Agriculture News..!!!

Tag crop insurance amount credicted list

Crop Insurance schemes extended::ಹೊಸ ವಷ೯ಕ್ಕೆ ರೈತರಿಗೆ ಕೇಂದ್ರ ಸಕಾ೯ರದಿಂದ 6,475 ಕೋಟಿ ರೂ. ಗಳ ಭಜ೯ರಿ ಕೊಡುಗೆ! ರಸಗೊಬ್ಬರ ಪ್ಯಾಕೇಜ್, ಬೆಳೆ ವಿಮೆ ಮತ್ತೇ 1 ವಷ೯ ವಿಸ್ತರಣೆ!

Crop Insurance schemes extended::ಹೊಸ ವಷ೯ಕ್ಕೆ ರೈತರಿಗೆ ಕೇಂದ್ರ ಸಕಾ೯ರದಿಂದ 6,475 ಕೋಟಿ ರೂ. ಗಳ ಭಜ೯ರಿ ಕೊಡುಗೆ! ರಸಗೊಬ್ಬರ ಪ್ಯಾಕೇಜ್, ಬೆಳೆ ವಿಮೆ ಮತ್ತೇ 1 ವಷ೯ ವಿಸ್ತರಣೆ! ಕೇಂದ್ರ ಸರ್ಕಾರವು ಹೊಸ ವರ್ಷಕ್ಕೆ ದೇಶದ ರೈತರಿಗೆ ಭರ್ಜರಿ ಕೊಡುಗೆಗಳನ್ನು ನೀಡಿದ್ದು, ದೇಶದಲ್ಲಿ ಜಾರಿ ಇರುವ ಎರಡು ಕೃಷಿ ವಿಮೆ ಯೋಜನೆಗಳ ಅವಧಿಯನ್ನು ಮತ್ತೊಂದು… Continue Reading →

Crop Insurance:: 65000 ರೈತರಿಗೆ 48 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ! ವಿಮೆ ಮಾಡಿಸಲು ಕೊನೆಯ ದಿನಾಂಕ! 

Crop Insurance:: 65000 ರೈತರಿಗೆ 48 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ! ವಿಮೆ ಮಾಡಿಸಲು ಕೊನೆಯ ದಿನಾಂಕ!  ಹಿಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕಗಳನ್ನು ಚೆಕ್ ಮಾಡಿ ಕೂಡಲೇ ಬೆಳೆ ವಿಮೆ ಮಾಡಿಸಿ ಏಕೆಂದರೆ ಬಹಳಷ್ಟು ಬೆಳೆಗಳಿಗೆ ಡಿಸೆಂಬರ್ 31ರವರೆಗೆ ಮಾತ್ರ ನೊಂದಣಿ ಮಾಡಿಸಲು ಸಾಧ್ಯವಿದ್ದು ಆದ್ದರಿಂದ ನೀವು ಬೆಳೆದ ಬೆಳೆ… Continue Reading →

Parihara :: ರೈತರು ಅನುಸರಿಸಬೇಕಾದ ನಿಯಮಗಳೇನು? 10% ರೈತರಿಗೆ ಮಾತ್ರ ಪರಿಹಾರ ಏಕೆ? 

Parihara :: ರೈತರು ಅನುಸರಿಸಬೇಕಾದ ನಿಯಮಗಳೇನು? 10% ರೈತರಿಗೆ ಮಾತ್ರ ಪರಿಹಾರ ಏಕೆ? ಫಸಲ್ ಭೀಮಾ ಯೋಜನೆ ಅಡಿಯಲ್ಲಿ ನೀವು ಇನ್ಶೂರೆನ್ಸ್ ಮಾಡಿಸಿದಲ್ಲಿ ಇನ್ಸೂರೆನ್ಸ್ ಕ್ಲೇ ಮಾಡಲು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಲೇಖನವನ್ನು ಸಂಪೂರ್ಣವಾಗಿ ಓದಿ. ಕನಾ೯ಟಕದ ಬೆಳೆ ವಿಮೆ ಕಂಪನಿ ಯಾವುದು? ಕರ್ನಾಟಕದಲ್ಲಿ ಫಸಲ್ ಭೀಮಾ… Continue Reading →

PM Kisan Samman Nidhi Scheme:: ಈ ಲಿಸ್ಟ್ ನಲ್ಲಿ ಹೆಸರಿರುವವರಿಗೆ 2025 ರ ಫೆಬ್ರವರಿ ತಿಂಗಳಲ್ಲಿ 19 ನೇ ಕಂತಿನ 2000!! 9.5 ಕೋಟಿ ರೈತರಿಗೆ 28,000 ಕೋಟಿ ರೂ!!

PM Kisan Samman Nidhi Scheme:: ಈ ಲಿಸ್ಟ್ ನಲ್ಲಿ ಹೆಸರಿರುವವರಿಗೆ 2025 ರ ಫೆಬ್ರವರಿ ತಿಂಗಳಲ್ಲಿ 19 ನೇ ಕಂತಿನ 2000!! 9.5 ಕೋಟಿ ರೈತರಿಗೆ 28,000 ಕೋಟಿ ರೂ!! ಪಿಎಂ ಕಿಸಾನ್ 19 ನೇ ಕಂತಿನ ಹಣ ಯಾವಾಗ ಜಮೆ! ಈ ಲಿಸ್ಟ್ ನಲ್ಲಿ ಹೆಸರಿಲ್ಲ ಅಂದರೆ ಹಣ ಬರಲ್ಲ! ಕೂಡಲೇ ಈ… Continue Reading →

PM Kisan ::ಪಿಎಂ ಕಿಸಾನ್ ಅನಹ೯ರಿಗೆ ಸಿಗಲ್ಲ ಹಣ! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿಕೊಳ್ಳಿ!

PM Kisan ::ಪಿಎಂ ಕಿಸಾನ್ ಅನಹ೯ರಿಗೆ ಸಿಗಲ್ಲ ಹಣ! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿಕೊಳ್ಳಿ!  ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಾಂತರ ರೈತರು ಸರ್ಕಾರದಿಂದ ವಾರ್ಷಿಕವಾಗಿ 6,000 ರೂ. ಗಳನ್ನು 3 ಕಂತುಗಳಲ್ಲಿ 2000 ರೂ ಗಳಂತೆ… Continue Reading →

18th PM Kisan :: ಪಿ.ಎಂ ಕಿಸಾನ್ ಹಣ ಯಾಕೆ ಬಂದಿಲ್ಲ? ಪಿ.ಎಂ ಕಿಸಾನ್ ಹಣ ಅಕ್ಟೋಬರ್ 5 ರಂದು ಜಮಾ!!

18th PM Kisan :: ಪಿ.ಎಂ ಕಿಸಾನ್ ಹಣ ಯಾಕೆ ಬಂದಿಲ್ಲ? ಪಿ.ಎಂ ಕಿಸಾನ್ ಹಣ ಅಕ್ಟೋಬರ್ 5 ರಂದು ಜಮಾ!! ಈಗಾಗಲೇ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ 18ನೇ ಕಂತಿನ ಹಣ ಜಮಾ ಆಗಿದ್ದು, ರೈತರು ಖುಷಿಯಲ್ಲಿದ್ದಾರೆ. ಆದರೆ ಹಲವಾರು ರೈತರಿಗೆ ಈ ಯೋಜನೆಯ ಹಣ ಬಂದಿಲ್ಲ. ಅಂತಹ ರೈತರು ಚಿಂತೆಗೊಳಗಾಗಿದ್ದು, ಪಿಎಂ… Continue Reading →

ಕೃಷಿ ವಿಜ್ಞಾನಿಗಳ ಪ್ರಕಾರ  :: ಅಡಿಕೆ ತೋಟಗಳಲ್ಲಿ ಉಳುಮೆ  ಮಾಡಬೇಕೆ ಅಥವಾ ಬೇಡವೇ? 

