Agriculture News..!!!

Author Vikas

Gruhalaxmi scheme:: 15ನೇ ಕಂತಿನ ಗೃಹಲಕ್ಷ್ಮೀ ಹಣ 2000 ರೂ. ಬಂತು! ಈ 14 ಜಿಲ್ಲೆಯವರಿಗೆ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡಿ? 

Gruhalaxmi scheme:: 15ನೇ ಕಂತಿನ ಗೃಹಲಕ್ಷ್ಮೀ ಹಣ 2000 ರೂ. ಬಂತು! ಈ 14 ಜಿಲ್ಲೆಯವರಿಗೆ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡಿ? 15 ನೇ ಕಂತಿನ ಹಣ ಗೃಹಲಕ್ಷ್ಮೀ ಸ್ವಲ್ಪ ತಡವಾಗಬಹುದು ಎಂದುಕೊಳ್ಳುತ್ತಿರುವಾಗಲೇ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಖುಷಿ ಸುದ್ದಿ ಸಿಕ್ಕಿದ್ದು ಮೊನ್ನೆಯಿಂದಲೇ ಅಂದರೆ 11-12-2024 ರಿಂದಲೇ ಗೃಹಲಕ್ಷ್ಮೀ ಹಣ ಹಾಕಲು ಪ್ರಾರಂಭಿಸಲಾಗಿದೆ… Continue Reading →

PM Kisan 12000 Rs :: ಇನ್ಮುಂದೆ ಪಿ.ಎಂ ಕಿಸಾನ್ ರೈತರಿಗೆ ಸಿಗಲಿದೆ 12000 ರೂ!! ರೈತರಿಗೆ ಹೊಸ ವಷ೯ಕ್ಕೆ ಭಜ೯ರಿ ಗಿಫ್ಟ್ ಕೊಟ್ಟ ಕೇಂದ್ರ ಸಕಾ೯ರ! 

PM Kisan 12000 Rs :: ಇನ್ಮುಂದೆ ಪಿ.ಎಂ ಕಿಸಾನ್ ರೈತರಿಗೆ ಸಿಗಲಿದೆ 12000 ರೂ!! ರೈತರಿಗೆ ಹೊಸ ವಷ೯ಕ್ಕೆ ಭಜ೯ರಿ ಗಿಫ್ಟ್ ಕೊಟ್ಟ ಕೇಂದ್ರ ಸಕಾ೯ರ! ಪಿ ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM kisan samman nidhi yojane) ಅಡಿಯಲ್ಲಿ ರೈತರಿಗೆ ನೀಡಲಾಗುತ್ತಿರುವ 6000/- ಗಳ ಪ್ರೋತ್ಸಾಹ ಧನವನ್ನು 12,000/- ಗಳಿಗೆ ಹೆಚ್ಚಿಸಲು… Continue Reading →

Gruhalaxmi Scheme:: ಇಂತಹವರಿಗೆ ಎರಡು ಕಂತಿನ ಹಣ ಒಟ್ಟಿಗೆ 20 ತಾರೀಕಿನೊಳಗಾಗಿ ಸಿಗಲಿದೆ!! 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ!!

Gruhalaxmi Scheme:: ಇಂತಹವರಿಗೆ ಎರಡು ಕಂತಿನ ಹಣ ಒಟ್ಟಿಗೆ 20 ತಾರೀಕಿನೊಳಗಾಗಿ ಸಿಗಲಿದೆ!! 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ!! ಡಿಸೆಂಬರ್ ಮೊದಲ ವಾರದಲ್ಲಿಯೇ ಗೃಹಲಕ್ಷ್ಮಿ 15 ನೇ ಕಂತಿನ ಹಣ ಜಮೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು ಆದರೆ ಇದುವರೆಗೂ ಯಾವುದೇ ಮನೆ ಒಡತಿಯರಿಗೆ 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ. ಹಾಗಾಗಿ ಮನೆಯ… Continue Reading →

ದಾವಣಗೆರೆ ಅಡಿಕೆ ಮಾರುಕಟ್ಟೆ ಕನಿಷ್ಠ, ಮಾದರಿ,ಗರಿಷ್ಠ ದರ…!!!!ಇಂದಿನ ಅಡಿಕೆ ಮಾರುಕಟ್ಟೆ ದರ..!!!!

