Agriculture News..!!!

Author Vikas

Anugraha scheme::ಜಾನುವಾರು ಮರಣಕ್ಕೆ ಪರಿಹಾರ! ಅನುಗ್ರಹ ಯೋಜನೆ (Anugraha scheme)!!10,000 ರೂಪಾಯಿ ಪರಿಹಾರ!!

Anugraha scheme::ಜಾನುವಾರು ಮರಣಕ್ಕೆ ಪರಿಹಾರ! ಅನುಗ್ರಹ ಯೋಜನೆ (Anugraha scheme)!!10,000 ರೂಪಾಯಿ ಪರಿಹಾರ!! ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ಅನುಗ್ರಹ ಯೋಜನೆ (Anugraha scheme) ಅಡಿಯಲ್ಲಿ ಕುರಿಗಾಹಿಗಳಿಗೆ ಹಾಗೂ ಪಶು ಸಾಕಾಣಿಕೆ ಮಾಡುತ್ತಿರುವವರಿಗೆ ಆಥಿ೯ಕ ನಷ್ಟ ಉಂಟಾದಾಗ ಸಹಾಯ ನೀಡುವ ಯೋಜನೆಯಾಗಿದೆ. ಇದನ್ನು 2013 ರಲ್ಲಿಯೇ ಸಕಾ೯ರ ಜಾರಿಗೆ ತಂದಿದ್ದರೂ ಕೂಡ ಹಿಂದಿನ ಸಕಾ೯ರದ ನಿಲ೯ಕ್ಷ್ಯದಿಂದಾಗಿ… Continue Reading →

Ration card apply: ಹೊಸ ರೇಷನ್ ಕಾಡ್೯ ಗೆ ಅಜಿ೯ ಸಲ್ಲಿಸುವ ಸುಲಭ ವಿಧಾನ! ಕೂಡಲೇ ಅಜಿ೯ ಹಾಕಿ!!!

Ration card apply: ಹೊಸ ರೇಷನ್ ಕಾಡ್೯ ಗೆ ಅಜಿ೯ ಸಲ್ಲಿಸುವ ಸುಲಭ ವಿಧಾನ! ಕೂಡಲೇ ಅಜಿ೯ ಹಾಕಿ!!! ಪ್ರಸ್ತುತ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಬಗ್ಗೆ ನಾವು ಹಿಂದಿನ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ. ಐಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ರೇಷನ್… Continue Reading →

ಮತ್ತೆ ಏರಿಕೆ ಅಂತ ಅಡಿಕೆ ಮಾರುಕಟ್ಟೆ ದರ .!!! ಇಂದಿನ ಅಡಿಕೆ ಮಾರುಕಟ್ಟೆ ದರ..!!!!

 ಮತ್ತೆ ಏರಿಕೆ ಅಂತ ಅಡಿಕೆ ಮಾರುಕಟ್ಟೆ ದರ .!!! ಇಂದಿನ ಅಡಿಕೆ ಮಾರುಕಟ್ಟೆ ದರ..!!!! ದಾವಣಗೆರೆಯಲ್ಲಿ  ನವೆಂಬರ್ 13 ರಂದು ನಡೆದ ರಾಶಿ ಅಡಿಕೆ ಮಾರು ಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 49287,ಗರಿಷ್ಠ ಬೆಲೆ Top Price :- 50399 Date :- 13/11/2024 ಕನಿಷ್ಠ ಬೆಲೆ Low… Continue Reading →

12/11/2024 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 12/11/2024 ಎಲ್ಲಾ ಜಿಲ್ಲೆಯ ಅ ಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ ,… Continue Reading →

Rainfall report:: ರಾಜ್ಯದಲ್ಲಿ ಮತ್ತೇ ಮಳೆ ಅಬ್ಬರ! ಬೀದರ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಮಳೆ! 

Rainfall report:: ರಾಜ್ಯದಲ್ಲಿ ಮತ್ತೇ ಮಳೆ ಅಬ್ಬರ! ಬೀದರ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಮಳೆ!  ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗಿದ್ದರೂ ಕೂಡ ರಾಜ್ಯದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ನೆರೆ ಬಂದು ಬೆಳೆಹಾನಿಯಾಗಿದೆ. ಸಕಾ೯ರದ ಕಡೆಯಿಂದ ಬೆಳೆಹಾನಿ ಪರಿಹಾರವನ್ನು ಕೊಡಲಾಗುತ್ತಿದೆ. ಇನ್ನು ಈ ಚಳಿಗಾಲದಲ್ಲಿ ಹಿಂಗಾರು ಬಿತ್ತನೆ ಮಾಡಿರುವ ರೈತರಿಗೆ… Continue Reading →

RTC/pahani check::ನಿಮ್ಮ ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ಕುಳಿತಲ್ಲಿಯೇ ಚೆಕ್ ಮಾಡಿ! ವಕ್ಫ್ ಮಂಡಳಿಯ ಪಾಲಾಗಿದೆ ಸಾವಿರಾರು ಎಕರೆ ಭೂಮಿ! 

RTC/pahani check::ನಿಮ್ಮ ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ಕುಳಿತಲ್ಲಿಯೇ ಚೆಕ್ ಮಾಡಿ! ವಕ್ಫ್ ಮಂಡಳಿಯ ಪಾಲಾಗಿದೆ ಸಾವಿರಾರು ಎಕರೆ ಭೂಮಿ! ಇತ್ತಿಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ನೀವೆಲ್ಲ ನೋಡಿರುವಂತೆ ರೈತರ ಹೆಸರಿನಲ್ಲಿದ್ದ ಹಾಗೂ ದೇವಸ್ಥಾನ, ಮಠಗಳ ಹೆಸರಿನಲ್ಲಿದ್ದ ಅದೆಷ್ಟೋ ಸಾವಿರಾರು ಎಕರೆ ಭೂಮಿ ಇದ್ದಕ್ಕಿದ್ದಂತೆ ವಕ್ಪ್ ಮಂಡಳಿ ಹೆಸರಿಗೆ ಬದಲಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಂಡ್ಯ… Continue Reading →

11/11/2024 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 11/11/2024 ಎಲ್ಲಾ ಜಿಲ್ಲೆಯ ಅ ಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ ,… Continue Reading →

Flood relief/compensation:: 1.47 ಕೋಟಿ ಬೆಳೆ ಹಾನಿ ಪರಿಹಾರ! ಎಸ್ ಎಸ್ ಮಲ್ಲಿಕಾರ್ಜುನ ಹೇಳಿಕೆ!

Flood relief/compensation:: 1.47 ಕೋಟಿ ಬೆಳೆ ಹಾನಿ ಪರಿಹಾರ! ಎಸ್ ಎಸ್ ಮಲ್ಲಿಕಾರ್ಜುನ ಹೇಳಿಕೆ! ಕಳೆದ ವಷ೯ ರಾಜ್ಯದಲ್ಲಿ ಬರಗಾಲ ಉಂಟಾಗಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದ್ದರಿಂದ ರಾಜ್ಯ ಸಕಾ೯ರ ಹಾಗೂ ಕೇಂದ್ರ ಸಕಾ೯ರಗಳು ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿದ್ದವು. ಇದಕ್ಕೆ ಕಾರಣ ಮಾನ್ಸೂನ್ ಕೈಕೊಟ್ಟಿದ್ದು. ಆದರೆ ಈಗ ಅದೇ ಮಾನ್ಸೂನ್ ಮತ್ತೊಮ್ಮೆ ರೈತರಿಗೆ… Continue Reading →

Land revenue Act(Akrama sakrama):: ಅಕ್ರಮ ಸಕ್ರಮ ಎಂದರೇನು? ಯಾರು ಯೋಜನೆಗೆ ಅಹ೯ರು? ಹೇಗೆ ಸಕಾ೯ರಿ ಜಾಗ ಪಡೆಯಬಹುದು? 

Land revenue Act(Akrama sakrama):: ಅಕ್ರಮ ಸಕ್ರಮ ಎಂದರೇನು? ಯಾರು ಯೋಜನೆಗೆ ಅಹ೯ರು? ಹೇಗೆ ಸಕಾ೯ರಿ ಜಾಗ ಪಡೆಯಬಹುದು?  ಇತ್ತೀಚಿಗೆ ಕರ್ನಾಟಕ ಸರ್ಕಾರವು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಬಡ ಜನರಿಗೆ ಸ್ವಂತ ಮನೆ ಅಥವಾ ಕೃಷಿ ಭೂಮಿ ನೀಡುತ್ತಿರುವುದನ್ನು ಮಾಧ್ಯಮಗಳಲ್ಲಿ ನೀವು ನೋಡಿರುತ್ತೀರಾ. ಆದರೆ ಕೆಲವರಿಗೆ ಅಕ್ರಮ ಸಕ್ರಮ ಎಂದರೇನು ಎಂಬುದರ ಬಗ್ಗೆ ಹೆಚ್ಚಿನ… Continue Reading →

07/11/2024 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 07/11/2024 ಎಲ್ಲಾ ಜಿಲ್ಲೆಯ ಅ ಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ ,… Continue Reading →

« Older posts Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED