D.K. Shivakumar :: ರೈತರಿಗಾಗಿ ಪ್ರಮುಖ ಘೋಷಣೆಗಳು!!ಕೈಗೊಂಡಿರುವ ಪ್ರಮುಖ ನಿರ್ಧಾರ!! ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನತೆ ಮತ್ತು ರೈತರ ಹಿತದೃಷ್ಟಿಯಿಂದ ಕೈಗೊಂಡಿರುವ ಪ್ರಮುಖ ನಿರ್ಧಾರಗ ಬಗ್ಗೆ :: ರೈತರಿಗಾಗಿ ಪ್ರಮುಖ ಘೋಷಣೆಗಳು:- Bumper Announcements for Farmers:- ಮುಖ್ಯಮಂತ್ರಿಯಾದ ನಂತರದ ತಮ್ಮ ಮೊದಲ ಸಚಿವ ಸಂಪುಟ… Continue Reading →
Integrated Farming :: ಕೃಷಿಯ ಜೊತೆಗೆ ಈ ಕೆಲಸ ಮಾಡಿ!! ಲಕ್ಷಾಂತರ ರೂಪಾಯಿ ಆದಾಯ!! ಈಗಿನ ಕಾಲದಲ್ಲಿ ಯಾವುದೋ ಒಂದು ಕೆಲಸವನ್ನು ನಂಬಿಕೊಂಡು ಜೀವನ ಸಾಗಿಸಲು ಸಾಧ್ಯವಿಲ್ಲ. ಅದರಲ್ಲೂ ನಮ್ಮ ದೇಶದಲ್ಲಿ ಕೃಷಿಯನ್ನು ನಂಬಿ ಜೀವನ ಸಾಗಿಸಲು ಸಾಧ್ಯವೇ ಇಲ್ಲ ಏಕೆಂದರೆ ಯಾವಾಗ ಬರಗಾಲ ಬರುತ್ತದೆ ಯಾವಾಗ ನೆರೆಹಾವಳಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗೆಂದು ಕೃಷಿ… Continue Reading →
Fertilizer Distress :: ಯುದ್ಧದ ಪರಿಣಾಮ ರಸಗೊಬ್ಬರಗಳ ಮೇಲೆ!! ಈ ಸಮಯದಲ್ಲಿ ರೈತರು ಏನು ಮಾಡಬೇಕು? Fertilizer Becomes Expensive Amid Shortage , Heavy Price Hike for Complex and Potash Fertilizers!! ರಸಗೊಬ್ಬರಗಳ ಬೆಲೆಯಲ್ಲಿ ಗಣನೀಯ ಏರಿಕೆ:- Fertilizer Price Hike:- * ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಕ್ಕಟ್ಟಿನ ಕಾರಣದಿಂದಾಗಿ ರಸಗೊಬ್ಬರಗಳ… Continue Reading →
Agriculture :: ಬೆಂಗಳೂರಿನ ಲಕ್ಸುರಿ ಲೈಫ್ ಬಿಟ್ಟು ಕೃಷಿಯತ್ತ ಮುಖ ಮಾಡಿದ ಪ್ರಗತಿಪರ ರೈತ!! ಬೆಂಗಳೂರಿನ ದೊಡ್ಡ ಬಂಗಲೆ ಮತ್ತು ಐಷಾರಾಮಿ ಬದುಕನ್ನು ಬಿಟ್ಟು, ಹಳ್ಳಿಗೆ ಬಂದು ಕೃಷಿ ಮಾಡುತ್ತಿರುವ ಹಿರಿಯ ಪತ್ರಕರ್ತ ಲಕ್ಷ್ಮಣ ಹೂಗಾರ್ ಅವರ ಸ್ಫೂರ್ತಿದಾಯಕ ಕಥೆ!! Leaving the Big Bungalow and Luxury Life of Bengaluru – The… Continue Reading →
Mango 1 lakh per KG :: ಒಂದು ಕೆಜಿ ಮಾವಿನಹಣ್ಣಿಗೆ ಒಂದು ಲಕ್ಷ ರೂಪಾಯಿ, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ! ಹಳ್ಳಿಯ ಹೊಲದಲ್ಲಿ ಜಪಾನ್ ತಳಿ – ಮಿಯಝಾಕಿ ಕಮಾಲ್! Local Roots, Global Fruits – The Miyazaki Marvel! ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿರುವ ರಾಜಶ್ರೀ ಅನಂತ ಜೈನ್ ಎಂಬ ರೈತ… Continue Reading →
© 2026 vkgrowmore.com — Powered by WordPress
Theme by Anders Noren — Up ↑
.