ದಾವಣಗೆರೆ ಅಡಿಕೆ ಮಾರುಕಟ್ಟೆ ಕನಿಷ್ಠ, ಮಾದರಿ,ಗರಿಷ್ಠ ದರ…!!!!ಇಂದಿನ ಅಡಿಕೆ ಮಾರುಕಟ್ಟೆ ದರ..!!!! ದಾವಣಗೆರೆಯಲ್ಲಿ  ಡಿಸೆಂಬರ್ 13 ರಂದು ನಡೆದ ರಾಶಿ ಅಡಿಕೆ ಮಾರು ಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 49683,ಗರಿಷ್ಠ ಬೆಲೆ Top Price :- 51129 Date :- 13/12/2024 ಕನಿಷ್ಠ ಬೆಲೆ Low Price :-… Continue Reading →

Ambulance for Animal’s :: ಪಶುಗಳಿಗೂ ಲಭ್ಯವಿದೆ ಆ್ಯಂಬುಲೆನ್ಸ್, 1962 ನಂಬರ್ಗೆ ಕರೆ ಮಾಡಿ!! ಪಶು ಸಂಜೀವಿನಿ ತುತು೯ಸೇವೆ 1962 ಸಹಾಯವಾಣಿ!!!

Ambulance for Animal’s :: ಪಶುಗಳಿಗೂ ಲಭ್ಯವಿದೆ ಆ್ಯಂಬುಲೆನ್ಸ್, 1962 ನಂಬರ್ಗೆ ಕರೆ ಮಾಡಿ!! ಪಶು ಸಂಜೀವಿನಿ ತುತು೯ಸೇವೆ 1962 ಸಹಾಯವಾಣಿ!!! ಸಾಮಾನ್ಯವಾಗಿ ಮನುಷ್ಯರಿಗೆ ಹುಷಾರಿಲ್ಲವೆಂದರೆ ಅಥವಾ ಏನಾದರೂ ಕಾಯಿಲೆ ಇದ್ದಲ್ಲಿ ಸಾಕಷ್ಟು ಆಸ್ಪತ್ರೆಗಳು ಹತ್ತಿರದಲ್ಲಿ ಲಭ್ಯವಿರುತ್ತವೆ. ಆದರೆ ಜಾನುವಾರುಗಳಿಗೆ ಹುಷಾರಿಲ್ಲವೆಂದರೆ ಅಥವಾ ಏನಾದರೂ ಅನಿರೀಕ್ಷಿತ ತೊಂದರೆಗಳಾದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದರೆ ಆಸ್ಪತ್ರೆಗಳು ಜಿಲ್ಲಾ… Continue Reading →

12/12/2024 :: ಅಡಿಕೆ ಮಾರುಕಟ್ಟೆ ದರ…!!!

ಅಡಿಕೆ ಮಾರುಕಟ್ಟೆಯ ದರ 12/12/2024 ಎಲ್ಲಾ ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ಇತರೆ ಮಾರುಕಟ್ಟೆ ಬೆಲೆ..!!!!!!!!   ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ ,… Continue Reading →

3 Lak Ration Card Changed :: 3,35,000 ಬಿಪಿಎಲ್ ಕಾಡ್೯ ಎಪಿಎಲ್ ಆಗಿ ಮಾಪಾ೯ಡು!! ನೌಕರರುಗಳ 1,02,509 ಬಿಪಿಎಲ್ ಕಾರ್ಡ ರದ್ದು!!ನಿಮ್ಮದು ಆಗಿರಬಹುದು ಚೆಕ್ ಮಾಡಿಕೊಳ್ಳಿ! 

