Agriculture News..!!!

Author Vikas

51000 ಗಡಿ ಅತ್ತ ಅಡಿಕೆ ಮಾರುಕಟ್ಟೆ ದರ .!!! ಇಂದಿನ ಅಡಿಕೆ ಮಾರುಕಟ್ಟೆ ದರ..!!!!

 51000 ಗಡಿ ಅತ್ತ ಅಡಿಕೆ ಮಾರುಕಟ್ಟೆ ದರ .!!! ಇಂದಿನ ಅಡಿಕೆ ಮಾರುಕಟ್ಟೆ ದರ..!!!! ದಾವಣಗೆರೆಯಲ್ಲಿ  ಡಿಸೆಂಬರ್ 06 ರಂದು ನಡೆದ ರಾಶಿ ಅಡಿಕೆ ಮಾರು ಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 49358,ಗರಿಷ್ಠ ಬೆಲೆ Top Price :- 50990 Date :- 06/12/2024 ಕನಿಷ್ಠ ಬೆಲೆ Low… Continue Reading →

05/12/2024 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 05/12/2024 ಎಲ್ಲಾ ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ಇತರೆ ಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ ,… Continue Reading →

BPL ration card:: ಒಂದು ವಾರದಲ್ಲಿ ಇನ್ನುಳಿದ 5% ಕಾಡ್೯ಗಳ ತಿದ್ದುಪಡಿ!! ಮುಂದಿನ ವಾರ ಇ-ಶ್ರಮ್ ಬಿಪಿಎಲ್ ಕಾಡ್೯ ಸಿಗುತ್ತೆ!!

BPL ration card:: ಒಂದು ವಾರದಲ್ಲಿ ಇನ್ನುಳಿದ 5% ಕಾಡ್೯ಗಳ ತಿದ್ದುಪಡಿ!! ಮುಂದಿನ ವಾರ ಇ-ಶ್ರಮ್ ಬಿಪಿಎಲ್ ಕಾಡ್೯ ಸಿಗುತ್ತೆ!! ಕಳೆದ ತಿಂಗಳು ರಾಜ್ಯ ಸರ್ಕಾರ ರದ್ದು ಮಾಡಿದ್ದ ಬಿಪಿಎಲ್ ಕಾರ್ಡ್ ಬಗ್ಗೆ ಬಹಳಷ್ಟು ಜನರಿಗೆ ಗೊಂದಲಗಳಿದ್ದು ಇದುವರೆಗೂ ಬಿಪಿಎಲ್ ಕಾರ್ಡ್ ಸಮಸ್ಯೆ, ಸಂಪೂರ್ಣವಾಗಿ ಬಗೆಹರಿದಿಲ್ಲ. ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವ ಪ್ರಕ್ರಿಯೆಯನ್ನು… Continue Reading →

04/12/2024 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 04/12/2024 ಎಲ್ಲಾ ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ಇತರೆ ಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ ,… Continue Reading →

ಮತ್ತೆ ಏರಿಕೆ ಅಂತ ಅಡಿಕೆ ಮಾರುಕಟ್ಟೆ ದರ .!!! ಇಂದಿನ ಅಡಿಕೆ ಮಾರುಕಟ್ಟೆ ದರ..!!!!

 ಮತ್ತೆ ಏರಿಕೆ ಅಂತ ಅಡಿಕೆ ಮಾರುಕಟ್ಟೆ ದರ .!!! ಇಂದಿನ ಅಡಿಕೆ ಮಾರುಕಟ್ಟೆ ದರ..!!!! ದಾವಣಗೆರೆಯಲ್ಲಿ  ಡಿಸೆಂಬರ್ 04 ರಂದು ನಡೆದ ರಾಶಿ ಅಡಿಕೆ ಮಾರು ಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 49266,ಗರಿಷ್ಠ ಬೆಲೆ Top Price :- 50849 Date :- 04/12/2024 ಕನಿಷ್ಠ ಬೆಲೆ Low… Continue Reading →

Dam:: ಜಲಾಶಯಕ್ಕೆ ಜನವರಿ ವರೆಗೂ ನೀರು ಹರಿಸಲು ಸಕಾ೯ರ ಆದೇಶ!!!12.50 ಟಿಎಂಸಿ ನೀರಿನ್ನು ಹಂಚಿಕೆ!!

