Agriculture News..!!!

Tag govt of kar

Gruhalaxmi scheme:: 14 ಮತ್ತು 15 ನೇ ಕಂತಿನ ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ? ಗ್ಯಾರಂಟಿ ಯೋಜನೆ ಕ್ಯಾನ್ಸಲ್???

Gruhalaxmi scheme:: 14 ಮತ್ತು 15 ನೇ ಕಂತಿನ ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ? ಗ್ಯಾರಂಟಿ ಯೋಜನೆ ಕ್ಯಾನ್ಸಲ್??? ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಅತ್ಯಂತ ಮುಖ್ಯ ಹಾಗೂ ತುಂಬಾ ಸುದ್ದಿಯಲ್ಲಿರುವ ಗ್ಯಾರಂಟಿ ಯೋಜನೆಯ ಎಂದರೆ ಅದು ಗೃಹಲಕ್ಷ್ಮಿ ಯೋಜನೆ. ಈ ಯೋಜನೆ ಅಡಿಯಲ್ಲಿ ಮನೆಯ ಒಡತಿಯರಿಗೆ ಪ್ರತಿ ತಿಂಗಳ 2000 ರೂ. ಗಳನ್ನು ಜಮೆ ಮಾಡಲಾಗುತ್ತಿದ್ದು… Continue Reading →

Flood relief Fund:: ಬೆಳೆ ಹಾನಿ ತಾತ್ಕಾಲಿಕ ಪರಿಹಾರ ಜಮೆ! ಈ ಕೆಲಸ ಮಾಡಿಲ್ಲ ಅಂದ್ರೆ ನಿಮಗೆ ಹಣ ಬರಲ್ಲ! ಈ ಲಿಸ್ಟ್ ಹೆಸರಿದೆಯಾ ಕೂಡಲೇ ಚೆಕ್ ಮಾಡಿ!

Flood relief Fund:: ಬೆಳೆ ಹಾನಿ ತಾತ್ಕಾಲಿಕ ಪರಿಹಾರ ಜಮೆ! ಈ ಕೆಲಸ ಮಾಡಿಲ್ಲ ಅಂದ್ರೆ ನಿಮಗೆ ಹಣ ಬರಲ್ಲ! ಈ ಲಿಸ್ಟ್ ಹೆಸರಿದೆಯಾ ಕೂಡಲೇ ಚೆಕ್ ಮಾಡಿ! ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ವಾಡಿಕೆ ಗಿಂತ ಹೆಚ್ಚಾಗಿ ಮಳೆಯಾದ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಬಂದು ಜಮೀನುಗಳಲ್ಲಿ ನೀರು ನಿಂತು ಸಾಕಷ್ಟು ರೈತರ… Continue Reading →

Flood Relief Fund:: ತೋಟಗಾರಿಕಾ ಬೆಳೆಗಳಿಗೆ 37300/- ಬೆಳೆ ಹಾನಿ ಪರಿಹಾರ ಮೊತ್ತ ಜಮೆ! ದಕ್ಷಿಣ ಕನ್ನಡ ಜಿಲ್ಲೆಗೆ 349 ಕೋಟಿ ಪರಿಹಾರ! 

Flood Relief Fund:: ತೋಟಗಾರಿಕಾ ಬೆಳೆಗಳಿಗೆ 37300/- ಬೆಳೆ ಹಾನಿ ಪರಿಹಾರ ಮೊತ್ತ ಜಮೆ! ದಕ್ಷಿಣ ಕನ್ನಡ ಜಿಲ್ಲೆಗೆ 349 ಕೋಟಿ ಪರಿಹಾರ! 2024-25 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ತುಂಬಾ ಖುಷಿಯಲ್ಲಿದ್ದರೂ ಆದರೆ ವರುಣ ಮತ್ತೆ ಅವಕೃಪೆ ನೀಡಿದ್ದು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದ್ದ… Continue Reading →

PM Kisan Samman Nidhi Yojane::ಪಿಎಂ ಕಿಸಾನ್ 19 ನೇ ಕಂತಿನ ಹಣ ಯಾವಾಗ ಬರುತ್ತೆ? ಸ್ಟೇಟಸ್ ಚೆಕ್ ಮಾಡೋದು ಹೇಗೆ?

PM Kisan Samman Nidhi Yojane::ಪಿಎಂ ಕಿಸಾನ್ 19 ನೇ ಕಂತಿನ ಹಣ ಯಾವಾಗ ಬರುತ್ತೆ? ಸ್ಟೇಟಸ್ ಚೆಕ್ ಮಾಡೋದು ಹೇಗೆ? ದೇಶದ ಎಲ್ಲಾ ರೈತರ ಆರ್ಥಿಕ ಸಂಕಷ್ಟಕ್ಕೆ ಸಹಾಯಕವಾಗುವಂತೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 6,000ಗಳನ್ನು ಮೂರು ಕಂತುಗಳಲ್ಲಿ ತಲಾ ಎರಡು… Continue Reading →

BPL Ration Reapply :: ಬಿಪಿಎಲ್ ಮರುತಿದ್ದುಪಡಿ ಪ್ರಕ್ರಿಯೆ ಆರಂಭ! ಹೊಸ ರೇಷನ್ ಕಾಡ್೯ ಅಜಿ೯ ಸಧ್ಯಕ್ಕೆ ಇಲ್ಲ!

BPL Ration Reapply :: ಬಿಪಿಎಲ್ ಮರುತಿದ್ದುಪಡಿ ಪ್ರಕ್ರಿಯೆ ಆರಂಭ! ಹೊಸ ರೇಷನ್ ಕಾಡ್೯ ಅಜಿ೯ ಸಧ್ಯಕ್ಕೆ ಇಲ್ಲ! ರಾಜ್ಯದಲ್ಲಿ ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದು ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆ ಕೊನೆಗೂ ಅಂತ್ಯಕಂಡಿದ್ದು, ಬಡ ಜನರ ಆಕ್ರೋಶಕ್ಕೆ ತುತ್ತಾದ ಸರ್ಕಾರವು ತನ್ನ ಆದೇಶವನ್ನು ಹಿಂಪಡೆದುಕೊಂಡು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವುದನ್ನು ಎರಡು ದಿನಗಳ ಮುಂಚೆಯೇ ನಿಲ್ಲಿಸಿತ್ತು…. Continue Reading →

PM Awas yojane:: ಸ್ವಂತ ಮನೆ ಹೊಂದುವ ಕನಸು ಈಗ ನನಸು! ಸಕಾ೯ರದಿಂದ ಪಿಎಂ ಆವಾಸ್ ಯೋಜನೆಗೆ ಅಜಿ೯ ಆಹ್ವಾನ!

PM Awas yojane:: ಸ್ವಂತ ಮನೆ ಹೊಂದುವ ಕನಸು ಈಗ ನನಸು! ಸಕಾ೯ರದಿಂದ ಪಿಎಂ ಆವಾಸ್ ಯೋಜನೆಗೆ ಅಜಿ೯ ಆಹ್ವಾನ! ಕೇಂದ್ರ ಸರ್ಕಾರದ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಪಕ್ಕ ಮನೆ ಹೊಂದಿಲ್ಲದ ನಿರಾಶ್ರಿತರಿಗೆ ಸರ್ಕಾರದ ಕಡೆಯಿಂದ ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡುವ ಯೋಜನೆ ಮತ್ತೆ ಆರಂಭವಾಗಿದ್ದು, ನಿಮ್ಮಲ್ಲಿ ಯಾರಿಗೆಲ್ಲ ಸ್ವಂತ ಮನೆ ಇಲ್ಲವೋ ಅಂಥವರು… Continue Reading →

Free Adhar card update:: ಉಚಿತ ಆಧಾರ್ ಕಾರ್ಡ್ ಅಪ್ಡೇಟ್ ಗೆ ಡಿಸೆಂಬರ್ 14 ರವರೆಗೆ ಅವಕಾಶ! ಮಾಡಿಸದಿದ್ದರೆ ನೀವು ಶುಲ್ಕವನ್ನು ಕಟ್ಟಬೇಕಾಗುತ್ತದೆ!!

Free Adhar card update:: ಉಚಿತ ಆಧಾರ್ ಕಾರ್ಡ್ ಅಪ್ಡೇಟ್ ಗೆ ಡಿಸೆಂಬರ್ 14 ರವರೆಗೆ ಅವಕಾಶ! ಮಾಡಿಸದಿದ್ದರೆ ನೀವು ಶುಲ್ಕವನ್ನು ಕಟ್ಟಬೇಕಾಗುತ್ತದೆ!! ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಪ್ರತಿಯೊಂದು ಯೋಜನೆಗೆ ಅರ್ಹರಾಗಬೇಕಾದರೆ ಮುಖ್ಯವಾಗಿ ಆಧಾರ್ ಕಾರ್ಡ್ ಹೊಂದಿರಲೇಬೇಕು ಯಾವುದೇ ಯೋಜನೆಯ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಭಾರತೀಯ ನಾಗರಿಕತ್ವಕ್ಕೆ… Continue Reading →

Lakshmi Hebbalkar :: ಗೃಹಲಕ್ಷ್ಮಿ 15ನೇ ಕಂತು! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ!!

Lakshmi Hebbalkar :: ಗೃಹಲಕ್ಷ್ಮಿ 15ನೇ ಕಂತು! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ!! ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ಬಡವರ್ಗದ ಜನರಲ್ಲಿ ಒಂದು ಕೋಲಹಲವನ್ನೇ ಸೃಷ್ಟಿಸಿತ್ತು ಆದರೆ ಇದೀಗ ಎಲ್ಲಾ ತಣ್ಣಗಾಗಿ ಮತ್ತೆ ಜನರಲ್ಲಿ ಆತಂಕ ಮರೆಯಾಗಿದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದತಿಯನ್ನು ಹಿಂತೆಗೆದುಕೊಂಡಿದ್ದು, ಇದರಿಂದ ಜನರು ನಿರಾಳರಾಗಿದ್ದಾರೆ. ಮುಖ್ಯವಾಗಿ ಈ ಬಿಪಿಎಲ್… Continue Reading →

BPL Card Good News ::ಬಿಪಿಎಲ್ ಕಾಡ್೯ದಾರರಿಗೆ ಸಿಹಿ ಸುದ್ದಿ! ಕಾಡ್೯ ರದ್ದು ಮಾಡಲ್ಲ! ಅನ್ನಭಾಗ್ಯ ಹಣ ಕೂಡಲೇ ಜಮೆ! 

BPL Card Good News ::ಬಿಪಿಎಲ್ ಕಾಡ್೯ದಾರರಿಗೆ ಸಿಹಿ ಸುದ್ದಿ! ಕಾಡ್೯ ರದ್ದು ಮಾಡಲ್ಲ! ಅನ್ನಭಾಗ್ಯ ಹಣ ಕೂಡಲೇ ಜಮೆ! ರಾಜ್ಯದ ಬಡಜನರಿಗೆ ತಲೆ ನೋವಾಗಿದೆ ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆ ಇದೀಗ ಸಂಪೂರ್ಣವಾಗಿ ನಿಂತಿದ್ದು ಬಡ ಜನರಿಗೆ ದೊಡ್ಡ ಸಿಹಿ ಸುದ್ದಿಯನ್ನು ನೀಡಿದೆ. ಸರ್ಕಾರ ನಿಯಮನುಸಾರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಕೂಡ ಅದರಲ್ಲಿ… Continue Reading →

PM Kisan New Update :: ಈ ಕೆಲಸ ಮಾಡದಿದ್ದರೆ ನಿಮಗೆ ಕಿಸಾನ್ ಸಮ್ಮಾನ್ ನಿಧಿ ಹಣ ಬರಲ್ಲ! ಇಲಾಖೆಯಿಂದ ಹೊಸ ಅಪ್ಡೇಟ್! 

PM Kisan New Update :: ಈ ಕೆಲಸ ಮಾಡದಿದ್ದರೆ ನಿಮಗೆ ಕಿಸಾನ್ ಸಮ್ಮಾನ್ ನಿಧಿ ಹಣ ಬರಲ್ಲ! ಇಲಾಖೆಯಿಂದ ಹೊಸ ಅಪ್ಡೇಟ್!  ಸರ್ಕಾರದ ಕಡೆಯಿಂದ ರೈತರಿಗೆ ಹಲವಾರು ಯೋಜನೆಗಳು ಜಾರಿಗೆ ಬಂದಿದ್ದು ಅದರಲ್ಲಿ ಪ್ರಮುಖವಾಗಿ ಪಿ ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಈ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕವಾಗಿ 6,000ಗಳನ್ನು 3 ಕಂತುಗಳಾಗಿ… Continue Reading →

« Older posts Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED