Agriculture News..!!!

Tag arecanut price today SULYA karnataka

10/01/2025 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 10/01/2025 ಎಲ್ಲಾ ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ರಾಣೆಬೆನ್ನೂರು ಇತರೆ ಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ… Continue Reading →

09/01/2025 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 09/01/2025 ಎಲ್ಲಾ ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ರಾಣೆಬೆನ್ನೂರು ಇತರೆ ಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ… Continue Reading →

08/01/2025 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 08/01/2025 ಎಲ್ಲಾ ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ರಾಣೆಬೆನ್ನೂರು ಇತರೆ ಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ… Continue Reading →

Property Documents :: ಕಳೆದುಹೋಗಿರುವ ಆಸ್ತಿಯ ಒರಿಜಿನಲ್ ಡಾಕ್ಯುಮೆಂಟ್ ಪಡೆಯೋದು ಹೇಗೆ? ಆಸ್ತಿ ಖರೀದಿ ಮಾಡುತ್ತಿದ್ದಲ್ಲಿ ಡಾಕ್ಯೂಮೆಂಟ್ ಅಸಲಿ ಅಥವಾ ನಕಲಿ ಎಂಬುದನ್ನು ಹೀಗೆ ಪರಿಶೀಲಿಸಿಕೊಳ್ಳಿ?

Property Documents :: ಕಳೆದುಹೋಗಿರುವ ಆಸ್ತಿಯ ಒರಿಜಿನಲ್ ಡಾಕ್ಯುಮೆಂಟ್ ಪಡೆಯೋದು ಹೇಗೆ? ಆಸ್ತಿ ಖರೀದಿ ಮಾಡುತ್ತಿದ್ದಲ್ಲಿ ಡಾಕ್ಯೂಮೆಂಟ್ ಅಸಲಿ ಅಥವಾ ನಕಲಿ ಎಂಬುದನ್ನು ಹೀಗೆ ಪರಿಶೀಲಿಸಿಕೊಳ್ಳಿ? ರಾಜ್ಯ ಸಕಾ೯ರ ಜಾರಿಗೆ ತಂದಿರುವ ಕಾವೇರಿ ವೆಬ್ ಸೈಟ್ ಮೂಲಕ ಸುಲಭವಾಗಿ ಆಸ್ತಿಯ ಒರಿಜಿನಲ್ ಪ್ರಮಾಣ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಇದರಿಂದಾಗಿ ನೀವು ಹಳೆಯ ಆಸ್ತಿ ಪತ್ರಗಳನ್ನು ಕಳೆದುಕೊಂಡಿದ್ದರು… Continue Reading →

Arecanut Board:: ಅಡಕೆ ಮಂಡಳಿ ಕನಸಿಗೆ ಪೆಟ್ಟು ನೀಡಿದ ಕೇಂದ್ರ ಸಕಾ೯ರ! ಮಂಡಳಿ ಸ್ಥಾಪನೆ ಅನಗತ್ಯ! ಅಡಕೆ ಬೆಳೆ ನಿವ೯ಹಣೆಗೆ ಹಲವು ಸಂಸ್ಥೆ! 

Arecanut Board:: ಅಡಕೆ ಮಂಡಳಿ ಕನಸಿಗೆ ಪೆಟ್ಟು ನೀಡಿದ ಕೇಂದ್ರ ಸಕಾ೯ರ! ಮಂಡಳಿ ಸ್ಥಾಪನೆ ಅನಗತ್ಯ! ಅಡಕೆ ಬೆಳೆ ನಿವ೯ಹಣೆಗೆ ಹಲವು ಸಂಸ್ಥೆ!  ಅಡಿಕೆ ಬೆಳೆಗಾರರ ಅಡಿಕೆ ಮಂಡಳಿ ಸ್ಥಾಪನೆಯ ಕನಸನ್ನು ಕೇಂದ್ರ ಸರ್ಕಾರ ಚೂರು ಮಾಡಿದ್ದು, ಅಡಿಕೆ ಮಂಡಳಿ ಸ್ಥಾಪನೆ ಅಗತ್ಯವಿಲ್ಲವೆಂದು ಪತ್ರದ ಮೂಲಕ ತಿಳಿಸಿದೆ. ಏಕೆಂದರೆ ಈಗಾಗಲೇ ಅ್ಕೆ ಬೆಳೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ… Continue Reading →

Arecanut farming: ಹಿಂಗಾರು ಹಂಗಾಮಿನಲ್ಲಿ ಅಡಿಕೆ ಮರಗಳಿಗೆ ಪೋಷಕಾಂಶಗಳ,ಉತ್ತಮ ನಿವ೯ಹಣೆ ಹೇಗೆ?

Arecanut farming: ಹಿಂಗಾರು ಹಂಗಾಮಿನಲ್ಲಿ ಅಡಿಕೆ ಮರಗಳಿಗೆ ಪೋಷಕಾಂಶಗಳ,ಉತ್ತಮ ನಿವ೯ಹಣೆ ಹೇಗೆ? ದೇಶದಲ್ಲಿ ಕರ್ನಾಟಕ ರಾಜ್ಯವು ಅಡಿಕೆ ಬೆಳೆಗೆ ಹೆಸರಾಗಿದ್ದು, ದೇಶದಲ್ಲಿ ಉತ್ಪಾದನೆ ಆಗುವ ಬಹುತೇಕ ಹೆಚ್ಚಿನ ಪಾಲನ್ನು ಕರ್ನಾಟಕ ರಾಜ್ಯವು ಒದಗಿಸುತ್ತಿದೆ ಅಲ್ಲದೆ ವಿದೇಶಗಳಿಗೂ ಸಹ ರಫ್ತು ಮಾಡುತ್ತಿದೆ. ರೋಗಗಳಿಗೆ ಬಲಿಯಾಗುತ್ತಿವೆ ಅಡಿಕೆ ತೋಟಗಳು! ಅಡಿಕೆ ಬೆಳೆಯು ಚಿನ್ನದ ಬೆಳೆಯಾಗಿದ್ದು, ಅಡಿಕೆ ಬೆಳೆಗಾರರನ್ನು ಎಂದಿಗೂ… Continue Reading →

Free Bus for Men ::ಪುರುಷರಿಗೂ ಉಚಿತ ಬಸ್ ಟಿಕೆಟ್ ಗ್ಯಾರಂಟಿ! ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್!!

Free Bus for Men ::ಪುರುಷರಿಗೂ ಉಚಿತ ಬಸ್ ಟಿಕೆಟ್ ಗ್ಯಾರಂಟಿ! ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್!! ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಒಂದು ಕಾಯ೯ಕ್ರಮವನ್ನು ಏಪ೯ಡಿಸಲಾಗಿತ್ತು. ಅದರಲ್ಲಿ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಏಳನೇ ತರಗತಿಯ ಚರಣ್ ಎಂಬ ಹುಡುಗ ಡಿಕೆ ಶಿವಕುಮಾರ್ ಅವರಿಗೆ ಎಲ್ಲಾ ಯೋಜನೆಗಳು ಹೆಣ್ಣುಮಕ್ಕಳಿಗಾಗಿಯೇ… Continue Reading →

Newer posts »

© 2026 VKgrowmore.com — Powered by WordPress

Theme by Anders NorenUp ↑

.

Disclaimer : vkgrowmore.com is an independent information portal and is not affiliated with, authorized by, or endorsed by any government agency. While we make every effort to provide accurate and up-to-date information, content is for informational purposes only.