Free Bus Big Loss :: ಬಂದ್ ಆಗುತ್ತಾ ಉಚಿತ ಬಸ್ ಪ್ರಯಾಣ ಯೋಜನೆ! ಬರೋಬ್ಬರಿ 1761 ಕೋಟಿ, 2994 ಕೋಟಿ, 625 ಕೋಟಿ, 314 ಕೋಟಿ…. ಸಾಲ! ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಬಂದ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ…. Continue Reading →
BPL Card Good News ::ಬಿಪಿಎಲ್ ಕಾಡ್೯ದಾರರಿಗೆ ಸಿಹಿ ಸುದ್ದಿ! ಕಾಡ್೯ ರದ್ದು ಮಾಡಲ್ಲ! ಅನ್ನಭಾಗ್ಯ ಹಣ ಕೂಡಲೇ ಜಮೆ! ರಾಜ್ಯದ ಬಡಜನರಿಗೆ ತಲೆ ನೋವಾಗಿದೆ ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆ ಇದೀಗ ಸಂಪೂರ್ಣವಾಗಿ ನಿಂತಿದ್ದು ಬಡ ಜನರಿಗೆ ದೊಡ್ಡ ಸಿಹಿ ಸುದ್ದಿಯನ್ನು ನೀಡಿದೆ. ಸರ್ಕಾರ ನಿಯಮನುಸಾರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಕೂಡ ಅದರಲ್ಲಿ… Continue Reading →
Crop Insurance Last Date :: ಹಿಂಗಾರು ಬೆಳೆವಿಮೆ ಮಾಡಿಸಲು ಕೊನೆಯ ದಿನಾಂಕ ಯಾವಾಗ! ಜಿಲ್ಲಾವಾರು ಕೊನೆಯ ದಿನಾಂಕ ಮಾಹಿತಿ! ರಾಜ್ಯದಲ್ಲಿ ಈಗಾಗಲೇ ಹಿಂಗಾರು ಬೆಳೆ ಹಂಗಾಮು ಪ್ರಾರಂಭವಾಗಿದ್ದು ರೈತರು ಉತ್ಸುಕತೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ನಿಮಗೆಲ್ಲ ಗೊತ್ತಿರುವಂತೆ ಪ್ರತಿ ವರ್ಷ ಬರಗಾಲ ನೆರೆಹಾವಳಿಯಿಂದಾಗಿ ರಾಜ್ಯದಲ್ಲಿ ಬೆಳೆ ಹಾನಿ ಉಂಟಾಗಿ ರೈತರಿಗೆ ಸಾಕಷ್ಟು ಆರ್ಥಿಕ… Continue Reading →
Free Bus for Men ::ಪುರುಷರಿಗೂ ಉಚಿತ ಬಸ್ ಟಿಕೆಟ್ ಗ್ಯಾರಂಟಿ! ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್!! ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಒಂದು ಕಾಯ೯ಕ್ರಮವನ್ನು ಏಪ೯ಡಿಸಲಾಗಿತ್ತು. ಅದರಲ್ಲಿ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಏಳನೇ ತರಗತಿಯ ಚರಣ್ ಎಂಬ ಹುಡುಗ ಡಿಕೆ ಶಿವಕುಮಾರ್ ಅವರಿಗೆ ಎಲ್ಲಾ ಯೋಜನೆಗಳು ಹೆಣ್ಣುಮಕ್ಕಳಿಗಾಗಿಯೇ… Continue Reading →
RTC/pahani check::ನಿಮ್ಮ ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ಕುಳಿತಲ್ಲಿಯೇ ಚೆಕ್ ಮಾಡಿ! ವಕ್ಫ್ ಮಂಡಳಿಯ ಪಾಲಾಗಿದೆ ಸಾವಿರಾರು ಎಕರೆ ಭೂಮಿ! ಇತ್ತಿಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ನೀವೆಲ್ಲ ನೋಡಿರುವಂತೆ ರೈತರ ಹೆಸರಿನಲ್ಲಿದ್ದ ಹಾಗೂ ದೇವಸ್ಥಾನ, ಮಠಗಳ ಹೆಸರಿನಲ್ಲಿದ್ದ ಅದೆಷ್ಟೋ ಸಾವಿರಾರು ಎಕರೆ ಭೂಮಿ ಇದ್ದಕ್ಕಿದ್ದಂತೆ ವಕ್ಪ್ ಮಂಡಳಿ ಹೆಸರಿಗೆ ಬದಲಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಂಡ್ಯ… Continue Reading →
New Ration card 2024 ::ಹೊಸ ರೇಷನ್ ಕಾಡ್೯ ಪಡೆಯಲು ಅಜಿ೯ ಆಹ್ವಾನ! ಎಪಿಎಲ್ ಹಾಗೂ ಬಿಪಿಎಲ್ ಕಾಡ್೯ ಪಡೆಯಲು ಕೂಡಲೇ ಅಜಿ೯ ಹಾಕಿ! ರೇಷನ್ ಕಾರ್ಡ್ ಹೊಂದಿದೆ ಇರುವ ರಾಜ್ಯದ ಜನರಿಗೆ ಆಹಾರ ಇಲಾಖೆ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಕಳೆದ ಐದು ದಿನಗಳಿಂದ ಹೊಸದಾಗಿ ರೇಷನ್ ಕಾರ್ಡ್ ಅಪ್ಲೈ ಮಾಡಲು ಲಿಂಕ್ ಓಪನ್… Continue Reading →
Crop insurance status: ಬೆಳೆ ವಿಮೆ ಪರಿಹಾರ ಬರುತ್ತಾ? ಅಜಿ೯ ಹಾಕಿದ ನಂತರ ಮುಂದೇನು? ರಾಜ್ಯದಲ್ಲಿ ಪ್ರಕೃತಿ ವಿಕೋಪಗಳಿಂದ ಇತ್ತೀಚಿಗೆ ರೈತರಿಗೆ ಬೆಳೆ ಹಾನಿ ಆಗುತ್ತಿರುವುದು ಹೆಚ್ಚಾಗುತ್ತಿದ್ದು ಇದರಿಂದ ರೈತರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ ಇಂತಹ ಪರಿಸ್ಥಿತಿಗಳಲ್ಲಿ ಅವರಿಗೆ ಸಹಾಯಕವಾಗಿ ನಿಲ್ಲುವುದು ಬೆಳೆ ವಿಮೆಗಳು(crop insurance). ರೈತರು ಮಾಡಿಸುವ ಬೆಳೆ ವಿಮೆಗಳು ಬೆಳೆ ಹಾನಿಯಾದ… Continue Reading →
Ration Card Delete :: ನೀವು BPL ಪಡಿತರ ಚೀಟಿ ಹೊಂದಿರುವಿರೇ!? ಈ ನಿಯಮ ಪಾಲಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು! ನೀವು ರೇಷನ್ ಕಾರ್ಡನ್ನು ಹೊಂದಿದ್ದರೆ ಈ ತಿಂಗಳಿನ ಒಳಗೆ eKYC ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ಕಡ್ಡಾಯವಾಗಿ ರದ್ದಾಗುವುದು, ಆದ್ದರಿಂದ ಯಾರಾರು ರೇಷನ್ ಕಾರ್ಡ್ ಅನ್ನು ಹೊಂದಿರುವವರು eKYC ಕೂಡಲೇ ಮಾಡಿಸಿ. eKYC … Continue Reading →
Loka Sabha Voter List 2024 :: ಲೋಕಸಭಾ ಚುನಾವಣೆಯ ಮತದಾರರ ಪಟ್ಟಿ ಮತ್ತು ದಿನಾಂಕ ಬಿಡುಗಡೆ!! ನಿಮ್ಮ ಹೆಸರು ಪಟ್ಟೆಯಲ್ಲಿ ಇದಿಯಾ ಪರೀಕ್ಷಿಸಿಕೊಳ್ಳಿ ? (APRIL 26/04/24 ) ಏಪ್ರಿಲ್ 26 ಯಾವ ಯಾವ ಜಿಲ್ಲೆಗಳಲ್ಲಿ ಚುನಾವಣೆ :- •ಉಡುಪಿ •ಚಿಕ್ಕಮಗಳೂರು • ಹಾಸನ • ಮಂಡ್ಯ •ದಕ್ಷಿಣ ಕನ್ನಡ • ಚಿತ್ರದುರ್ಗ • ತುಮಕೂರು… Continue Reading →
© 2025 VKgrowmore.com — Powered by WordPress
Theme by Anders Noren — Up ↑
.