ವಿಜ್ಞಾನಿಗಳ ಪ್ರಕಾರ  :: ಅಡಿಕೆ ತೋಟಗಳಲ್ಲಿ ಉಳುಮೆ  ಮಾಡಬೇಕೆ ಅಥವಾ ಬೇಡವೇ? ತೋಟಗಳಲ್ಲಿ  ಉಳುಮೆ ಮಾಡುವುದರಿಂದ ಆಗುವ ಉಪಯೋಗಗಳೇನು?  ಉಳುಮೆ ಮಾಡದಿದ್ದರೆ ಆಗುವ ತೊಂದರೆ ಅಥವಾ ಉಪಯೋಗಗಳೇನು?  ಹೀಗೆ ರೈತರಲ್ಲಿ ಹಲವು ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಇಲ್ಲಿದೆ….. ಉಳುಮೆ ಮಾಡುವುದು ಜಮೀನಿನ  ಬೇಸಾಯ ಕ್ರಮಗಳ ಮೇಲೆ ಹಾಗೂ ಮಣ್ಣಿನ ಗುಣ ಧರ್ಮಗಳ ಮೇಲೆ   ನಿಂತಿರುತ್ತದೆ. ಹಾಗೂ… Continue Reading →

ಮಾರುಕಟ್ಟೆಯಲ್ಲಿ ಪೊಟ್ಯಾಷ್ ಗೊಬ್ಬರ ಸಿಗುತ್ತಿಲ್ಲ ಅತಿ ಸುಲಭವಾಗಿ  ನೀವೇ ಪೊಟ್ಯಾಷ್ ಗೊಬ್ಬರವನ್ನು ತಯಾರಿಸಿ!!!

ಮಾರುಕಟ್ಟೆಯಲ್ಲಿ ಪೊಟ್ಯಾಷ್ ಗೊಬ್ಬರ ಸಿಗುತ್ತಿಲ್ಲ ಅತಿ ಸುಲಭವಾಗಿ  ನೀವೇ ಪೊಟ್ಯಾಷ್ ಗೊಬ್ಬರವನ್ನು ತಯಾರಿಸಿ!!! ಸಾವಯವ ಪೊಟ್ಯಾಶ್* ತಯಾರಿಸಲು ನಮಗೆ ಬೇಕಾಗುವ ಸಾಮಗ್ರಿಗಳು:* -ಬೂದಿ -ದೇಸಿ ಹಸುವಿನ ಗಂಜಲ -200 ಲೀಟರ್ ಬ್ಯಾರೆಲ್ *ತಯಾರಿಕೆ ಪ್ರಕ್ರಿಯೆ* 1) ಒಂದು 200 ಲೀಟರ್ ಬ್ಯಾರೆಲ್ ತೆಗೆದುಕೊಂಡು ಅದರ ಮುಕ್ಕಾಲು ಭಾಗದಷ್ಟು ಬೂದಿಯನ್ನು ತುಂಬಬೇಕು 2) ನಂತರ ಡ್ರಮ್ಮಿಂಗ್ ಗಂಜಲವನ್ನು… Continue Reading →

ವಿಜ್ಞಾನಿಗಳ ಪ್ರಕಾರ :: ಅಡಿಕೆ ತೋಟಗಳಲ್ಲಿ ನೀರು ನಿಲ್ಲುತ್ತಿದೆಯೇ?   ಬಸಿಗಾಲುವೆಗಳನ್ನು ನಿರ್ಮಿಸಿ ಹೇಗೆ?

ವಿಜ್ಞಾನಿಗಳ ಪ್ರಕಾರ :: ಅಡಿಕೆ ತೋಟಗಳಲ್ಲಿ ನೀರು ನಿಲ್ಲುತ್ತಿದೆಯೇ?   ಬಸಿಗಾಲುವೆಗಳನ್ನು ನಿರ್ಮಿಸಿ ಹೇಗೆ? ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆ ಹೆಚ್ಚಾದಾಗ   ಅಡಿಕೆ ಮರದ ತೋಟಗಳಲ್ಲಿ  ನೀರು ನಿಲ್ಲುತ್ತದೆ.  ಹೀಗೆ ಅಗತ್ಯಕ್ಕಿಂತ ಹೆಚ್ಚಾದ ನೀರು  ಸಂಗ್ರಹವಾಗುವುದರಿಂದ ಅಡಿಕೆ ಮರಗಳು  ಹಳದಿ ಬಣ್ಣಕ್ಕೆ ತಿರುಗುತ್ತವೆ, ಇದರಿಂದ ಅಡಿಕೆ ಮರಗಳ ಬೆಳವಣಿಗೆ ಕುಂಠಿತವಾಗುತ್ತದೆ ಹಾಗೂ  ಬೇರುಗಳಿಗೆ ಉಸಿರಾಟದ ತೊಂದರೆ ಆಗುತ್ತದೆ. ಇಂತಹ… Continue Reading →

« Older posts

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED