Gruhalaxmi scheme:: 14 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರದ ಹೊಸ ರೂಲ್ಸ್! ಈ ಲಿಸ್ಟ್ ನಲ್ಲಿ ಹೆಸರಿಲ್ಲ ಅಂದ್ರೆ ಬರಲ್ಲ ಹಣ! ನಿಮ್ಮ ಹೆಸರು ಚೆಕ್ ಮಾಡ್ಕೊಳ್ಳೊದು ಹೇಗೆ? ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 13 ಕಂತುಗಳ ಹಣ ಈಗಾಗಲೇ ಮನೆ ಒಡತಿಯರ ಖಾತೆಗಳಿಗೆ ಜಮೆಯಾಗಿದೆ…. Continue Reading →
Rainfall report:: ರಾಜ್ಯದಲ್ಲಿ ಮತ್ತೇ ಮಳೆ ಅಬ್ಬರ! ಬೀದರ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಮಳೆ! ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗಿದ್ದರೂ ಕೂಡ ರಾಜ್ಯದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ನೆರೆ ಬಂದು ಬೆಳೆಹಾನಿಯಾಗಿದೆ. ಸಕಾ೯ರದ ಕಡೆಯಿಂದ ಬೆಳೆಹಾನಿ ಪರಿಹಾರವನ್ನು ಕೊಡಲಾಗುತ್ತಿದೆ. ಇನ್ನು ಈ ಚಳಿಗಾಲದಲ್ಲಿ ಹಿಂಗಾರು ಬಿತ್ತನೆ ಮಾಡಿರುವ ರೈತರಿಗೆ… Continue Reading →
Flood relief/compensation:: 1.47 ಕೋಟಿ ಬೆಳೆ ಹಾನಿ ಪರಿಹಾರ! ಎಸ್ ಎಸ್ ಮಲ್ಲಿಕಾರ್ಜುನ ಹೇಳಿಕೆ! ಕಳೆದ ವಷ೯ ರಾಜ್ಯದಲ್ಲಿ ಬರಗಾಲ ಉಂಟಾಗಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದ್ದರಿಂದ ರಾಜ್ಯ ಸಕಾ೯ರ ಹಾಗೂ ಕೇಂದ್ರ ಸಕಾ೯ರಗಳು ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿದ್ದವು. ಇದಕ್ಕೆ ಕಾರಣ ಮಾನ್ಸೂನ್ ಕೈಕೊಟ್ಟಿದ್ದು. ಆದರೆ ಈಗ ಅದೇ ಮಾನ್ಸೂನ್ ಮತ್ತೊಮ್ಮೆ ರೈತರಿಗೆ… Continue Reading →
Land revenue Act(Akrama sakrama):: ಅಕ್ರಮ ಸಕ್ರಮ ಎಂದರೇನು? ಯಾರು ಯೋಜನೆಗೆ ಅಹ೯ರು? ಹೇಗೆ ಸಕಾ೯ರಿ ಜಾಗ ಪಡೆಯಬಹುದು? ಇತ್ತೀಚಿಗೆ ಕರ್ನಾಟಕ ಸರ್ಕಾರವು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಬಡ ಜನರಿಗೆ ಸ್ವಂತ ಮನೆ ಅಥವಾ ಕೃಷಿ ಭೂಮಿ ನೀಡುತ್ತಿರುವುದನ್ನು ಮಾಧ್ಯಮಗಳಲ್ಲಿ ನೀವು ನೋಡಿರುತ್ತೀರಾ. ಆದರೆ ಕೆಲವರಿಗೆ ಅಕ್ರಮ ಸಕ್ರಮ ಎಂದರೇನು ಎಂಬುದರ ಬಗ್ಗೆ ಹೆಚ್ಚಿನ… Continue Reading →
Rain flood::15 ದಿನಗಳಲ್ಲಿ ಬೆಳೆ ಹಾನಿ ಪರಿಹಾರ!! ಬೆಳೆ ಹಾನಿ ಪರಿಹಾರ ಚೆಕ್ ಮಾಡುವುದು ಹೇಗೆ? ಮಾನ್ಸೂನ್ ವಾಯುಗುಣ ಹೊಂದಿರುವ ಭಾರತದ ಕೃಷಿಯು ಮಾನ್ಸೂನ್ ಜೊತೆಗಿನ ಜೂಜಾಟವಾಗಿದ್ದು ಯಾವಾಗ ಮಳೆ ಅತಿರೇಖವಾಗುತ್ತದೆಯೋ ಯಾವಾಗ ಕೈ ಕೊಡುತ್ತದೆಯೋ ಹೇಳಲಾಗುವುದಿಲ್ಲ. ಕಳೆದ ವರ್ಷ ಶತಮಾನಗಳ ಬರಗಾಲವನ್ನು ನೋಡಿದ್ದ ನಮ್ಮ ರಾಜ್ಯದ ರೈತರಿಗೆ ಈ ಬಾರಿ ನೆರೆಹಾವಳಿ(Rain flood) ಬಂದು… Continue Reading →
Gruhalaxmi scheme : ಗೃಹ ಲಕ್ಷ್ಮೀಯರಿಗೆ ಗುಡ್ ನ್ಯೂಸ್! 14 ನೇ ಕಂತಿನ ಗೃಹ ಲಕ್ಷ್ಮಿ ಹಣ ಜಮೆ! ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯದ ಗೃಹಲಕ್ಷ್ಮಿ ಯೋಜನೆ (Gruhalaxmi scheme) ಅಡಿಯಲ್ಲಿ ಈಗಾಗಲೇ 13 ಕಂತುಗಳ ಹಣ ಮನೆಯ ಯಜಮಾನಿಯ ಖಾತೆಗೆ ಜಮೆಯಾಗಿದ್ದು, ಗೃಹಲಕ್ಷ್ಮಿಯರು 14ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎಂಬ ಬಗ್ಗೆ ಕೇಳುತ್ತಿದ್ದಾರೆ…. Continue Reading →
Congress Guarantees:: ರಾಜ್ಯದ ಬೊಕ್ಕಸೆ ದುಡ್ಡು ನೋಡಿ, ಗ್ಯಾರಂಟಿಗಳನ್ನು ಅನುಮೋದಿಸಿ!! ರಾಜ್ಯವನ್ನ ದಿವಾಳಿ ಮಾಡಬೇಡಿ!! ಕಳೆದ ವಾರ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಪರಿಶೀಲಿಸುವುದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ, ಇದೀಗ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ರವರು ರಾಜ್ಯ ಸರ್ಕಾರದ… Continue Reading →
Shakti scheme:: ಫ್ರೀ ಬಸ್ ಗ್ಯಾರಂಟಿ ಮರು ಚಿಂತನೆ!! ಫ್ರೀ ಟಿಕೆಟ್ ಯೋಜನೆ ಬಂದ್ ಆಗುತ್ತಾ? ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು ಘೋಷಿಸಿದ್ದ 5 ಗ್ಯಾರಂಟಿಗಳನ್ನು ಗೆದ್ದ ನಂತರ ಜಾರಿ ಮಾಡಿತ್ತು ಅದರಲ್ಲಿ ಶಕ್ತಿ ಯೋಜನೆಯ ಕೂಡ ಒಂದು ಅಂದರೆ ಈ ಶಕ್ತಿ ಯೋಜನೆ (Shakti scheme)ಅಡಿಯಲ್ಲಿ ಕರ್ನಾಟಕ ರಾಜ್ಯದ ಮಹಿಳಾ ನಾಗರಿಕರಿಗೆ ಕರ್ನಾಟಕ ರಾಜ್ಯ… Continue Reading →
Gruhalaxmi 14 & 15th installment:: ದೀಪಾವಳಿ ಹಬ್ಬಕ್ಕೆ ಗೃಹ ಲಕ್ಷ್ಮೀಯರಿಗೆ ಬಂಪರ್ ಬೋನಸ್! ಸಕಾ೯ರದಿಂದ 4000 ರೂಪಾಯಿ ಜಮೆ! ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಡಗರ ತುಂಬಾ ಜೋರಾಗಿದ್ದು, ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಲು ಜನರಿಗೆ ಅನುಕೂಲವಾಗುವಂತೆ ಸರ್ಕಾರದ ವತಿಯಿಂದ 14 ಮತ್ತು 15ನೇ ಕಂತಿನ ಗೃಹ ಲಕ್ಷ್ಮೀ ಹಣ (Gruhalaxmi 14 & 15th… Continue Reading →
© 2025 VKgrowmore.com — Powered by WordPress
Theme by Anders Noren — Up ↑
.