Dam:: ಜಲಾಶಯಕ್ಕೆ ಜನವರಿ ವರೆಗೂ ನೀರು ಹರಿಸಲು ಸಕಾ೯ರ ಆದೇಶ!!!12.50 ಟಿಎಂಸಿ ನೀರಿನ್ನು ಹಂಚಿಕೆ!! ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ ಟಿಎಂಸ ನೀರು ತುಂಬಿಕೊಂಡು ರಮಣೀಯ ದೃಶ್ಯದಿಂದ ಕಣ್ಮನ ಸೆಳೆಯುತ್ತಿದೆ. 2025 ಜನವರಿವರೆಗೂ ನೀರು ಹರಿವಿಗೆ ಆದೇಶ! ಈಗಾಗಲೇ ಜಲಾಶಯಕ್ಕೆ 462 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು,… Continue Reading →

PM Kisan ::ಪಿಎಂ ಕಿಸಾನ್ ಅನಹ೯ರಿಗೆ ಸಿಗಲ್ಲ ಹಣ! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿಕೊಳ್ಳಿ!

PM Kisan ::ಪಿಎಂ ಕಿಸಾನ್ ಅನಹ೯ರಿಗೆ ಸಿಗಲ್ಲ ಹಣ! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿಕೊಳ್ಳಿ!  ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಾಂತರ ರೈತರು ಸರ್ಕಾರದಿಂದ ವಾರ್ಷಿಕವಾಗಿ 6,000 ರೂ. ಗಳನ್ನು 3 ಕಂತುಗಳಲ್ಲಿ 2000 ರೂ ಗಳಂತೆ… Continue Reading →

03/12/2024 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 03/12/2024 ಎಲ್ಲಾ ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ಇತರೆ ಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ ,… Continue Reading →

03/12/2024 ಭದ್ರಾ ಅಣೆಕಟ್ಟು :: ಭಾರಿ  ಏರಿಕೆ ಕಂಡ ಭದ್ರಾ ಜಲಾಶಯದ ನೀರಿನ ಮಟ್ಟ…!!!!

03/12/2024 ಭದ್ರಾ ಅಣೆಕಟ್ಟು :: ಭಾರಿ  ಏರಿಕೆ ಕಂಡ ಭದ್ರಾ ಜಲಾಶಯದ ನೀರಿನ ಮಟ್ಟ…!!!!  ಒಳಹರಿವು ಮತ್ತು ಹೊರಹರಿವು…?? ಜೂನ್ ನಲ್ಲಿ ಮಂಕಾಗಿದ್ದ ಮುಂಗಾರು ಜುಲೈ ತಿಂಗಳಿನಲ್ಲಿ ಚುರುಕಾಗಿದೆ, ರಾಜ್ಯದ ಹಲವೆಡೆ ಮುಂಗಾರು ಆರ್ಭಟವನ್ನು ಹೊಂದಿದೆ. ಇದರಿಂದ ರಾಜ್ಯದ ಎಲ್ಲಾ ಜಲಾಶಯಗಳ ನೀರಿನ ಮಟ್ಟ ಸುಧಾರಿಸುತ್ತದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಯಾವ… Continue Reading →

Rabi Crop Insurance:: ಬೆಳೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ! ಕೂಡಲೇ ವಿಮೆ ಮಾಡಿಸಿ! 

Rabi Crop Insurance:: ಬೆಳೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ! ಕೂಡಲೇ ವಿಮೆ ಮಾಡಿಸಿ! ರಾಜ್ಯದಲ್ಲಿ ಪ್ರತಿ ವರ್ಷ ಅನಿರೀಕ್ಷಿತ ಪ್ರಕೃತಿ ವಿಕೋಪಗಳಿಂದ ಬರಗಾಲ ನೆರೆಹಾವಳಿ ಉಂಟಾಗಿ ಬೆಳೆದ ಬೆಳೆ ಕೈಗೆ ಸಿಗದೇ ರೈತರಿಗೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ. ಆದ್ದರಿಂದ ರೈತರು ತೈವು ಬೆಳೆಯುವ ಬೆಳೆಗಳಿಗೆ ವಿಮೆ ಮಾಡಿಸುವುದು ಅತ್ಯಗತ್ಯವಾಗಿದ್ದು, ರೈತರು ಬೇಜವಾಬ್ದಾರಿ… Continue Reading →

« Older posts Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED