Gruhalaxmi Scheme:: ಇಂತಹವರಿಗೆ ಎರಡು ಕಂತಿನ ಹಣ ಒಟ್ಟಿಗೆ 20 ತಾರೀಕಿನೊಳಗಾಗಿ ಸಿಗಲಿದೆ!! 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ!! ಡಿಸೆಂಬರ್ ಮೊದಲ ವಾರದಲ್ಲಿಯೇ ಗೃಹಲಕ್ಷ್ಮಿ 15 ನೇ ಕಂತಿನ ಹಣ ಜಮೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು ಆದರೆ ಇದುವರೆಗೂ ಯಾವುದೇ ಮನೆ ಒಡತಿಯರಿಗೆ 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ. ಹಾಗಾಗಿ ಮನೆಯ… Continue Reading →
Crop Insurance:: ಬೆಳೆಹಾನಿಯಾಗಿದ್ದರೂ ಪರಿಹಾರ ಸಿಕ್ಕಿಲ್ಲವೇ? ಮುಂದೇನು ಮಾಡಬೇಕು? ನನಗೆ 36000 ರೂ. ಪರಿಹಾರ ಬಂತು! ಇತ್ತೀಚೆಗೆ ರೈತರೊಬ್ಬರಿಗೆ 36000 ರೂ. ಗಳ ಬೆಳೆಹಾನಿ ಪರಿಹಾರ ಮೊತ್ತ ಜಮೆಯಾಗಿದೆ. ಆದರೆ ಆ ರೈತರ ಗ್ರಾಮದವರೆಲ್ಲರಿಗೂ 2 ತಿಂಗಳ ಮುಂಚೆಯೇ ಬೆಳೆ ಹಾನಿ ಪರಿಹಾರ ಮೊತ್ತವು ಜಮೆಯಾಗಿತ್ತು. ಇವರಿಗೆ ಮಾತ್ರ ಬೆಳೆ ಹಾನಿಯಾಗಿದ್ದರೂ ಕೂಡ ಪರಿಹಾರ ಜಮೆಯಾಗಿರಲಿಲ್ಲ…. Continue Reading →
Flood Relief Fund:: 7000 ರೈತರ ಖಾತೆಗೆ 156.14 ಕೋಟಿ ಪರಿಹಾರ!! ರೈತರಿಗೆ ಡಬಲ್ ಧಮಾಕಾ ಬೆಳೆ ವಿಮೆ ಪರಿಹಾರ ಹಾಗೂ ಬೆಳೆ ಹಾನಿ!! 156.14 ಕೋಟಿ ರೂಪಾಯಿ ಪರಿಹಾರ ಹಣ ಬಿಡುಗಡೆ! ರಾಜ್ಯದ ರೈತರಿಗೆ ನೆರೆಹಾವಳಿಯಿಂದ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಈಗಾಗಲೇ ಬೆಳೆ ಹಾನಿ ಪರಿಹಾರ… Continue Reading →
Bele Parihara:: ಬೆಳೆಹಾನಿ ಪರಿಹಾರ ಲಿಸ್ಚ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿ!ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ!! ರಾಜ್ಯದಲ್ಲಿ ಈ ವರ್ಷ ಅತಿವೃಷ್ಟಿ ಕಾರಣದಿಂದಾಗಿ ಬಹಳಷ್ಟು ರೈತರ ಜಮೀನುಗಳಲ್ಲಿ ಬೆಳೆ ಹಾನಿಯಾಗಿದ್ದು ಇದಕ್ಕೆ ರಾಜ್ಯ ಸರ್ಕಾರ ಆರ್ಥಿಕವಾಗಿ ರೈತರಿಗೆ ಸಹಾಯಕವಾಗುವಂತೆ ಬೆಳೆ ಹಾನಿ ಪರಿಹಾರ ಕೊಡಲು ಮುಂದಾಗಿದೆ. ರಾಜ್ಯದ ಒಟ್ಟು 38.58 ಲಕ್ಷ… Continue Reading →
Gruhalaxmi scheme:: 14 ಮತ್ತು 15 ನೇ ಕಂತಿನ ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ? ಗ್ಯಾರಂಟಿ ಯೋಜನೆ ಕ್ಯಾನ್ಸಲ್??? ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಅತ್ಯಂತ ಮುಖ್ಯ ಹಾಗೂ ತುಂಬಾ ಸುದ್ದಿಯಲ್ಲಿರುವ ಗ್ಯಾರಂಟಿ ಯೋಜನೆಯ ಎಂದರೆ ಅದು ಗೃಹಲಕ್ಷ್ಮಿ ಯೋಜನೆ. ಈ ಯೋಜನೆ ಅಡಿಯಲ್ಲಿ ಮನೆಯ ಒಡತಿಯರಿಗೆ ಪ್ರತಿ ತಿಂಗಳ 2000 ರೂ. ಗಳನ್ನು ಜಮೆ ಮಾಡಲಾಗುತ್ತಿದ್ದು… Continue Reading →
Flood relief Fund:: ಬೆಳೆ ಹಾನಿ ತಾತ್ಕಾಲಿಕ ಪರಿಹಾರ ಜಮೆ! ಈ ಕೆಲಸ ಮಾಡಿಲ್ಲ ಅಂದ್ರೆ ನಿಮಗೆ ಹಣ ಬರಲ್ಲ! ಈ ಲಿಸ್ಟ್ ಹೆಸರಿದೆಯಾ ಕೂಡಲೇ ಚೆಕ್ ಮಾಡಿ! ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ವಾಡಿಕೆ ಗಿಂತ ಹೆಚ್ಚಾಗಿ ಮಳೆಯಾದ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಬಂದು ಜಮೀನುಗಳಲ್ಲಿ ನೀರು ನಿಂತು ಸಾಕಷ್ಟು ರೈತರ… Continue Reading →
Flood Relief Fund:: ತೋಟಗಾರಿಕಾ ಬೆಳೆಗಳಿಗೆ 37300/- ಬೆಳೆ ಹಾನಿ ಪರಿಹಾರ ಮೊತ್ತ ಜಮೆ! ದಕ್ಷಿಣ ಕನ್ನಡ ಜಿಲ್ಲೆಗೆ 349 ಕೋಟಿ ಪರಿಹಾರ! 2024-25 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ತುಂಬಾ ಖುಷಿಯಲ್ಲಿದ್ದರೂ ಆದರೆ ವರುಣ ಮತ್ತೆ ಅವಕೃಪೆ ನೀಡಿದ್ದು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದ್ದ… Continue Reading →
Lakshmi Hebbalkar :: ಗೃಹಲಕ್ಷ್ಮಿ 15ನೇ ಕಂತು! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ!! ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ಬಡವರ್ಗದ ಜನರಲ್ಲಿ ಒಂದು ಕೋಲಹಲವನ್ನೇ ಸೃಷ್ಟಿಸಿತ್ತು ಆದರೆ ಇದೀಗ ಎಲ್ಲಾ ತಣ್ಣಗಾಗಿ ಮತ್ತೆ ಜನರಲ್ಲಿ ಆತಂಕ ಮರೆಯಾಗಿದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದತಿಯನ್ನು ಹಿಂತೆಗೆದುಕೊಂಡಿದ್ದು, ಇದರಿಂದ ಜನರು ನಿರಾಳರಾಗಿದ್ದಾರೆ. ಮುಖ್ಯವಾಗಿ ಈ ಬಿಪಿಎಲ್… Continue Reading →
Gruhalaxmi installment:: ಗೃಹಲಕ್ಷ್ಮಿ 15ನೇ ಕಂತಿನ ಹಣ ಯಾವಾಗ ಬರುತ್ತೆ? ಸಕಾ೯ರದ ಮುಂದಿನ ನಡೆ ಏನು? ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಜೋರಾಗಿದ್ದು, ಬಿಪಿಎಲ್ ಕಾರ್ಡ್ದಾರರು ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಗಳಿಂದಲೇ ಸರ್ಕಾರವು ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಮಾತನಾಡಿಕೊಳ್ಳುತ್ತಿದ್ದು, ಇದರಿಂದಾಗಿ ರಾಜ್ಯದ ಜನರಿಗೆ ಬಿಪಿಎಲ್… Continue Reading →
Flood relief fund:: 2100 ಕೋಟಿ ಬೆಳೆವಿಮೆ ಪರಿಹಾರ ಬಿಡುಗಡೆ! ಸಚಿವ ಚಲುವರಾಯಸ್ವಾಮಿ ಹೇಳಿಕೆ! 2024 ನೇ ಸಾಲಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸುವ ಕೃಷಿ ಮೇಳವು ಜಿಕೆವಿಕೆ ಆವರಣದಲ್ಲಿ ನಡೆದಿದ್ದು, ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿರವರು ಆಧುನಿಕ ತಂತ್ರಜ್ಞಾನ ಹೊಂದಿರುವ ಸಮಗ್ರ ಕೃಷಿ ಮಾಡುವುದು ರೈತರಿಗೆ ಲಾಭದಾಯಕವಾಗಿದೆ ಎಂದು ರೈತರಿಗೆ ಕಿವಿಮಾತು… Continue Reading →
© 2025 VKgrowmore.com — Powered by WordPress
Theme by Anders Noren — Up ↑
.