Agriculture News..!!!

Author Vikas

07/11/2024 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 07/11/2024 ಎಲ್ಲಾ ಜಿಲ್ಲೆಯ ಅ ಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ ,… Continue Reading →

Rain flood::15 ದಿನಗಳಲ್ಲಿ ಬೆಳೆ ಹಾನಿ ಪರಿಹಾರ!! ಬೆಳೆ ಹಾನಿ ಪರಿಹಾರ ಚೆಕ್ ಮಾಡುವುದು ಹೇಗೆ?

Rain flood::15 ದಿನಗಳಲ್ಲಿ ಬೆಳೆ ಹಾನಿ ಪರಿಹಾರ!! ಬೆಳೆ ಹಾನಿ ಪರಿಹಾರ ಚೆಕ್ ಮಾಡುವುದು ಹೇಗೆ? ಮಾನ್ಸೂನ್ ವಾಯುಗುಣ ಹೊಂದಿರುವ ಭಾರತದ ಕೃಷಿಯು ಮಾನ್ಸೂನ್ ಜೊತೆಗಿನ ಜೂಜಾಟವಾಗಿದ್ದು ಯಾವಾಗ ಮಳೆ ಅತಿರೇಖವಾಗುತ್ತದೆಯೋ ಯಾವಾಗ ಕೈ ಕೊಡುತ್ತದೆಯೋ ಹೇಳಲಾಗುವುದಿಲ್ಲ. ಕಳೆದ ವರ್ಷ ಶತಮಾನಗಳ ಬರಗಾಲವನ್ನು ನೋಡಿದ್ದ ನಮ್ಮ ರಾಜ್ಯದ ರೈತರಿಗೆ ಈ ಬಾರಿ ನೆರೆಹಾವಳಿ(Rain flood) ಬಂದು… Continue Reading →

Gruhalaxmi scheme : ಗೃಹ ಲಕ್ಷ್ಮೀಯರಿಗೆ ಗುಡ್ ನ್ಯೂಸ್! 14 ನೇ ಕಂತಿನ ಗೃಹ ಲಕ್ಷ್ಮಿ ಹಣ ಜಮೆ!

Gruhalaxmi scheme : ಗೃಹ ಲಕ್ಷ್ಮೀಯರಿಗೆ ಗುಡ್ ನ್ಯೂಸ್! 14 ನೇ ಕಂತಿನ ಗೃಹ ಲಕ್ಷ್ಮಿ ಹಣ ಜಮೆ! ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯದ ಗೃಹಲಕ್ಷ್ಮಿ ಯೋಜನೆ (Gruhalaxmi scheme) ಅಡಿಯಲ್ಲಿ ಈಗಾಗಲೇ 13 ಕಂತುಗಳ ಹಣ ಮನೆಯ ಯಜಮಾನಿಯ ಖಾತೆಗೆ ಜಮೆಯಾಗಿದ್ದು, ಗೃಹಲಕ್ಷ್ಮಿಯರು 14ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎಂಬ ಬಗ್ಗೆ ಕೇಳುತ್ತಿದ್ದಾರೆ…. Continue Reading →

 Congress Guarantees:: ರಾಜ್ಯದ ಬೊಕ್ಕಸೆ ದುಡ್ಡು ನೋಡಿ, ಗ್ಯಾರಂಟಿಗಳನ್ನು ಅನುಮೋದಿಸಿ!! ರಾಜ್ಯವನ್ನ ದಿವಾಳಿ ಮಾಡಬೇಡಿ!!

Congress Guarantees:: ರಾಜ್ಯದ ಬೊಕ್ಕಸೆ ದುಡ್ಡು ನೋಡಿ, ಗ್ಯಾರಂಟಿಗಳನ್ನು ಅನುಮೋದಿಸಿ!! ರಾಜ್ಯವನ್ನ ದಿವಾಳಿ ಮಾಡಬೇಡಿ!! ಕಳೆದ ವಾರ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಪರಿಶೀಲಿಸುವುದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ, ಇದೀಗ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ರವರು ರಾಜ್ಯ ಸರ್ಕಾರದ… Continue Reading →

06/11/2024 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 06/11/2024 ಎಲ್ಲಾ ಜಿಲ್ಲೆಯ ಅ ಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ ,… Continue Reading →

ಮತ್ತೆ ಏರಿಕೆ ಅಂತ ಅಡಿಕೆ ಮಾರುಕಟ್ಟೆ ದರ .!!! ಇಂದಿನ ಅಡಿಕೆ ಮಾರುಕಟ್ಟೆ ದರ..!!!!

 ಮತ್ತೆ ಏರಿಕೆ ಅಂತ ಅಡಿಕೆ ಮಾರುಕಟ್ಟೆ ದರ .!!! ಇಂದಿನ ಅಡಿಕೆ ಮಾರುಕಟ್ಟೆ ದರ..!!!! ದಾವಣಗೆರೆಯಲ್ಲಿ  ನವೆಂಬರ್ 6 ರಂದು ನಡೆದ ರಾಶಿ ಅಡಿಕೆ ಮಾರು ಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 49008,ಗರಿಷ್ಠ ಬೆಲೆ Top Price :- 50199 Date :- 06/11/2024 ಕನಿಷ್ಠ ಬೆಲೆ Low… Continue Reading →

New Ration card 2024 ::ಹೊಸ ರೇಷನ್ ಕಾಡ್೯ ಪಡೆಯಲು ಅಜಿ೯ ಆಹ್ವಾನ! ಎಪಿಎಲ್ ಹಾಗೂ ಬಿಪಿಎಲ್ ಕಾಡ್೯ ಪಡೆಯಲು ಕೂಡಲೇ ಅಜಿ೯ ಹಾಕಿ!

New Ration card 2024 ::ಹೊಸ ರೇಷನ್ ಕಾಡ್೯ ಪಡೆಯಲು ಅಜಿ೯ ಆಹ್ವಾನ! ಎಪಿಎಲ್ ಹಾಗೂ ಬಿಪಿಎಲ್ ಕಾಡ್೯ ಪಡೆಯಲು ಕೂಡಲೇ ಅಜಿ೯ ಹಾಕಿ! ರೇಷನ್ ಕಾರ್ಡ್ ಹೊಂದಿದೆ ಇರುವ ರಾಜ್ಯದ ಜನರಿಗೆ ಆಹಾರ ಇಲಾಖೆ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಕಳೆದ ಐದು ದಿನಗಳಿಂದ ಹೊಸದಾಗಿ ರೇಷನ್ ಕಾರ್ಡ್ ಅಪ್ಲೈ ಮಾಡಲು ಲಿಂಕ್ ಓಪನ್… Continue Reading →

05/11/2024 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 05/11/2024 ಎಲ್ಲಾ ಜಿಲ್ಲೆಯ ಅ ಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ ,… Continue Reading →

Shakti scheme:: ಫ್ರೀ ಬಸ್ ಗ್ಯಾರಂಟಿ ಮರು ಚಿಂತನೆ!! ಫ್ರೀ ಟಿಕೆಟ್ ಯೋಜನೆ ಬಂದ್ ಆಗುತ್ತಾ? 

Shakti scheme:: ಫ್ರೀ ಬಸ್ ಗ್ಯಾರಂಟಿ ಮರು ಚಿಂತನೆ!! ಫ್ರೀ ಟಿಕೆಟ್ ಯೋಜನೆ ಬಂದ್ ಆಗುತ್ತಾ?  ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು ಘೋಷಿಸಿದ್ದ 5 ಗ್ಯಾರಂಟಿಗಳನ್ನು ಗೆದ್ದ ನಂತರ ಜಾರಿ ಮಾಡಿತ್ತು ಅದರಲ್ಲಿ ಶಕ್ತಿ ಯೋಜನೆಯ ಕೂಡ ಒಂದು ಅಂದರೆ ಈ ಶಕ್ತಿ ಯೋಜನೆ (Shakti scheme)ಅಡಿಯಲ್ಲಿ ಕರ್ನಾಟಕ ರಾಜ್ಯದ ಮಹಿಳಾ ನಾಗರಿಕರಿಗೆ ಕರ್ನಾಟಕ ರಾಜ್ಯ… Continue Reading →

ಬರೋಬ್ಬರಿ 1000 ಕುಸಿತ ಕಂಡ ಅಡಿಕೆ ಮಾರುಕಟ್ಟೆ ದರ .!!! ಇಂದಿನ ಅಡಿಕೆ ಮಾರುಕಟ್ಟೆ ದರ..!!!!

 ಬರೋಬ್ಬರಿ 1000 ಕುಸಿತ ಕಂಡ ಅಡಿಕೆ ಮಾರುಕಟ್ಟೆ ದರ .!!! ಇಂದಿನ ಅಡಿಕೆ ಮಾರುಕಟ್ಟೆ ದರ..!!!! ದಾವಣಗೆರೆಯಲ್ಲಿ  ನವೆಂಬರ್ 4 ರಂದು ನಡೆದ ರಾಶಿ ಅಡಿಕೆ ಮಾರು ಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 48941,ಗರಿಷ್ಠ ಬೆಲೆ Top Price :- 50139 Date :- 04/11/2024 ಕನಿಷ್ಠ ಬೆಲೆ… Continue Reading →

« Older posts Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED