರೀಖಿನಿಂದ ಹಣ ಜಮೆಯಾಗುತ್ತಿದೆ. ಇನ್ನು 16 ನೇ ಕಂತಿನ ಹಣ ಯಾವಾಗ ಜಮೆಯಾಗುತ್ತೆ ಎಂದು ಕೇಳಲಾಗುತ್ತಿದ್ದು,… Continue Reading →

Annabhagya Scheme:: ಅನ್ನಭಾಗ್ಯದ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಂತಹವರಿಗೆ ಅನ್ನಭಾಗ್ಯ ಹಣ ಸಿಗಲ್ಲ!

Annabhagya Scheme:: ಅನ್ನಭಾಗ್ಯದ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಂತಹವರಿಗೆ ಅನ್ನಭಾಗ್ಯ ಹಣ ಸಿಗಲ್ಲ! ಬಿಪಿಎಲ್ ಕಾಡು ರದ್ದು ಪ್ರಕ್ರಿಯೆಯಿಂದಾಗಿ ಕಳೆದ 3-4 ತಿಂಗಳಿಂದ ಅನ್ನಭಾಗ್ಯದ ಹಣ ಯಾರಿಗೂ ಜಮೆಯಾಗಿಲ್ಲ. ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ 170/- ಗಳಂತೆ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕುಟುಂಬದ ಮುಖ್ಯಸ್ಥನ ಖಾತೆಗೆ ಹಣ ಜಮೆಯಾಗುತ್ತಿತ್ತು…. Continue Reading →

« Older posts

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED