Crop Insurance:: 65000 ರೈತರಿಗೆ 48 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ! ವಿಮೆ ಮಾಡಿಸಲು ಕೊನೆಯ ದಿನಾಂಕ! ಹಿಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕಗಳನ್ನು ಚೆಕ್ ಮಾಡಿ ಕೂಡಲೇ ಬೆಳೆ ವಿಮೆ ಮಾಡಿಸಿ ಏಕೆಂದರೆ ಬಹಳಷ್ಟು ಬೆಳೆಗಳಿಗೆ ಡಿಸೆಂಬರ್ 31ರವರೆಗೆ ಮಾತ್ರ ನೊಂದಣಿ ಮಾಡಿಸಲು ಸಾಧ್ಯವಿದ್ದು ಆದ್ದರಿಂದ ನೀವು ಬೆಳೆದ ಬೆಳೆ… Continue Reading →
Status Approved :: ಬೆಳೆ ಹಾನಿ ಪರಿಹಾರಕ್ಕೆ ತಹಸೀಲ್ದಾರ್ ಅಪ್ರೂವಲ್ ಬೇಕು! ವೆರಿಫಿಕೇಷನ್ ಪೆಂಡಿಂಗ್ ಇದ್ರೆ ಹಣ ಬರಲ್ಲ! ಕೂಡಲೇ ಈ ಲಿಸ್ಟ್ ನಲ್ಲಿ ಹೆಸರಿದಿಯಾ ಚೆಕ್ ಮಾಡಿ! ರಾಜ್ಯದಲ್ಲಿ ಕಳೆದ ವಷ೯ ಹಾಗೂ ಈ ವಷ೯ ಬರಗಾಲ ಹಾಗೂ ನೆರೆಹಾವಳಿ ಉಂಟಾಗಿ ಬೆಳೆ ಹಾನಿಯಾಗಿತ್ತು ರಾಜ್ಯ ಸರ್ಕಾರವು ಕೃಷಿ ಇಲಾಖೆ ಕಂದಾಯ ಇಲಾಖೆ ಹಾಗೂ… Continue Reading →
Farming Land sell:: 12 ಎಕರೆ ಜಮೀನು ಅತಿ ಕಡಿಮೆ ದರದಲ್ಲಿ ಮಾರಾಟಕ್ಕಿದೆ! ಖರೀದಿಗಾಗಿ ಸಂಪಕಿ೯ಸಿ!! ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ 12 ಎಕರೆ ಜಮೀನು ಮಾರಾಟಕ್ಕಿದ್ದು ಯಾರಾದರೂ ಜಮೀನು ಖರೀದಿಸಲು ಆಸಕ್ತಿ ಹೊಂದಿದ್ದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಚಳ್ಳಕೆರೆಯಿಂದ 30km ದೂರದಲ್ಲಿರುವ ಈ 12 ಎಕರೆ ಜಮೀನು ಕೆಂಪು ಮಣ್ಣನ್ನು ಹೊಂದಿದ್ದು, ಭೂಮಿಯು… Continue Reading →
5 Lakh Loan :: ಯು.ಪಿ.ಐ ನಿಂದ ಮತ್ತೊಂದು ಹೊಸ ಸೌಲಭ್ಯ!! ಈಗ ಒಂದೇ ಕ್ಲಿಕ್ ನಲ್ಲಿ 5 ಲಕ್ಷದವರೆಗೆ ಸಿಗುತ್ತೆ ಸಾಲ!! ಭಾರತೀಯ ರಿಸರ್ವ್ ಬ್ಯಾಂಕ್ (RBI) UPI ಸೇವೆಯಲ್ಲಿ ಒಂದು ಮಹತ್ತರ ಮೈಲಿಗಲ್ಲನ್ನು ಸಾಧಿಸಲು ಮುಂದಾಗಿದ್ದು, ಡಿಸೆಂಬರ್ 06 2024 ರಂದು ನಡೆದ ತನ್ನ ಹಣಕಾಸು ನೀತಿ ಸಭೆಯಲ್ಲಿ (MPC) ಯುನಿಫೈಡ್ ಪೇಮೆಂಟ್ ಇಂಟರ್ಫೇಸ್… Continue Reading →
ಅಡಿಕೆ ಮಾರುಕಟ್ಟೆಯ ದರ 24/12/2024 ಎಲ್ಲಾ ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ರಾಣೆಬೆನ್ನೂರು ಇತರೆ ಮಾರುಕಟ್ಟೆ ಬೆಲೆ..!!!!!!!! ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ… Continue Reading →
Gruhalaxmi Scheme:: ಗೃಹಲಕ್ಷ್ಮೀ 15 ನೇ ಕಂತಿನ ಹಣ ಬಂದಿಲ್ವಾ? ಹೀಗೆ ಮಾಡಿ ಹಣ ಬರುತ್ತೆ! 16 ನೇ ಕಂತಿನ ಹಣ ಯಾವಾಗ ಜಮೆ! ಲಕ್ಷ್ಷೀ ಹೆಬ್ಬಾಳ್ಕರ್ ಹೇಳಿಕೆ! ಡಿಸೆಂಬರ್ 12ನೇ ತಾರೀಖಿನಿಂದ ಗೃಹಲಕ್ಷ್ಮೀ ಯೋಜನೆಯಡಿಯ 15ನೇ ಕಂತಿನ ಹಣವು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಜಮೆಯಾಗುತ್ತಿದೆ ಆದರೂ ಕೂಡ ಇನ್ನು ಹಲವು ಜನರು 14 ಮತ್ತು 15ನೇ… Continue Reading →
ಅರಸೀಕೆರೆ ಮತ್ತು ತಿಪಟೂರು ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರ…!!! ಅರಸೀಕೆರೆ ಮತ್ತು ತಿಪಟೂರಿನಲ್ಲಿ ಡಿಸೆಂಬರ್ 24 ರಂದು ನಡೆದ ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರವು ಮಾದರಿ ಬೆಲೆ Average Price,ಗರಿಷ್ಠ ಬೆಲೆ Top Price ಬೆಲೆಗಳು ಕೆಳಗಿನಂತಿವೆ.. Date :- 24/12/2024 ಅರಸೀಕೆರೆ ತೆಂಗಿನಕಾಯಿ ಮಾರುಕಟ್ಟೆ ಬೆಲೆ Medium / ಮಾಧ್ಯಮ :… Continue Reading →
ಅಡಿಕೆ ಮಾರುಕಟ್ಟೆಯ ದರ 23/12/2024 ಎಲ್ಲಾ ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ರಾಣೆಬೆನ್ನೂರು ಇತರೆ ಮಾರುಕಟ್ಟೆ ಬೆಲೆ..!!!!!!!! ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ… Continue Reading →
Flood Relief Fund:: 15 ದಿನಗಳಲ್ಲಿ ಬೆಳೆಹಾನಿ ಹಾಗೂ ಮನೆ ಹಾನಿ ಪರಿಹಾರ! ಆಧಾರ್ ಅಪ್ಡೇಟ್ ಗೆ ಕೊನೆಯ ದಿನಾಂಕ! ರಾಜ್ಯದಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಮುಂಗಾರು ಮುಗಿಯುವ ಸಮಯದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಆದಂತಹ ಮಳೆಯಿಂದಾಗಿ ರಾಜ್ಯದಲ್ಲಿ ನೆರೆಹಾವಳಿ ಉಂಟಾಗಿತ್ತು. ಅಕ್ಟೋಬರ್ ತಿಂಗಳಲ್ಲಿ 16 ಸೆಂ. ಮೀ ಮಳೆಯಾಗಿದ್ದರಿಂದ ರಾಜ್ಯದ 56,993 ಹೆಕ್ಟೇರ್ ಪ್ರದೇಶದಲ್ಲಿ… Continue Reading →
© 2025 VKgrowmore.com — Powered by WordPress
Theme by Anders Noren — Up ↑
.