3 Lak Ration Card Changed :: 3,35,000 ಬಿಪಿಎಲ್ ಕಾಡ್೯ ಎಪಿಎಲ್ ಆಗಿ ಮಾಪಾ೯ಡು!! ನೌಕರರುಗಳ 1,02,509 ಬಿಪಿಎಲ್ ಕಾರ್ಡ ರದ್ದು!!ನಿಮ್ಮದು ಆಗಿರಬಹುದು ಚೆಕ್ ಮಾಡಿಕೊಳ್ಳಿ! ಕಳೆದ ಮೂರು ತಿಂಗಳುಗಳಿಂದ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಅಥವಾ ಬಿಪಿಎಲ್ ಕಾರ್ಡ್ ಇಂದ ಎಪಿಎಲ್ ಕಾರ್ಡ್ ಆಗಿ ವರ್ಗಾವಣೆ ಮಾಡುವ ಪ್ರಕ್ರಿಯೆ ಸಾಕಷ್ಟು ಸುದ್ದಿ ಮಾಡಿದೆ…. Continue Reading →

PM Matru Vandana Scheme:: ಈ ಯೋಜನೆ ಅಡಿ ಮಹಿಳೆಯರು ಅರ್ಜಿ ಹಾಕಿ 11000 ಪಡೆಯಿರಿ!!

PM Matru Vandana Scheme:: ಈ ಯೋಜನೆ ಅಡಿ ಮಹಿಳೆಯರು ಅರ್ಜಿ ಹಾಕಿ 11000 ಪಡೆಯಿರಿ!! ಹಣ ಪಡಿಯೋದು ಹೇಗೆ ಈಗಲೇ ಚೆಕ್ ಮಾಡಿ! ಪಿಎಂ ಮಾತೃವಂದನ ಯೋಜನೆ (PMMVY) ಅಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಮತ್ತು ಪ್ರಸುತಿಯ ನಂತರದ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯಡಿ ಮಹಿಳೆಯರು ಮೊತ್ತವಾಗಿ ₹11,000/- ನೆರವು ಪಡೆಯಲು ಅರ್ಜಿ… Continue Reading →

ಇಂದಿನ ಅಡಿಕೆ ಮಾರುಕಟ್ಟೆ ದರ..!!!!

ಇಂದಿನ ಅಡಿಕೆ ಮಾರುಕಟ್ಟೆ ದರ..!!!! ದಾವಣಗೆರೆಯಲ್ಲಿ  ಡಿಸೆಂಬರ್ 11 ರಂದು ನಡೆದ ರಾಶಿ ಅಡಿಕೆ ಮಾರು ಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 49772,ಗರಿಷ್ಠ ಬೆಲೆ Top Price :- 51175 Date :- 11/12/2024 ಕನಿಷ್ಠ ಬೆಲೆ Low Price :- 40000 ಮಾದರಿ ಬೆಲೆ Average Price… Continue Reading →

Crop Insurance:: ಬೆಳೆಹಾನಿಯಾಗಿದ್ದರೂ ಪರಿಹಾರ ಸಿಕ್ಕಿಲ್ಲವೇ? ಮುಂದೇನು ಮಾಡಬೇಕು? ನನಗೆ 36000 ರೂ. ಪರಿಹಾರ ಬಂತು! 

Crop Insurance:: ಬೆಳೆಹಾನಿಯಾಗಿದ್ದರೂ ಪರಿಹಾರ ಸಿಕ್ಕಿಲ್ಲವೇ? ಮುಂದೇನು ಮಾಡಬೇಕು? ನನಗೆ 36000 ರೂ. ಪರಿಹಾರ ಬಂತು! ಇತ್ತೀಚೆಗೆ ರೈತರೊಬ್ಬರಿಗೆ 36000 ರೂ. ಗಳ ಬೆಳೆಹಾನಿ ಪರಿಹಾರ ಮೊತ್ತ ಜಮೆಯಾಗಿದೆ. ಆದರೆ ಆ ರೈತರ ಗ್ರಾಮದವರೆಲ್ಲರಿಗೂ 2 ತಿಂಗಳ ಮುಂಚೆಯೇ ಬೆಳೆ ಹಾನಿ ಪರಿಹಾರ ಮೊತ್ತವು ಜಮೆಯಾಗಿತ್ತು. ಇವರಿಗೆ ಮಾತ್ರ ಬೆಳೆ ಹಾನಿಯಾಗಿದ್ದರೂ ಕೂಡ ಪರಿಹಾರ ಜಮೆಯಾಗಿರಲಿಲ್ಲ…. Continue Reading →

« Older posts Newer posts »

© 2025 VKgrowmore.com — Powered by WordPress

Theme by Anders NorenUp ↑

.

COPYRIGHT © 2025 VKGROWMORE.COM ALL RIGHTS RESERVED