Agriculture News..!!!

Tag govt of kar

Scholarship:: ಸಕಾ೯ರದಿಂದ ಪಿಯುಸಿ ಮೆಟ್ರಿಕ್ ಪಾಸಾದ ವಿದ್ಯಾರ್ಥಿಗಳಿಗೆ 50 ಲಕ್ಷ ಸ್ಕಾಲರ್ಶಿಪ್! ಇನ್ನು ಹಲವು ಸ್ಕಾಲರ್ಶಿಪ್ ಮಾಹಿತಿ! ಕೂಡಲೇ ಅಜಿ೯ ಸಲ್ಲಿಸಿ

Scholarship:: ಸಕಾ೯ರದಿಂದ ಪಿಯುಸಿ  ಮೆಟ್ರಿಕ್ ಪಾಸಾದ ವಿದ್ಯಾರ್ಥಿಗಳಿಗೆ 50 ಲಕ್ಷ ಸ್ಕಾಲರ್ಶಿಪ್! ಇನ್ನು ಹಲವು ಸ್ಕಾಲರ್ಶಿಪ್ ಮಾಹಿತಿ! ಕೂಡಲೇ ಅಜಿ೯ ಸಲ್ಲಿಸಿ ಕನಾ೯ಟಕ ಸಕಾ೯ರವು ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಕಾಲರ್ಶಿಪ್ (Scholarship) ಯೋಜನೆಗಳನ್ನು ಜಾರಿಗೆ ತಂದಿದೆ. ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಗಳಿಗೆ ಈಗಾಗಲೇ ಅಜಿ೯ಗಳನ್ನು ಆಹ್ವಾನಿಸಲಾಗಿದೆ. ಹಾಗಾಗಿ ಯಾರೆಲ್ಲಾ ಮೆಟ್ರಿಕ್ ಪೂರ್ವ ಹಾಗೂ… Continue Reading →

Anugraha scheme::ಜಾನುವಾರು ಮರಣಕ್ಕೆ ಪರಿಹಾರ! ಅನುಗ್ರಹ ಯೋಜನೆ (Anugraha scheme)!!10,000 ರೂಪಾಯಿ ಪರಿಹಾರ!!

Anugraha scheme::ಜಾನುವಾರು ಮರಣಕ್ಕೆ ಪರಿಹಾರ! ಅನುಗ್ರಹ ಯೋಜನೆ (Anugraha scheme)!!10,000 ರೂಪಾಯಿ ಪರಿಹಾರ!! ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ಅನುಗ್ರಹ ಯೋಜನೆ (Anugraha scheme) ಅಡಿಯಲ್ಲಿ ಕುರಿಗಾಹಿಗಳಿಗೆ ಹಾಗೂ ಪಶು ಸಾಕಾಣಿಕೆ ಮಾಡುತ್ತಿರುವವರಿಗೆ ಆಥಿ೯ಕ ನಷ್ಟ ಉಂಟಾದಾಗ ಸಹಾಯ ನೀಡುವ ಯೋಜನೆಯಾಗಿದೆ. ಇದನ್ನು 2013 ರಲ್ಲಿಯೇ ಸಕಾ೯ರ ಜಾರಿಗೆ ತಂದಿದ್ದರೂ ಕೂಡ ಹಿಂದಿನ ಸಕಾ೯ರದ ನಿಲ೯ಕ್ಷ್ಯದಿಂದಾಗಿ… Continue Reading →

Ration card apply: ಹೊಸ ರೇಷನ್ ಕಾಡ್೯ ಗೆ ಅಜಿ೯ ಸಲ್ಲಿಸುವ ಸುಲಭ ವಿಧಾನ! ಕೂಡಲೇ ಅಜಿ೯ ಹಾಕಿ!!!

Ration card apply: ಹೊಸ ರೇಷನ್ ಕಾಡ್೯ ಗೆ ಅಜಿ೯ ಸಲ್ಲಿಸುವ ಸುಲಭ ವಿಧಾನ! ಕೂಡಲೇ ಅಜಿ೯ ಹಾಕಿ!!! ಪ್ರಸ್ತುತ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಬಗ್ಗೆ ನಾವು ಹಿಂದಿನ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ. ಐಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ರೇಷನ್… Continue Reading →

Rainfall report:: ರಾಜ್ಯದಲ್ಲಿ ಮತ್ತೇ ಮಳೆ ಅಬ್ಬರ! ಬೀದರ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಮಳೆ! 

Rainfall report:: ರಾಜ್ಯದಲ್ಲಿ ಮತ್ತೇ ಮಳೆ ಅಬ್ಬರ! ಬೀದರ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಮಳೆ!  ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗಿದ್ದರೂ ಕೂಡ ರಾಜ್ಯದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ನೆರೆ ಬಂದು ಬೆಳೆಹಾನಿಯಾಗಿದೆ. ಸಕಾ೯ರದ ಕಡೆಯಿಂದ ಬೆಳೆಹಾನಿ ಪರಿಹಾರವನ್ನು ಕೊಡಲಾಗುತ್ತಿದೆ. ಇನ್ನು ಈ ಚಳಿಗಾಲದಲ್ಲಿ ಹಿಂಗಾರು ಬಿತ್ತನೆ ಮಾಡಿರುವ ರೈತರಿಗೆ… Continue Reading →

Flood relief/compensation:: 1.47 ಕೋಟಿ ಬೆಳೆ ಹಾನಿ ಪರಿಹಾರ! ಎಸ್ ಎಸ್ ಮಲ್ಲಿಕಾರ್ಜುನ ಹೇಳಿಕೆ!

Flood relief/compensation:: 1.47 ಕೋಟಿ ಬೆಳೆ ಹಾನಿ ಪರಿಹಾರ! ಎಸ್ ಎಸ್ ಮಲ್ಲಿಕಾರ್ಜುನ ಹೇಳಿಕೆ! ಕಳೆದ ವಷ೯ ರಾಜ್ಯದಲ್ಲಿ ಬರಗಾಲ ಉಂಟಾಗಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದ್ದರಿಂದ ರಾಜ್ಯ ಸಕಾ೯ರ ಹಾಗೂ ಕೇಂದ್ರ ಸಕಾ೯ರಗಳು ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿದ್ದವು. ಇದಕ್ಕೆ ಕಾರಣ ಮಾನ್ಸೂನ್ ಕೈಕೊಟ್ಟಿದ್ದು. ಆದರೆ ಈಗ ಅದೇ ಮಾನ್ಸೂನ್ ಮತ್ತೊಮ್ಮೆ ರೈತರಿಗೆ… Continue Reading →

Land revenue Act(Akrama sakrama):: ಅಕ್ರಮ ಸಕ್ರಮ ಎಂದರೇನು? ಯಾರು ಯೋಜನೆಗೆ ಅಹ೯ರು? ಹೇಗೆ ಸಕಾ೯ರಿ ಜಾಗ ಪಡೆಯಬಹುದು? 

Land revenue Act(Akrama sakrama):: ಅಕ್ರಮ ಸಕ್ರಮ ಎಂದರೇನು? ಯಾರು ಯೋಜನೆಗೆ ಅಹ೯ರು? ಹೇಗೆ ಸಕಾ೯ರಿ ಜಾಗ ಪಡೆಯಬಹುದು?  ಇತ್ತೀಚಿಗೆ ಕರ್ನಾಟಕ ಸರ್ಕಾರವು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಬಡ ಜನರಿಗೆ ಸ್ವಂತ ಮನೆ ಅಥವಾ ಕೃಷಿ ಭೂಮಿ ನೀಡುತ್ತಿರುವುದನ್ನು ಮಾಧ್ಯಮಗಳಲ್ಲಿ ನೀವು ನೋಡಿರುತ್ತೀರಾ. ಆದರೆ ಕೆಲವರಿಗೆ ಅಕ್ರಮ ಸಕ್ರಮ ಎಂದರೇನು ಎಂಬುದರ ಬಗ್ಗೆ ಹೆಚ್ಚಿನ… Continue Reading →

Rain flood::15 ದಿನಗಳಲ್ಲಿ ಬೆಳೆ ಹಾನಿ ಪರಿಹಾರ!! ಬೆಳೆ ಹಾನಿ ಪರಿಹಾರ ಚೆಕ್ ಮಾಡುವುದು ಹೇಗೆ?

Rain flood::15 ದಿನಗಳಲ್ಲಿ ಬೆಳೆ ಹಾನಿ ಪರಿಹಾರ!! ಬೆಳೆ ಹಾನಿ ಪರಿಹಾರ ಚೆಕ್ ಮಾಡುವುದು ಹೇಗೆ? ಮಾನ್ಸೂನ್ ವಾಯುಗುಣ ಹೊಂದಿರುವ ಭಾರತದ ಕೃಷಿಯು ಮಾನ್ಸೂನ್ ಜೊತೆಗಿನ ಜೂಜಾಟವಾಗಿದ್ದು ಯಾವಾಗ ಮಳೆ ಅತಿರೇಖವಾಗುತ್ತದೆಯೋ ಯಾವಾಗ ಕೈ ಕೊಡುತ್ತದೆಯೋ ಹೇಳಲಾಗುವುದಿಲ್ಲ. ಕಳೆದ ವರ್ಷ ಶತಮಾನಗಳ ಬರಗಾಲವನ್ನು ನೋಡಿದ್ದ ನಮ್ಮ ರಾಜ್ಯದ ರೈತರಿಗೆ ಈ ಬಾರಿ ನೆರೆಹಾವಳಿ(Rain flood) ಬಂದು… Continue Reading →

Gruhalaxmi scheme : ಗೃಹ ಲಕ್ಷ್ಮೀಯರಿಗೆ ಗುಡ್ ನ್ಯೂಸ್! 14 ನೇ ಕಂತಿನ ಗೃಹ ಲಕ್ಷ್ಮಿ ಹಣ ಜಮೆ!

Gruhalaxmi scheme : ಗೃಹ ಲಕ್ಷ್ಮೀಯರಿಗೆ ಗುಡ್ ನ್ಯೂಸ್! 14 ನೇ ಕಂತಿನ ಗೃಹ ಲಕ್ಷ್ಮಿ ಹಣ ಜಮೆ! ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯದ ಗೃಹಲಕ್ಷ್ಮಿ ಯೋಜನೆ (Gruhalaxmi scheme) ಅಡಿಯಲ್ಲಿ ಈಗಾಗಲೇ 13 ಕಂತುಗಳ ಹಣ ಮನೆಯ ಯಜಮಾನಿಯ ಖಾತೆಗೆ ಜಮೆಯಾಗಿದ್ದು, ಗೃಹಲಕ್ಷ್ಮಿಯರು 14ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎಂಬ ಬಗ್ಗೆ ಕೇಳುತ್ತಿದ್ದಾರೆ…. Continue Reading →

 Congress Guarantees:: ರಾಜ್ಯದ ಬೊಕ್ಕಸೆ ದುಡ್ಡು ನೋಡಿ, ಗ್ಯಾರಂಟಿಗಳನ್ನು ಅನುಮೋದಿಸಿ!! ರಾಜ್ಯವನ್ನ ದಿವಾಳಿ ಮಾಡಬೇಡಿ!!

Congress Guarantees:: ರಾಜ್ಯದ ಬೊಕ್ಕಸೆ ದುಡ್ಡು ನೋಡಿ, ಗ್ಯಾರಂಟಿಗಳನ್ನು ಅನುಮೋದಿಸಿ!! ರಾಜ್ಯವನ್ನ ದಿವಾಳಿ ಮಾಡಬೇಡಿ!! ಕಳೆದ ವಾರ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಪರಿಶೀಲಿಸುವುದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ, ಇದೀಗ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ರವರು ರಾಜ್ಯ ಸರ್ಕಾರದ… Continue Reading →

New Ration card 2024 ::ಹೊಸ ರೇಷನ್ ಕಾಡ್೯ ಪಡೆಯಲು ಅಜಿ೯ ಆಹ್ವಾನ! ಎಪಿಎಲ್ ಹಾಗೂ ಬಿಪಿಎಲ್ ಕಾಡ್೯ ಪಡೆಯಲು ಕೂಡಲೇ ಅಜಿ೯ ಹಾಕಿ!

New Ration card 2024 ::ಹೊಸ ರೇಷನ್ ಕಾಡ್೯ ಪಡೆಯಲು ಅಜಿ೯ ಆಹ್ವಾನ! ಎಪಿಎಲ್ ಹಾಗೂ ಬಿಪಿಎಲ್ ಕಾಡ್೯ ಪಡೆಯಲು ಕೂಡಲೇ ಅಜಿ೯ ಹಾಕಿ! ರೇಷನ್ ಕಾರ್ಡ್ ಹೊಂದಿದೆ ಇರುವ ರಾಜ್ಯದ ಜನರಿಗೆ ಆಹಾರ ಇಲಾಖೆ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಕಳೆದ ಐದು ದಿನಗಳಿಂದ ಹೊಸದಾಗಿ ರೇಷನ್ ಕಾರ್ಡ್ ಅಪ್ಲೈ ಮಾಡಲು ಲಿಂಕ್ ಓಪನ್… Continue Reading →

« Older posts Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED